Tag: state

  • ರಾಜ್ಯದ ಹವಾಮಾನ ವರದಿ: 2-11-2021

    ರಾಜ್ಯದ ಹವಾಮಾನ ವರದಿ: 2-11-2021

    ಇನ್ನೂ ಎರಡು ದಿನ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆ ಕೊಂಚ ಬಿಸಿಲು ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-26
    ಮಂಗಳೂರು: 31-25
    ಶಿವಮೊಗ್ಗ: 30-21
    ಬೆಳಗಾವಿ: 29-21
    ಮೈಸೂರು: 27-21

    ಮಂಡ್ಯ: 22-12
    ರಾಮನಗರ: 27-21
    ಮಡಿಕೇರಿ: 25-18
    ಹಾಸನ: 26-19
    ಚಾಮರಾಜನಗರ: 27-21

    ಚಿಕ್ಕಬಳ್ಳಾಪುರ: 24-18
    ಕೋಲಾರ: 25-20
    ತುಮಕೂರು: 27-21
    ಉಡುಪಿ: 31-25
    ಕಾರವಾರ: 32-26

    ಚಿಕ್ಕಮಗಳೂರು: 26-19
    ದಾವಣಗೆರೆ: 29-22
    ಚಿತ್ರದುರ್ಗ: 28-21
    ಹಾವೇರಿ: 31-22
    ಬಳ್ಳಾರಿ: 29-22

    ಗದಗ: 30-22
    ಕೊಪ್ಪಳ: 29-22
    ರಾಯಚೂರು: 30-22
    ಯಾದಗಿರಿ: 31-23

    ವಿಜಯಪುರ: 31-22
    ಬೀದರ್: 28-21
    ಕಲಬುರಗಿ: 30-22
    ಬಾಗಲಕೋಟೆ: 31-22

  • ರಾಜ್ಯದ ಹವಾಮಾನ ವರದಿ: 31-10-2021

    ರಾಜ್ಯದ ಹವಾಮಾನ ವರದಿ: 31-10-2021

    ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-20
    ಮಂಗಳೂರು: 31-24
    ಶಿವಮೊಗ್ಗ: 31-21
    ಬೆಳಗಾವಿ: 29-21
    ಮೈಸೂರು: 29-20

    ಮಂಡ್ಯ: 28-21
    ರಾಮನಗರ: 25-14
    ಮಡಿಕೇರಿ: 27-17
    ಹಾಸನ: 28-29
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 26-19
    ಕೋಲಾರ: 27-20
    ತುಮಕೂರು: 28-21
    ಉಡುಪಿ: 31-25
    ಕಾರವಾರ: 32-26

    ಚಿಕ್ಕಮಗಳೂರು: 28-19
    ದಾವಣಗೆರೆ:31-22
    ಚಿತ್ರದುರ್ಗ: 29-21
    ಹಾವೇರಿ: 32-22
    ಬಳ್ಳಾರಿ: 31-22

    ಗದಗ: 29-21
    ಕೊಪ್ಪಳ: 28-14
    ರಾಯಚೂರು: 31-22
    ಯಾದಗಿರಿ: 32-22

    ವಿಜಯಪುರ: 27-20
    ಬೀದರ್: 29-18
    ಕಲಬುರಗಿ: 33-21
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 30-10-2021

    ರಾಜ್ಯದ ಹವಾಮಾನ ವರದಿ: 30-10-2021

    ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದು ಅಕ್ಟೋಬರ್ ಕೊನೆಯ ವಾರವಾಗಿರುವುದರಿಂದ ಹಿಂಗಾರು ಮಾರುತಗಳಿಂದ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-20
    ಮಂಗಳೂರು: 31-25
    ಶಿವಮೊಗ್ಗ: 30-21
    ಬೆಳಗಾವಿ: 31-21
    ಮೈಸೂರು: 28-21

    ಮಂಡ್ಯ: 28-21
    ರಾಮನಗರ: 27-14
    ಮಡಿಕೇರಿ: 26-17
    ಹಾಸನ: 27-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 26-18
    ಕೋಲಾರ: 27-20
    ತುಮಕೂರು: 28-21
    ಉಡುಪಿ: 31-25
    ಕಾರವಾರ: 32-27

    ಚಿಕ್ಕಮಗಳೂರು: 27-19
    ದಾವಣಗೆರೆ: 29-22
    ಚಿತ್ರದುರ್ಗ: 28-21
    ಹಾವೇರಿ: 30-22
    ಬಳ್ಳಾರಿ: 29-22

    ಗದಗ: 30-22
    ಕೊಪ್ಪಳ: 30-22
    ರಾಯಚೂರು: 32-23
    ಯಾದಗಿರಿ: 32-22

    ವಿಜಯಪುರ: 27-20
    ಬೀದರ್: 30-19
    ಕಲಬುರಗಿ: 32-22
    ಬಾಗಲಕೋಟೆ: 33-23

  • ರಾಜ್ಯದ ಹವಾಮಾನ ವರದಿ: 29-10-2021

    ರಾಜ್ಯದ ಹವಾಮಾನ ವರದಿ: 29-10-2021

    ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದು ಅಕ್ಟೋಬರ್ ಕೊನೆಯ ವಾರವಾಗಿರುವುದರಿಂದ ಹಿಂಗಾರು ಮಾರುತಗಳಿಂದ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-21
    ಮಂಗಳೂರು: 31-24
    ಶಿವಮೊಗ್ಗ: 30-22
    ಬೆಳಗಾವಿ: 31-21
    ಮೈಸೂರು: 28-21

    ಮಂಡ್ಯ: 27-21
    ರಾಮನಗರ: 27-15
    ಮಡಿಕೇರಿ: 26-18
    ಹಾಸನ: 26-20
    ಚಾಮರಾಜನಗರ: 28-21

    rain

    ಚಿಕ್ಕಬಳ್ಳಾಪುರ: 25-20
    ಕೋಲಾರ: 25-21
    ತುಮಕೂರು: 27-21
    ಉಡುಪಿ: 32-25
    ಕಾರವಾರ: 33-27

    rain

    ಚಿಕ್ಕಮಗಳೂರು: 26-19
    ದಾವಣಗೆರೆ: 31-22
    ಚಿತ್ರದುರ್ಗ: 28-21
    ಹಾವೇರಿ: 32-22
    ಬಳ್ಳಾರಿ: 32-23

    ಗದಗ: 32-22
    ಕೊಪ್ಪಳ: 32-23
    ರಾಯಚೂರು: 33-23
    ಯಾದಗಿರಿ: 32-23

    ವಿಜಯಪುರ: 26-20
    ಬೀದರ್: 29-19
    ಕಲಬುರಗಿ: 32-22
    ಬಾಗಲಕೋಟೆ: 33-23

  • ರಾಜ್ಯದ ಹವಾಮಾನ ವರದಿ: 28-10-2021

    ರಾಜ್ಯದ ಹವಾಮಾನ ವರದಿ: 28-10-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆ ಮಳೆಯಾಗುವ ಸಾಧ್ಯತೆಗಳಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-20
    ಮಂಗಳೂರು: 31-24
    ಶಿವಮೊಗ್ಗ: 31-20
    ಬೆಳಗಾವಿ: 31-29
    ಮೈಸೂರು: 29-21

     

    ಮಂಡ್ಯ: 30-21
    ರಾಮನಗರ: 27-16
    ಮಡಿಕೇರಿ: 27-17
    ಹಾಸನ: 28-19
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 27-19
    ಕೋಲಾರ: 28-10
    ತುಮಕೂರು: 28-20
    ಉಡುಪಿ: 32-14
    ಕಾರವಾರ: 33-25

    ಚಿಕ್ಕಮಗಳೂರು: 27-18
    ದಾವಣಗೆರೆ: 31-21
    ಚಿತ್ರದುರ್ಗ: 29-20
    ಹಾವೇರಿ: 32-21
    ಬಳ್ಳಾರಿ: 32-22

    ಗದಗ: 31-21
    ಕೊಪ್ಪಳ: 31-22
    ರಾಯಚೂರು: 33-21
    ಯಾದಗಿರಿ: 32-22

    ವಿಜಯಪುರ:32-21
    ಬೀದರ್: 29-28
    ಕಲಬುರಗಿ: 32-22
    ಬಾಗಲಕೋಟೆ: 33-22

  • ರಾಜ್ಯದ ಹವಾಮಾನ ವರದಿ: 27-10-2021

    ರಾಜ್ಯದ ಹವಾಮಾನ ವರದಿ: 27-10-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಮಳೆಯಾಗುವ ಸಾಧ್ಯತೆಗಳಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-18
    ಮಂಗಳೂರು: 31-24
    ಶಿವಮೊಗ್ಗ: 31-29
    ಬೆಳಗಾವಿ: 31-29
    ಮೈಸೂರು: 29-19

    ಮಂಡ್ಯ: 30-19
    ರಾಮನಗರ: 27-16
    ಮಡಿಕೇರಿ: 25-16
    ಹಾಸನ: 27-18
    ಚಾಮರಾಜನಗರ: 29-20

    ಚಿಕ್ಕಬಳ್ಳಾಪುರ: 26-16
    ಕೋಲಾರ: 28-18
    ತುಮಕೂರು: 28-18
    ಉಡುಪಿ: 32-24
    ಕಾರವಾರ: 33-24

    ಚಿಕ್ಕಮಗಳೂರು: 27-17
    ದಾವಣಗೆರೆ: 31-19
    ಚಿತ್ರದುರ್ಗ: 30-19
    ಹಾವೇರಿ: 32-19
    ಬಳ್ಳಾರಿ: 32-21

    ಗದಗ: 31-29
    ಕೊಪ್ಪಳ: 30-17
    ರಾಯಚೂರು: 33-21
    ಯಾದಗಿರಿ: 32-21

    ವಿಜಯಪುರ: 27-18
    ಬೀದರ್: 29-17
    ಕಲಬುರಗಿ: 31-19
    ಬಾಗಲಕೋಟೆ: 33-21

  • ರಾಜ್ಯದ ಹವಾಮಾನ ವರದಿ: 26-10-2021

    ರಾಜ್ಯದ ಹವಾಮಾನ ವರದಿ: 26-10-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ವೇಳೆ ಮಳೆಯಾಗುವ ಸಾಧ್ಯತೆಗಳಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    rain

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-18
    ಮಂಗಳೂರು: 30-24
    ಶಿವಮೊಗ್ಗ: 29-20
    ಬೆಳಗಾವಿ: 30-18
    ಮೈಸೂರು: 29-20

    ಮಂಡ್ಯ: 29-20
    ರಾಮನಗರ: 27-16
    ಮಡಿಕೇರಿ: 24-17
    ಹಾಸನ: 27-18
    ಚಾಮರಾಜನಗರ: 28-20

    ಚಿಕ್ಕಬಳ್ಳಾಪುರ: 28-18
    ಕೋಲಾರ: 28-18
    ತುಮಕೂರು: 29-18
    ಉಡುಪಿ: 31-24
    ಕಾರವಾರ: 32-25

    ಚಿಕ್ಕಮಗಳೂರು: 26-18
    ದಾವಣಗೆರೆ: 31-19
    ಚಿತ್ರದುರ್ಗ: 29-19
    ಹಾವೇರಿ: 31-19
    ಬಳ್ಳಾರಿ: 32-20

    ಗದಗ: 31-19
    ಕೊಪ್ಪಳ: 32-20
    ರಾಯಚೂರು: 32-21
    ಯಾದಗಿರಿ: 33-21

    ವಿಜಯಪುರ: 31-23
    ಬೀದರ್: 29-17
    ಕಲಬುರಗಿ: 32-19
    ಬಾಗಲಕೋಟೆ: 33-21

  • ರಾಜ್ಯದ ಹವಾಮಾನ ವರದಿ: 25-10-2021

    ರಾಜ್ಯದ ಹವಾಮಾನ ವರದಿ: 25-10-2021

    ರಾಜಧಾನಿ ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೂ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ವೇಳೆ ಮಳೆಯಾಗುವ ಸಾಧ್ಯತೆಗಳಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

     

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 31-24
    ಶಿವಮೊಗ್ಗ: 30-21
    ಬೆಳಗಾವಿ: 30-20
    ಮೈಸೂರು: 28-20

    ಮಂಡ್ಯ: 29-20
    ರಾಮನಗರ: 28-17
    ಮಡಿಕೇರಿ: 25-17
    ಹಾಸನ: 27-19
    ಚಾಮರಾಜನಗರ: 28-20

    ಚಿಕ್ಕಬಳ್ಳಾಪುರ: 26-17
    ಕೋಲಾರ: 27-19
    ತುಮಕೂರು: 28-19
    ಉಡುಪಿ: 31-24
    ಕಾರವಾರ: 31-26

    ಚಿಕ್ಕಮಗಳೂರು: 26-18
    ದಾವಣಗೆರೆ: 29-21
    ಚಿತ್ರದುರ್ಗ: 28-20
    ಹಾವೇರಿ: 30-21
    ಬಳ್ಳಾರಿ: 31-22

    ಗದಗ: 29-21
    ಕೊಪ್ಪಳ: 29-22
    ರಾಯಚೂರು: 32-22
    ಯಾದಗಿರಿ: 32-22

    ವಿಜಯಪುರ: 27-19
    ಬೀದರ್: 29-18
    ಕಲಬುರಗಿ: 31-21
    ಬಾಗಲಕೋಟೆ: 31-22

  • ರಾಜ್ಯದ ಹವಾಮಾನ ವರದಿ: 24-10-2021

    ರಾಜ್ಯದ ಹವಾಮಾನ ವರದಿ: 24-10-2021

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕೇರಳದ ಸಮೀಪದಲ್ಲಿರುವ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 29-24
    ಶಿವಮೊಗ್ಗ: 28-20
    ಬೆಳಗಾವಿ: 30-19
    ಮೈಸೂರು: 29-21

    ಮಂಡ್ಯ: 29-21
    ರಾಮನಗರ: 27-17
    ಮಡಿಕೇರಿ: 24-17
    ಹಾಸನ: 26-19
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 26-18
    ಕೋಲಾರ: 27-19
    ತುಮಕೂರು: 27-20
    ಉಡುಪಿ: 30-24
    ಕಾರವಾರ: 30-25

    rain

    ಚಿಕ್ಕಮಗಳೂರು: 25-18
    ದಾವಣಗೆರೆ: 28-21
    ಚಿತ್ರದುರ್ಗ: 28-20
    ಹಾವೇರಿ: 29-21
    ಬಳ್ಳಾರಿ: 29-22

    ಗದಗ: 29-21
    ಕೊಪ್ಪಳ: 29-21
    ರಾಯಚೂರು: 30-22
    ಯಾದಗಿರಿ: 31-22

    ವಿಜಯಪುರ: 31-22
    ಬೀದರ್: 29-19
    ಕಲಬುರಗಿ: 32-22
    ಬಾಗಲಕೋಟೆ: 31-22

  • ರಾಜ್ಯದ ಹವಾಮಾನ ವರದಿ: 23-10-2021

    ರಾಜ್ಯದ ಹವಾಮಾನ ವರದಿ: 23-10-2021

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕೇರಳದ ಸಮೀಪದಲ್ಲಿರುವ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 29-24
    ಶಿವಮೊಗ್ಗ: 29-21
    ಬೆಳಗಾವಿ: 30-20
    ಮೈಸೂರು: 28-21

    ಮಂಡ್ಯ: 29-21
    ರಾಮನಗರ: 28-18
    ಮಡಿಕೇರಿ: 24-17
    ಹಾಸನ: 27-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 28-19
    ಕೋಲಾರ: 28-20
    ತುಮಕೂರು: 28-20
    ಉಡುಪಿ: 29-24
    ಕಾರವಾರ: 30-25

    ಚಿಕ್ಕಮಗಳೂರು: 26-19
    ದಾವಣಗೆರೆ: 29-21
    ಚಿತ್ರದುರ್ಗ: 28-20
    ಹಾವೇರಿ: 30-21
    ಬಳ್ಳಾರಿ: 31-22

    ಗದಗ: 31-21
    ಕೊಪ್ಪಳ: 32-22
    ರಾಯಚೂರು: 33-22
    ಯಾದಗಿರಿ: 33-22

    ವಿಜಯಪುರ: 33-22
    ಬೀದರ್: 30-19
    ಕಲಬುರಗಿ: 33-21
    ಬಾಗಲಕೋಟೆ: 33-22