Tag: Karnataka Weather

  • ರಾಜ್ಯದ ಹವಾಮಾನ ವರದಿ: 01-01-2023

    ರಾಜ್ಯದ ಹವಾಮಾನ ವರದಿ: 01-01-2023

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿದ್ದರೂ ಚಳಿಯ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಕೊಡುಗು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಶೀತಗಾಳಿ ಹಾಗೂ ಚಳಿ ಹೆಚ್ಚಿರಲಿದೆ.

    ಬೆಂಗಳೂರಿನಲ್ಲಿಂದು ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 20 ಡಿಗ್ರಿ ಇದ್ದರೆ, ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 33 ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-16
    ಮಂಗಳೂರು: 32-23
    ಶಿವಮೊಗ್ಗ: 37-17
    ಬೆಳಗಾವಿ: 33-17
    ಮೈಸೂರು: 30-16
    ಮಂಡ್ಯ: 31-16

    ಮಡಿಕೇರಿ: 28-14
    ರಾಮನಗರ: 31-16
    ಹಾಸನ: 29-16
    ಚಾಮರಾಜನಗರ: 30-16
    ಚಿಕ್ಕಬಳ್ಳಾಪುರ: 28-14

    ಕೋಲಾರ: 28-16
    ತುಮಕೂರು: 31-16
    ಉಡುಪಿ: 33-23
    ಕಾರವಾರ: 33-23
    ಚಿಕ್ಕಮಗಳೂರು: 29-15
    ದಾವಣಗೆರೆ: 33-18

    Weather

    ಹುಬ್ಬಳ್ಳಿ: 33-18
    ಚಿತ್ರದುರ್ಗ: 32-17
    ಹಾವೇರಿ: 33-18
    ಬಳ್ಳಾರಿ: 33-19
    ಗದಗ: 33-19
    ಕೊಪ್ಪಳ: 33-19

    Weather

    ರಾಯಚೂರು: 33-20
    ಯಾದಗಿರಿ: 34-20
    ವಿಜಯಪುರ: 33-19
    ಬೀದರ್: 32-18
    ಕಲಬುರಗಿ: 33-19
    ಬಾಗಲಕೋಟೆ: 34-19

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 19-12-2022

    ರಾಜ್ಯದ ಹವಾಮಾನ ವರದಿ: 19-12-2022

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಮಾಂಡೋಸ್ ಚಂಡಮಾರುತ ಎಫೆಕ್ಟ್‍ನಿಂದಾಗಿ ಅಬ್ಬರಿಸಿದ್ದ ವರುಣ ರಾಜ್ಯಕ್ಕೆ ಬಿಡುವು ನೀಡಿದೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಕೊಂಚ ಮೋಡ ಕವಿದ ವಾತಾವರಣ ಇರಲಿದೆ.

    ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-15
    ಮಂಗಳೂರು: 32-23
    ಶಿವಮೊಗ್ಗ: 31-16
    ಬೆಳಗಾವಿ: 30-16
    ಮೈಸೂರು: 28-16
    ಮಂಡ್ಯ: 28-16

    ಮಡಿಕೇರಿ: 26-13
    ರಾಮನಗರ: 28-16
    ಹಾಸನ: 27-14
    ಚಾಮರಾಜನಗರ: 28-16
    ಚಿಕ್ಕಬಳ್ಳಾಪುರ: 26-14

    ಕೋಲಾರ: 26-15
    ತುಮಕೂರು: 27-15
    ಉಡುಪಿ: 33-22
    ಕಾರವಾರ: 34-23
    ಚಿಕ್ಕಮಗಳೂರು: 27-13
    ದಾವಣಗೆರೆ: 30-16

    ಹುಬ್ಬಳ್ಳಿ: 31-17
    ಚಿತ್ರದುರ್ಗ: 28-15
    ಹಾವೇರಿ: 31-16
    ಬಳ್ಳಾರಿ: 30-17
    ಗದಗ: 30-16
    ಕೊಪ್ಪಳ: 30-17

    ರಾಯಚೂರು: 30-16
    ಯಾದಗಿರಿ: 31-17
    ವಿಜಯಪುರ: 31-17
    ಬೀದರ್: 29-14
    ಕಲಬುರಗಿ: 31-16
    ಬಾಗಲಕೋಟೆ: 31-17

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 13-12-2022

    ರಾಜ್ಯದ ಹವಾಮಾನ ವರದಿ: 13-12-2022

    ಮಾಂಡಸ್ ಚಂಡಮಾರುತದ ರೌದ್ರವತಾರ ಜೋರಾಗಿದೆ. ಈಗ ಮತ್ತೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಎಷ್ಟು ದಿನ ಮಳೆ ಇರುತ್ತೆ. ವಾತಾವರಣದ ವ್ಯತ್ಯಯ ಹೇಗಿರುತ್ತೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

    ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ, ಮೈ ನಡುಗಿಸುವ ಚಳಿ ಹೀಗೆ ವಾತಾವರಣ ಜನರನ್ನು ಹೈರಾಣಾಗಿಸಿದೆ. ಹೀಗೆ ವಾತಾವರಣ ಬದಲಾವಣೆ ಆಗ್ತಿರೋದಕ್ಕೆ ಕಾರಣ ಮಾಂಡಸ್ ಚಂಡಮಾರುತ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮಾಂಡಸ್ ಸೈಕ್ಲೋನ್‍ನಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಿಗೆ ತಟ್ಟಿದೆ. ಮಾಂಡಸ್ ತನ್ನ ಆರ್ಭಟವನ್ನು ಇನ್ನೂ 2 ದಿನ ಮುಂದುವರೆಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಡಿಸೆಂಬರ್ 15 ರವರೆಗೂ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೀಗೆ ಮೋಡ ಕವಿದ ವಾತಾವರಣ, ತುಂತುರು ಮಳೆ ಮತ್ತು ಚಳಿ ಇರುತ್ತೆ ಅಂತಾ ಹವಾಮಾನ ಇಲಾಖೆ ಹೈ ಅಲರ್ಟ್ ನೀಡಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 14 ರವರೆಗೂ ಮಳೆ ಜೊತೆಗೆ ಮೋಡಕವಿದ ವಾತಾವರಣ ಇರೋ ಬಗ್ಗೆ ಕೂಡ ಎಚ್ಚರಿಸಿದೆ. ಇದಲ್ಲದೇ ಕರಾವಳಿ ಭಾಗದ ಮೀನುಗಾರರಿಗೆ ಡಿಸೆಂಬರ್ 15 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಬಿಟ್ಟು ಬಿಟ್ಟು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    weather

    ಇನ್ನೂ 2016ರಲ್ಲಿ ವಾದ್ರಾ ಚಂಡಮಾರುತ ವೇಳೆ ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನ ಅತ್ಯಂತ ಕಡಿಮೆ ದಾಖಲಾಗಿತ್ತು. ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್ ತಿಂಗಳು ಗರಿಷ್ಠ 25-27 ಡಿಗ್ರಿ ಇರುತ್ತೆ. ಮಾಂಡಸ್ ಚಂಡಮಾರುತ ಪರಿಣಾಮ ತಾಪಮಾನ ಇಳಿಕೆಯಾಗಿದೆ. ಬಂಗಾಳ ಉಪಸಾಗರ ವಾಯುಭಾರ ಕುಸಿತದ ಪರಿಣಾಮ ಕಳೆದೆರಡು ದಿನಗಳಿಂದ ಗರಿಷ್ಟ ತಾಪಮಾನ ಇಳಿಮುಖವಾಗಿದೆ. ಚಳಿ ವಾತಾವರಣ ಮುಂದಿನ ಮೂರು ದಿನ ಮುಂದುವರಿಕೆಯಾಗಲಿದ್ದು ಕನಿಷ್ಠ ತಾಪಮಾನ ಇನ್ನಷ್ಟು ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಒಂದು ವಾರ ಬೆಂಗಳೂರಿನಲ್ಲ ಎಷ್ಟು ಕನಿಷ್ಠ ತಾಪಮಾನ ದಾಖಲಾಗಬಹುದು ಎಂಬುದನ್ನು ಹವಾಮಾನ ಇಲಾಖೆ ಅಂದಾಜಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-18
    ಮಂಗಳೂರು: 28-24
    ಶಿವಮೊಗ್ಗ: 28-21
    ಬೆಳಗಾವಿ: 26-21
    ಮೈಸೂರು: 26-19
    ಮಂಡ್ಯ: 27-19

    weather

    ಮಡಿಕೇರಿ: 23-16
    ರಾಮನಗರ: 26-19
    ಹಾಸನ: 25-18
    ಚಾಮರಾಜನಗರ: 27-19
    ಚಿಕ್ಕಬಳ್ಳಾಪುರ: 23-17

    ಕೋಲಾರ: 24-18
    ತುಮಕೂರು: 26-19
    ಉಡುಪಿ: 29-24
    ಕಾರವಾರ: 30-25
    ಚಿಕ್ಕಮಗಳೂರು: 24-18
    ದಾವಣಗೆರೆ: 28-21

    ಹುಬ್ಬಳ್ಳಿ: 27-21
    ಚಿತ್ರದುರ್ಗ: 26-19
    ಹಾವೇರಿ: 28-21
    ಬಳ್ಳಾರಿ: 28-21
    ಗದಗ: 27-21
    ಕೊಪ್ಪಳ: 27-21

    ರಾಯಚೂರು: 28-21
    ಯಾದಗಿರಿ: 27-19
    ವಿಜಯಪುರ: 27-21
    ಬೀದರ್: 27-19
    ಕಲಬುರಗಿ: 29-21
    ಬಾಗಲಕೋಟೆ: 27-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 08-12-2022

    ರಾಜ್ಯದ ಹವಾಮಾನ ವರದಿ: 08-12-2022

    ರಾಜ್ಯದಲ್ಲಿ ಮಳೆ ಮತ್ತೆ ಆರಂಭವಾಗಲಿದೆ. ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    weather

    ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ಡಿಸೆಂಬರ್ 8 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸಾಧ್ಯತೆ ಗೋಚರಿಸಿದ್ದು, ಡಿಸೆಂಬರ್ 8, 9 ಮತ್ತು 10 ರಂದು ಗುಡುಗು ಸಹಿತ ವ್ಯಾಪಕ ಮಳೆ ಬರುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ವಾತಾವರಣ ಸಹಜ ಸ್ಥಿತಿಯಲ್ಲಿದ್ದು, ಡಿಸೆಂಬರ್ 8 ರವರೆಗೆ ಚಳಿ, ಸಾಧಾರಣ ಮಳೆಯಾಗಲಿದೆ. ಬೆಳಗಿನ ಜಾವ ದಟ್ಟ ಮಂಜು ಇರಲಿದೆ. ಡಿಸೆಂಬರ್ 7 ರಿಂದ 10 ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆ ಸುರಿಯುವ ಸಾಧ್ಯತೆ ಕಂಡುಬರಲಿದ್ದು, ಹಿಂಗಾರು ಮಳೆ ಮತ್ತೆ ಚುರುಕು ಪಡೆಯಲಿದೆ. ಡಿಸೆಂಬರ್ 8 ರಿಂದ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಅಬ್ಬರ ಶುರುವಾಗಲಿದೆ.

    ಚಿಕ್ಕಬಳ್ಳಾಪುರ, ಕೋಲಾರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳಲಿದ್ದು, ಗುಡುಗು ಸಹಿತ ಸುಮಾರು 11 ಸೆಂಟಿಮೀಟರ್ ನಷ್ಟು ಮಳೆ ದಾಖಲಾಗಬಹುದು ಎಂದು ಎಚ್ಚರಿಕೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಜೋರು ಮಳೆ ಆಗಲಿದೆ. ಮಳೆ ನಿಗದಿತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-16
    ಮಂಗಳೂರು: 32-23
    ಶಿವಮೊಗ್ಗ: 31-17
    ಬೆಳಗಾವಿ: 30-15
    ಮೈಸೂರು: 27-18
    ಮಂಡ್ಯ: 28-18

    weather

    ಮಡಿಕೇರಿ: 26-16
    ರಾಮನಗರ: 27-17
    ಹಾಸನ: 27-17
    ಚಾಮರಾಜನಗರ: 25-18
    ಚಿಕ್ಕಬಳ್ಳಾಪುರ: 24-14

    ಕೋಲಾರ: 24-16
    ತುಮಕೂರು: 27-17
    ಉಡುಪಿ: 33-22
    ಕಾರವಾರ: 34-23
    ಚಿಕ್ಕಮಗಳೂರು: 27-16
    ದಾವಣಗೆರೆ: 30-17

    ಹುಬ್ಬಳ್ಳಿ: 31-16
    ಚಿತ್ರದುರ್ಗ: 29-18
    ಹಾವೇರಿ: 31-17
    ಬಳ್ಳಾರಿ: 30-17
    ಗದಗ: 30-16
    ಕೊಪ್ಪಳ: 30-17

    ರಾಯಚೂರು: 31-16
    ಯಾದಗಿರಿ: 31-16
    ವಿಜಯಪುರ: 30-14
    ಬೀದರ್: 27-13
    ಕಲಬುರಗಿ: 30-14
    ಬಾಗಲಕೋಟೆ: 31-15

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 07-12-2022

    ರಾಜ್ಯದ ಹವಾಮಾನ ವರದಿ: 07-12-2022

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಮಳೆ ಮತ್ತೆ ಆರಂಭವಾಗಲಿದೆ. ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ಡಿಸೆಂಬರ್ 8 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸಾಧ್ಯತೆ ಗೋಚರಿಸಿದ್ದು, ಡಿಸೆಂಬರ್ 8, 9 ಮತ್ತು 10 ರಂದು ಗುಡುಗು ಸಹಿತ ವ್ಯಾಪಕ ಮಳೆ ಬರುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ವಾತಾವರಣ ಸಹಜ ಸ್ಥಿತಿಯಲ್ಲಿದ್ದು, ಡಿಸೆಂಬರ್ 8 ರವರೆಗೆ ಚಳಿ, ಸಾಧಾರಣ ಮಳೆಯಾಗಲಿದೆ. ಬೆಳಗಿನ ಜಾವ ದಟ್ಟ ಮಂಜು ಇರಲಿದೆ. ಡಿಸೆಂಬರ್ 7 ರಿಂದ 10 ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆ ಸುರಿಯುವ ಸಾಧ್ಯತೆ ಕಂಡುಬರಲಿದ್ದು, ಹಿಂಗಾರು ಮಳೆ ಮತ್ತೆ ಚುರುಕು ಪಡೆಯಲಿದೆ. ಡಿಸೆಂಬರ್ 8 ರಿಂದ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಅಬ್ಬರ ಶುರುವಾಗಲಿದೆ.

    ಚಿಕ್ಕಬಳ್ಳಾಪುರ, ಕೋಲಾರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳಲಿದ್ದು, ಗುಡುಗು ಸಹಿತ ಸುಮಾರು 11 ಸೆಂಟಿಮೀಟರ್ ನಷ್ಟು ಮಳೆ ದಾಖಲಾಗಬಹುದು ಎಂದು ಎಚ್ಚರಿಕೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಜೋರು ಮಳೆ ಆಗಲಿದೆ. ಮಳೆ ನಿಗದಿತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-17
    ಮಂಗಳೂರು: 32-23
    ಶಿವಮೊಗ್ಗ: 32-16
    ಬೆಳಗಾವಿ: 31-17
    ಮೈಸೂರು: 28-17
    ಮಂಡ್ಯ: 29-17

    weather

    ಮಡಿಕೇರಿ: 27-14
    ರಾಮನಗರ: 29-17
    ಹಾಸನ: 28-15
    ಚಾಮರಾಜನಗರ: 28-17
    ಚಿಕ್ಕಬಳ್ಳಾಪುರ: 26-14

    ಕೋಲಾರ: 26-17
    ತುಮಕೂರು: 28-16
    ಉಡುಪಿ: 33-23
    ಕಾರವಾರ: 34-23
    ಚಿಕ್ಕಮಗಳೂರು: 28-14
    ದಾವಣಗೆರೆ: 32-17

    ಹುಬ್ಬಳ್ಳಿ: 32-17
    ಚಿತ್ರದುರ್ಗ: 30-17
    ಹಾವೇರಿ: 32-17
    ಬಳ್ಳಾರಿ: 32-17
    ಗದಗ: 31-17
    ಕೊಪ್ಪಳ: 32-18

    ರಾಯಚೂರು: 32-17
    ಯಾದಗಿರಿ: 32-17
    ವಿಜಯಪುರ: 32-18
    ಬೀದರ್: 29-14
    ಕಲಬುರಗಿ: 32-17
    ಬಾಗಲಕೋಟೆ: 32-17

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 02-12-2022

    ರಾಜ್ಯದ ಹವಾಮಾನ ವರದಿ: 02-12-2022

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ ಮುಂದಿನ 48 ಗಂಟೆ ಕರ್ನಾಟಕದ ಹಲವೆಡೆ ಮಳೆಯ ಎಫೆಕ್ಟ್ ಇರಲಿದೆ. ಮುಂದಿನ 24 ಗಂಟೆಗಳು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

    ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದ್ದು, ಅಲ್ಪಪ್ರಮಾಣದಲ್ಲಿ ಮಳೆ ಕೂಡ ಸುರಿಯಲಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿರಲಿದೆ.

    ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಬೆಳಗಿನ ಜಾವ ಮಂಜು ಮುಸುಕಿರಲಿದೆ. ಸಂಜೆ ವೇಳೆಗೆ ಕೆಳವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 32-24
    ಶಿವಮೊಗ್ಗ: 32-20
    ಬೆಳಗಾವಿ: 31-19
    ಮೈಸೂರು: 29-19
    ಮಂಡ್ಯ: 30-19

    ಮಡಿಕೇರಿ: 25-16
    ರಾಮನಗರ: 29-20
    ಹಾಸನ: 28-18
    ಚಾಮರಾಜನಗರ: 29-19
    ಚಿಕ್ಕಬಳ್ಳಾಪುರ: 28-18

    bengaluru weather

    ಕೋಲಾರ: 27-19
    ತುಮಕೂರು: 29-19
    ಉಡುಪಿ: 32-24
    ಕಾರವಾರ: 32-25
    ಚಿಕ್ಕಮಗಳೂರು: 28-17
    ದಾವಣಗೆರೆ: 32-21

    ಹುಬ್ಬಳ್ಳಿ: 32-20
    ಚಿತ್ರದುರ್ಗ: 31-20
    ಹಾವೇರಿ: 32-21
    ಬಳ್ಳಾರಿ: 32-21
    ಗದಗ: 32-20
    ಕೊಪ್ಪಳ: 32-21

    weather

    ರಾಯಚೂರು: 32-21
    ಯಾದಗಿರಿ: 33-22
    ವಿಜಯಪುರ: 32-21
    ಬೀದರ್: 29-18
    ಕಲಬುರಗಿ: 32-20
    ಬಾಗಲಕೋಟೆ: 33-21

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 30-11-2022

    ರಾಜ್ಯದ ಹವಾಮಾನ ವರದಿ: 30-11-2022

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂಜಾನೆ ಚಳಿ ಇರಲಿದೆ. ಮಧ್ಯಾಹ್ನ ಕೊಂಚ ಬಿಸಿಲು ಇರಲಿದ್ದು, ಸಂಜೆ ವೇಳೆಗೆ ಗಾಳಿ ಜೊತೆಗೆ ತಂಪಾದ ವಾತಾವರಣವಿರಲಿದೆ. ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆ ಸುರಿಯಲಿದೆ.

    ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-17
    ಮಂಗಳೂರು: 31-24
    ಶಿವಮೊಗ್ಗ: 32-17
    ಬೆಳಗಾವಿ: 31-16
    ಮೈಸೂರು: 29-16
    ಮಂಡ್ಯ: 29-16

    ಮಡಿಕೇರಿ: 27-13
    ರಾಮನಗರ: 29-17
    ಹಾಸನ: 28-15
    ಚಾಮರಾಜನಗರ: 29-17
    ಚಿಕ್ಕಬಳ್ಳಾಪುರ: 26-14

    ಕೋಲಾರ: 27-17
    ತುಮಕೂರು: 29-16
    ಉಡುಪಿ: 32-23
    ಕಾರವಾರ: 33-23
    ಚಿಕ್ಕಮಗಳೂರು: 28-14
    ದಾವಣಗೆರೆ: 31-17

    ಹುಬ್ಬಳ್ಳಿ: 31-16
    ಚಿತ್ರದುರ್ಗ: 30-16
    ಹಾವೇರಿ: 32-17
    ಬಳ್ಳಾರಿ: 32-18
    ಗದಗ: 31-17
    ಕೊಪ್ಪಳ: 31-18

    weather

    ರಾಯಚೂರು: 31-18
    ಯಾದಗಿರಿ: 32-17
    ವಿಜಯಪುರ: 31-16
    ಬೀದರ್: 29-15
    ಕಲಬುರಗಿ: 31-16
    ಬಾಗಲಕೋಟೆ: 32-17

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 26-11-2022

    ರಾಜ್ಯದ ಹವಾಮಾನ ವರದಿ: 26-11-2022

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗಲಿದೆ. ಕಳೆದ ಮರ‍್ನಾಲ್ಕು ದಿನಗಳಲ್ಲಿ ಹೈರಾಣಾಗಿರುವ ಬೆಂಗಳೂರಿಗೆ ವರುಣಾ ಬಿಡುವು ನೀಡಿದೆ.

    ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 31-21
    ಶಿವಮೊಗ್ಗ: 32-20
    ಬೆಳಗಾವಿ: 31-20
    ಮೈಸೂರು: 29-18
    ಮಂಡ್ಯ: 29-18

    ಮಡಿಕೇರಿ: 26-16
    ರಾಮನಗರ: 25-13
    ಹಾಸನ: 28-18
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 27-17
    ಕೋಲಾರ: 28-19

    ತುಮಕೂರು: 29-18
    ಉಡುಪಿ: 31-24
    ಕಾರವಾರ: 32-25
    ಚಿಕ್ಕಮಗಳೂರು: 28-17
    ದಾವಣಗೆರೆ: 32-21

    weather

    ಹುಬ್ಬಳ್ಳಿ: 32-21
    ಚಿತ್ರದುರ್ಗ: 30-20
    ಹಾವೇರಿ: 32-21
    ಬಳ್ಳಾರಿ: 32-21
    ಗದಗ: 32-21
    ಕೊಪ್ಪಳ: 32-22

    weather

    ರಾಯಚೂರು: 32-21
    ಯಾದಗಿರಿ: 33-21
    ವಿಜಯಪುರ: 31-21
    ಬೀದರ್: 29-16
    ಕಲಬುರಗಿ: 32-19
    ಬಾಗಲಕೋಟೆ: 32-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 23-10-2022

    ರಾಜ್ಯದ ಹವಾಮಾನ ವರದಿ: 23-10-2022

    ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಎಚ್ಚರಿಕೆ ನೀಡಲಾಗಿದೆ. ಅ.24ರವರೆಗೆ ರಾಜ್ಯದಲ್ಲಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಕೆಲವಡೆ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

    ಅ.24 ಬೆಳಗ್ಗೆ ವರೆಗೆ ರಾಜ್ಯದಲ್ಲಿ ಮಳೆ ಮುನ್ಸೂಚನೆ ಇದೆ. ಮುಂದಿನ 24 ಘಂಟೆಗಳು ರಾಜ್ಯದಾದ್ಯಂತ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಘಂಟೆಗಳು ಕರಾವಳಿಯ ಎಲ್ಲಾ ಜಿಲ್ಲೆಗಳೊಂದಿಗೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮಳೆಯೊಂದಿಗೆ ಗುಡುಗಿನ ಮುನ್ಸೂಚನೆ ಇದೆ.

    ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ.

    ಅ.24ರ ಬೆಳಗ್ಗೆ ವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಒಂದೆರಡು ಬಾರಿ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-16
    ಮಂಗಳೂರು: 31-24
    ಶಿವಮೊಗ್ಗ: 29-17
    ಬೆಳಗಾವಿ: 28-16
    ಮೈಸೂರು: 29-19
    ಮಂಡ್ಯ: 29-17

    ಮಡಿಕೇರಿ: 27-14
    ರಾಮನಗರ: 29-17
    ಹಾಸನ: 28-16
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 27-15
    ಕೋಲಾರ: 28-17

    ತುಮಕೂರು: 29-16
    ಉಡುಪಿ: 32-23
    ಕಾರವಾರ: 32-23
    ಚಿಕ್ಕಮಗಳೂರು: 28-15
    ದಾವಣಗೆರೆ: 29-17

    ಚಿತ್ರದುರ್ಗ: 29-17
    ಹಾವೇರಿ: 30-17
    ಬಳ್ಳಾರಿ: 30-18
    ಗದಗ: 29-17
    ಕೊಪ್ಪಳ: 30-18
    ರಾಯಚೂರು: 30-18

    weather

    ಯಾದಗಿರಿ: 30-15
    ವಿಜಯಪುರ: 29-17
    ಬೀದರ್: 27-16
    ಕಲಬುರಗಿ: 29-17
    ಬಾಗಲಕೋಟೆ: 30-17

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 22-10-2022

    ರಾಜ್ಯದ ಹವಾಮಾನ ವರದಿ: 22-10-2022

    ರಾಜ್ಯದಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ, ಉತ್ತರ ಒಳನಾಡು ಹಾಗೂ ಕರಾವಳಿಯ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಂದೆರಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 31-24
    ಶಿವಮೊಗ್ಗ: 31-19
    ಬೆಳಗಾವಿ: 28-18
    ಮೈಸೂರು: 29-19
    ಮಂಡ್ಯ: 29-18

    weather

    ಮಡಿಕೇರಿ: 27-15
    ರಾಮನಗರ: 30-18
    ಹಾಸನ: 28-17
    ಚಾಮರಾಜನಗರ: 29-19
    ಚಿಕ್ಕಬಳ್ಳಾಪುರ: 28-17
    ಕೋಲಾರ: 28-18

    ತುಮಕೂರು: 29-18
    ಉಡುಪಿ: 32-24
    ಕಾರವಾರ: 32-25
    ಚಿಕ್ಕಮಗಳೂರು: 28-17
    ದಾವಣಗೆರೆ: 29-19

    weather

     

    ಚಿತ್ರದುರ್ಗ: 29-18
    ಹಾವೇರಿ: 29-19
    ಬಳ್ಳಾರಿ: 30-19
    ಗದಗ: 29-19
    ಕೊಪ್ಪಳ: 30-19
    ರಾಯಚೂರು: 31-19

    ಯಾದಗಿರಿ: 30-18
    ವಿಜಯಪುರ: 28-18
    ಬೀದರ್: 27-16
    ಕಲಬುರಗಿ: 29-18
    ಬಾಗಲಕೋಟೆ: 29-19

    Live Tv
    [brid partner=56869869 player=32851 video=960834 autoplay=true]