Tag: ರಾಖಿ ಸಾವಂತ್

  • ರಾಖಿ ಸಾವಂತ್‌ ಆಸೆ ಈಡೇರಿಸ್ತಾರಾ ರಿಷಬ್‌ ಶೆಟ್ಟಿ?

    ರಾಖಿ ಸಾವಂತ್‌ ಆಸೆ ಈಡೇರಿಸ್ತಾರಾ ರಿಷಬ್‌ ಶೆಟ್ಟಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರಿಗೆ ಬಂದು ಆದಿಲ್ ಬಗ್ಗೆ ಮತ್ತೊಂದು ಆರೋಪ ಮಾಡಿದ ರಾಖಿ

    ಮೈಸೂರಿಗೆ ಬಂದು ಆದಿಲ್ ಬಗ್ಗೆ ಮತ್ತೊಂದು ಆರೋಪ ಮಾಡಿದ ರಾಖಿ

    ಮೈಸೂರಿನ (Mysore) ಹುಡುಗ ಆದಿಲ್ ಖಾನ್ (Adil) ಜೊತೆ ಮದುವೆ ಆಗಿರುವ ರಾಖಿ (Rakhi Sawant)  ಆನಂತರ ಅವನ ಮೇಲೆಯೇ ಗುರುತರ ಆರೋಪಗಳನ್ನು ಮಾಡಿದ್ದರು. ಲೈಂಗಿಕವಾಗಿ ತನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಮತ್ತು ಹಿಂಸೆ ನೀಡಿದ್ದಾನೆ ಎಂದು ಹೇಳಿ ದೂರು ಕೂಡ ನೀಡಿದ್ದರು. ರಾಖಿ ನೀಡಿದ ದೂರನ್ನು ಸ್ವೀಕರಿಸಿದ್ದ ಕೋರ್ಟ್ ಆದಿಲ್ ನನ್ನು ಜೈಲಿಗೆ ಕಳುಹಿಸಿತ್ತು. ಇದೀಗ ಆದಿಲ್ ಜೈಲಿನಿಂದ ಹೊರ ಬಂದಿದ್ದಾನೆ. ಆತನನ್ನು ಭೇಟಿ ಮಾಡುವುದಕ್ಕಾಗಿ ರಾಖಿ ಮೈಸೂರಿಗೆ ಬಂದಿದ್ದರು.

    ರಾಖಿ ಮೈಸೂರಿಗೆ ಬಂದಿದ್ದರೂ, ಆದಿಲ್ ಮನೆಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಹಾಗಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದಿಲ್ ಮೇಲೆ ಮತ್ತಷ್ಟು ಆರೋಪಗಳನ್ನು ಮಾಡಿದರು. ತಮ್ಮ ಬೆತ್ತಲೆಯ ವಿಡಿಯೋಗಳನ್ನು ಮೂರರಿಂದ ನಾಲ್ಕು ಲಕ್ಷ ರೂಪಾಯಿಗೆ  ಆದಿಲ್ ಮಾರಾಟ ಮಾಡುತ್ತಿದ್ದಾನೆ ಎಂದು ಹೇಳಿಕೊಂಡರು. ಆದಿಲ್ ಗೆ ಡಿವೋರ್ಸ್ ನೀಡಿರುವುದಾಗಿಯೂ ಹೇಳಿಕೊಂಡರು. ಇದನ್ನೂ ಓದಿ:ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ

    ಹಾಗಂತ ಆದಿಲ್ ಕೂಡ ಸುಮ್ಮನೆ ಕೂತಿಲ್ಲ. ರಾಖಿ ಸಾವಂತ್ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ್ದಾನೆ. ಜೈಲಿನಿಂದ ಆಚೆ ಬಂದ ನಂತರ ನಿರಂತರವಾಗಿ ಆದಿಲ್ ಮಾಧ್ಯಮ ಗೋಷ್ಠಿ ಕರೆಯುತ್ತಾ, ರಾಖಿ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾನೆ. ಇದೀಗ ರಾಖಿ ಗೆಳತಿ ರಾಜಶ್ರೀ ಜೊತೆ ಒಟ್ಟಾಗಿ ಮಾಧ್ಯಮಗೋಷ್ಠಿ ನಡೆಸಿದ ಆದಿಲ್, ‘ತಾನು ರಾಖಿ ಜೀವನದಲ್ಲಿ ಬಂದ ಆರನೇ ಗಂಡಸು. ಏಳನೇ ಗಂಡಸಿಗಾಗಿ ಆಕೆ ಹುಡುಕುತ್ತಿದ್ದಾಳೆ’ ಎಂದು ಆರೋಪ ಮಾಡಿದ್ದಾನೆ.

     

    ರಾಖಿ ಜೊತೆ ಸದಾ ಗುರುತಿಸಿಕೊಳ್ಳುತ್ತಿದ್ದ ಗೆಳತಿ ರಾಜಶ್ರೀ (Rajshree) ಕೂಡ ರಾಖಿ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದಾರೆ. ತಾನು ಮೀಟೂ ಪ್ರಕರಣದಲ್ಲಿ ಸಂಕಟ ಪಡುತ್ತಿದ್ದಾಗ, ತನ್ನ ವಿಡಿಯೋ ಇಟ್ಟುಕೊಂಡು ರಾಖಿ ಮಾನಹಾನಿ ಮಾಡಿದರು ಎಂದಿದ್ದಾರೆ. ದುಡ್ಡಿಗಾಗಿ ರಾಖಿ ಸಾವಂತ್ ಎಂತಹ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ರಾಜಶ್ರೀ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಖಿ ಸಾವಂತ್ ಆಸೆ ಈಡೇರಿಸ್ತಾರಾ ರಿಷಬ್ ಶೆಟ್ಟಿ?

    ರಾಖಿ ಸಾವಂತ್ ಆಸೆ ಈಡೇರಿಸ್ತಾರಾ ರಿಷಬ್ ಶೆಟ್ಟಿ?

    ಬಾಲಿವುಡ್ ಕಿರಿಕ್ ಬೆಡಗಿ ರಾಖಿ ಸಾವಂತ್ (Rakhi Sawant) ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ತಮ್ಮ ಬಯೋಪಿಕ್ (Biopic) ಬಗ್ಗೆ ಆಸೆಯನ್ನ ನಟಿ ವ್ಯಕ್ತಪಡಿಸಿದ್ದಾರೆ. ತನ್ನ ಜೀವನ ಚರಿತ್ರೆಯನ್ನ ಕಾಂತಾರ ನಟ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂದಿದ್ದಾರೆ.

    ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತೆರೆಮರೆಯಲ್ಲಿ ಪ್ಲ್ಯಾನ್ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ (Vidya Balan) ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಹೇಳಿದ್ದಾರೆ. ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ ಎಂದು ನಿರ್ಮಾಪಕರು ರಾಖಿಗೆ ಹೇಳಿದ್ದಾರಂತೆ. ಆ ಬಗ್ಗೆ ನಾನು ಯೋಚಿಸಿಲ್ಲ ಎಂದು ರಾಖಿ ಸಾವಂತ್ ಎಂದಿದ್ದಾರೆ. ಯಾರು ನಿರ್ದೇಶನ ಮಾಡಬೇಕು ಎಂದು ಕೇಳಿದ್ದಕ್ಕೆ ರಿಷಬ್ ಶೆಟ್ಟಿಯ ಹೆಸರನ್ನು ರಾಖಿ ಸಾವಂತ್ ಸೂಚಿಸಿದ್ದಾರೆ. ರಿಷಬ್, ತನ್ನ ಬಯೋಪಿಕ್ ನಿರ್ದೇಶಿಸಿದರೆ ಚೆನ್ನಾಗಿರುತ್ತೆ ಎಂದು ಆಸೆ ವ್ಯಕ್ತಪಡಿಸಿದ್ದಾರೆ.

    ಕಾಂತಾರ 2 RISHAB SHETTY

    ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ: ನಟ-ನಟಿಯರು ಭಾಗಿ

    ಸದ್ಯ ರಿಷಬ್ ಶೆಟ್ಟಿ ‘ಕಾಂತಾರ 2’ (Kantara 2) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಕ್ಸಸ್ ನಂತರ ಪಾರ್ಟ್ 2 ಕೂಡ ಗೆಲುವು ಕಾಣಲೇಬೇಕು ಎಂದು ಪಣ ತೊಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ರಾಖಿ ಜೀವನದಲ್ಲಿ ಪ್ರವೇಶಿಸಿದ ಆರನೇ ಗಂಡಸು: ಮೈಸೂರು ಹುಡುಗ ಆದಿಲ್

    ನಾನು ರಾಖಿ ಜೀವನದಲ್ಲಿ ಪ್ರವೇಶಿಸಿದ ಆರನೇ ಗಂಡಸು: ಮೈಸೂರು ಹುಡುಗ ಆದಿಲ್

    ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ್ದಾನೆ ರಾಖಿ ಪತಿ, ಮೈಸೂರು ಹುಡುಗ ಆದಿಲ್. ಜೈಲಿನಿಂದ ಆಚೆ ಬಂದ ನಂತರ ನಿರಂತರವಾಗಿ ಆದಿಲ್ ಮಾಧ್ಯಮ ಗೋಷ್ಠಿ ಕರೆಯುತ್ತಾ, ರಾಖಿ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಇದೀಗ ರಾಖಿ ಗೆಳತಿ ರಾಜಶ್ರೀ ಜೊತೆ ಒಟ್ಟಾಗಿ ಮಾಧ್ಯಮಗೋಷ್ಠಿ ನಡೆಸಿದ ಆದಿಲ್, ‘ತಾನು ರಾಖಿ ಜೀವನದಲ್ಲಿ ಬಂದ ಆರನೇ ಗಂಡಸು. ಏಳನೇ ಗಂಡಸಿಗಾಗಿ ಆಕೆ ಹುಡುಕುತ್ತಿದ್ದಾಳೆ’ ಎಂದು ಆರೋಪ ಮಾಡಿದ್ದಾರೆ.

    ರಾಖಿ ಜೊತೆ ಸದಾ ಗುರುತಿಸಿಕೊಳ್ಳುತ್ತಿದ್ದ ಗೆಳತಿ ರಾಜಶ್ರೀ (Rajshree) ಕೂಡ ರಾಖಿ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದಾರೆ. ತಾನು ಮೀಟೂ ಪ್ರಕರಣದಲ್ಲಿ ಸಂಕಟ ಪಡುತ್ತಿದ್ದಾಗ, ತನ್ನ ವಿಡಿಯೋ ಇಟ್ಟುಕೊಂಡು ರಾಖಿ ಮಾನಹಾನಿ ಮಾಡಿದರು ಎಂದಿದ್ದಾರೆ. ದುಡ್ಡಿಗಾಗಿ ರಾಖಿ ಸಾವಂತ್ ಎಂತಹ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ರಾಜಶ್ರೀ. ಇದನ್ನೂ ಓದಿ:‘ಜಲಂಧರ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಪ್ರಮೋದ್ ಶೆಟ್ಟಿ

    ಆದಿಲ್ ನಿಂದ ಬೇಸತ್ತು ಮೆಕ್ಕಾಗೆ ಹೋಗಿದ್ದ ರಾಖಿ

    ರಾಖಿ ಸಾವಂತ್  (Rakhi Sawant) ಮೆಕ್ಕಾದಿಂದ ವಾಪಸ್ಸಾದ ನಂತರ ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾರೆ. ಮೆಕ್ಕಾಗೆ ಹೋಗಿ ಬಂದ ನಂತರ ತಾವು ಪವಿತ್ರರಾಗಿರುವುದಾಗಿ ಹೇಳಿಕೊಂಡಿರುವ ಅವರು, ತಮ್ಮನ್ನು ಯಾವುದೇ ಗಂಡಸು ಮುಟ್ಟುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ತಮ್ಮ ಹತ್ತಿರಕ್ಕೆ ಗಂಡಸರು ಬರುತ್ತಿದ್ದಂತೆಯೆ ‘ದೂರ ಇರಿ’ ಎಂದು ಎಚ್ಚರಿಕೆಯನ್ನೂ ರಾಖಿ ಕೊಡುತ್ತಿದ್ದಾರೆ.

    ಆದಿಲ್ (Adil) ನನ್ನು ಮದುವೆಯಾದ ನಂತರ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ನಟಿ ರಾಖಿ ಸಾವಂತ್ (Rakhi Sawant). ಮುಸ್ಲಿಂ ನಿಯಮದಂತೆಯೇ ಮದುವೆ ಆಗಿರುವುದಾಗಿಯೂ ತಿಳಿಸಿದ್ದರು. ಆಮೇಲೆ ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯೂ ಆಗಿದ್ದರು. ಇದೀಗ ಆದಿಲ್ ಜೈಲಿನಿಂದ ಆಚೆ ಬಂದಿದ್ದಾರೆ. ಸರಣಿಯವಾಗಿ ರಾಖಿ ಮೇಲೆ ಆರೋಪ ಮಾಡುತ್ತಿದ್ದಾರೆ.

    ಮಾಧ್ಯಮಗೋಷ್ಠಿಯಲ್ಲಿ ರಾಖಿ ಬಗ್ಗೆ ದಿನಕ್ಕೊಂದು ಆರೋಪ ಮಾಡುತ್ತಿರುವ ಆದಿಲ್, ಪತ್ನಿ ರಾಖಿ ಸಾವಂತ್ ಗೆಳತಿಯರನ್ನೂ ತನ್ನತ್ತ ಒಲಿಸಿಕೊಂಡು ರಾಖಿ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಇದರಿಂದ ಬೇಸತ್ತ ರಾಖಿ ಮೆಕ್ಕಾಗೆ ತೆರಳಿದ್ದರು. ಅಲ್ಲಿ ಅಳುತ್ತಲೇ ಪ್ರಾರ್ಥನೆ ಮಾಡಿದ್ದ ವಿಡಿಯೋವನ್ನೂ ಶೇರ್ ಮಾಡಿದ್ದರು. ಇದೀಗ ರಾಖಿ ಮೆಕ್ಕಾದಿಂದ ವಾಪಸ್ಸಾಗಿದ್ದಾರೆ.

     

    ಮೆಕ್ಕಾದಿಂದ (Mecca) ಭಾರತಕ್ಕೆ ಬಂದಿಳಿದ ರಾಖಿಗೆ ಕೆಲವರು ‘ರಾಖಿ ರಾಖಿ..’ ಎಂದು ಕರೆಯುತ್ತಾರೆ. ಸಿಡುಕಿನಿಂದಲೇ ‘ನನ್ನನ್ನು ರಾಖಿ ಎಂದು ಕರೆಯಬೇಡಿ. ನಾನು ಫಾತಿಮಾ (Fatima). ಇನ್ಮುಂದೆ ನನ್ನನ್ನು ಫಾತಿಮಾ ಅಂತಾನೇ ಕರೆಯಬೇಕು’ ಎಂದು ತಾಕೀತು ಮಾಡುತ್ತಾರೆ. ಮದುವೆಯ ನಂತರ ಫಾತಿಮಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡಸರೆ ನನ್ನ ಮುಟ್ಟಬೇಡಿ, ನಾನು ಪವಿತ್ರಳು : ರಾಖಿ ಸಾವಂತ್ ಮನವಿ

    ಗಂಡಸರೆ ನನ್ನ ಮುಟ್ಟಬೇಡಿ, ನಾನು ಪವಿತ್ರಳು : ರಾಖಿ ಸಾವಂತ್ ಮನವಿ

    ಬಾಲಿವುಡ್ ವಿವಾದಿತ ನಟಿ ರಾಖಿ ಸಾವಂತ್  (Rakhi Sawant) ಮೆಕ್ಕಾದಿಂದ ವಾಪಸ್ಸಾದ ನಂತರ ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾರೆ. ಮೆಕ್ಕಾಗೆ ಹೋಗಿ ಬಂದ ನಂತರ ತಾವು ಪವಿತ್ರರಾಗಿರುವುದಾಗಿ ಹೇಳಿಕೊಂಡಿರುವ ಅವರು, ತಮ್ಮನ್ನು ಯಾವುದೇ ಗಂಡಸು ಮುಟ್ಟುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ತಮ್ಮ ಹತ್ತಿರಕ್ಕೆ ಗಂಡಸರು ಬರುತ್ತಿದ್ದಂತೆಯೆ ‘ದೂರ ಇರಿ’ ಎಂದು ಎಚ್ಚರಿಕೆಯನ್ನೂ ರಾಖಿ ಕೊಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

    ಮೈಸೂರು ಹುಡುಗ ಆದಿಲ್ (Adil) ನನ್ನು ಮದುವೆಯಾದ ನಂತರ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ನಟಿ ರಾಖಿ ಸಾವಂತ್ (Rakhi Sawant). ಮುಸ್ಲಿಂ ನಿಯಮದಂತೆಯೇ ಮದುವೆ ಆಗಿರುವುದಾಗಿಯೂ ತಿಳಿಸಿದ್ದರು. ಆಮೇಲೆ ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯೂ ಆಗಿದ್ದರು. ಇದೀಗ ಆದಿಲ್ ಜೈಲಿನಿಂದ ಆಚೆ ಬಂದಿದ್ದಾನೆ. ಸರಣಿಯವಾಗಿ ರಾಖಿ ಮೇಲೆ ಆರೋಪ ಮಾಡುತ್ತಿದ್ದಾನೆ.

    ಮಾಧ್ಯಮಗೋಷ್ಠಿಯಲ್ಲಿ ರಾಖಿ ಬಗ್ಗೆ ದಿನಕ್ಕೊಂದು ಆರೋಪ ಮಾಡುತ್ತಿರುವ ಆದಿಲ್, ಪತ್ನಿ ರಾಖಿ ಸಾವಂತ್ ಗೆಳತಿಯರನ್ನೂ ತನ್ನತ್ತ ಒಲಿಸಿಕೊಂಡು ರಾಖಿ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾನೆ. ಇದರಿಂದ ಬೇಸತ್ತ ರಾಖಿ ಮೆಕ್ಕಾಗೆ ತೆರಳಿದ್ದರು. ಅಲ್ಲಿ ಅಳುತ್ತಲೇ ಪ್ರಾರ್ಥನೆ ಮಾಡಿದ್ದ ವಿಡಿಯೋವನ್ನೂ ಶೇರ್ ಮಾಡಿದ್ದರು. ಇದೀಗ ರಾಖಿ ಮೆಕ್ಕಾದಿಂದ ವಾಪಸ್ಸಾಗಿದ್ದಾರೆ.

     

    ಮೆಕ್ಕಾದಿಂದ (Mecca) ಭಾರತಕ್ಕೆ ಬಂದಿಳಿದ ರಾಖಿಗೆ ಕೆಲವರು ‘ರಾಖಿ ರಾಖಿ..’ ಎಂದು ಕರೆಯುತ್ತಾರೆ. ಸಿಡುಕಿನಿಂದಲೇ ‘ನನ್ನನ್ನು ರಾಖಿ ಎಂದು ಕರೆಯಬೇಡಿ. ನಾನು ಫಾತಿಮಾ (Fatima). ಇನ್ಮುಂದೆ ನನ್ನನ್ನು ಫಾತಿಮಾ ಅಂತಾನೇ ಕರೆಯಬೇಕು’ ಎಂದು ತಾಕೀತು ಮಾಡುತ್ತಾರೆ. ಮದುವೆಯ ನಂತರ ಫಾತಿಮಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಕ್ಕಾದಿಂದ ಬಂದ ನಟಿ ರಾಖಿ ಸಾವಂತ್: ಇನ್ಮುಂದೆ ಫಾತಿಮಾ ಎಂದು ಕರೆಯಲು ತಾಕೀತು

    ಮೆಕ್ಕಾದಿಂದ ಬಂದ ನಟಿ ರಾಖಿ ಸಾವಂತ್: ಇನ್ಮುಂದೆ ಫಾತಿಮಾ ಎಂದು ಕರೆಯಲು ತಾಕೀತು

    ಮೈಸೂರು ಹುಡುಗ ಆದಿಲ್ (Adil) ನನ್ನು ಮದುವೆಯಾದ ನಂತರ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ನಟಿ ರಾಖಿ ಸಾವಂತ್ (Rakhi Sawant). ಮುಸ್ಲಿಂ ನಿಯಮದಂತೆಯೇ ಮದುವೆ ಆಗಿರುವುದಾಗಿಯೂ ತಿಳಿಸಿದ್ದರು. ಆಮೇಲೆ ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯೂ ಆಗಿದ್ದರು. ಇದೀಗ ಆದಿಲ್ ಜೈಲಿನಿಂದ ಆಚೆ ಬಂದಿದ್ದಾನೆ. ಸರಣಿಯವಾಗಿ ರಾಖಿ ಮೇಲೆ ಆರೋಪ ಮಾಡುತ್ತಿದ್ದಾನೆ.

    ಮಾಧ್ಯಮಗೋಷ್ಠಿಯಲ್ಲಿ ರಾಖಿ ಬಗ್ಗೆ ದಿನಕ್ಕೊಂದು ಆರೋಪ ಮಾಡುತ್ತಿರುವ ಆದಿಲ್, ಪತ್ನಿ ರಾಖಿ ಸಾವಂತ್ ಗೆಳತಿಯರನ್ನೂ ತನ್ನತ್ತ ಒಲಿಸಿಕೊಂಡು ರಾಖಿ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾನೆ. ಇದರಿಂದ ಬೇಸತ್ತ ರಾಖಿ ಮೆಕ್ಕಾಗೆ ತೆರಳಿದ್ದರು. ಅಲ್ಲಿ ಅಳುತ್ತಲೇ ಪ್ರಾರ್ಥನೆ ಮಾಡಿದ್ದ ವಿಡಿಯೋವನ್ನೂ ಶೇರ್ ಮಾಡಿದ್ದರು. ಇದೀಗ ರಾಖಿ ಮೆಕ್ಕಾದಿಂದ ವಾಪಸ್ಸಾಗಿದ್ದಾರೆ.

     

    ಮೆಕ್ಕಾದಿಂದ (Mecca) ಭಾರತಕ್ಕೆ ಬಂದಿಳಿದ ರಾಖಿಗೆ ಕೆಲವರು ‘ರಾಖಿ ರಾಖಿ..’ ಎಂದು ಕರೆಯುತ್ತಾರೆ. ಸಿಡುಕಿನಿಂದಲೇ ‘ನನ್ನನ್ನು ರಾಖಿ ಎಂದು ಕರೆಯಬೇಡಿ. ನಾನು ಫಾತಿಮಾ (Fatima). ಇನ್ಮುಂದೆ ನನ್ನನ್ನು ಫಾತಿಮಾ ಅಂತಾನೇ ಕರೆಯಬೇಕು’ ಎಂದು ತಾಕೀತು ಮಾಡುತ್ತಾರೆ. ಮದುವೆಯ ನಂತರ ಫಾತಿಮಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿಲ್ ಬೆಂಬಲಕ್ಕೆ ನಿಂತು, ರಾಖಿಗೆ ಕೈಕೊಟ್ಟ ಜೀವದ ಗೆಳತಿಯರು

    ಆದಿಲ್ ಬೆಂಬಲಕ್ಕೆ ನಿಂತು, ರಾಖಿಗೆ ಕೈಕೊಟ್ಟ ಜೀವದ ಗೆಳತಿಯರು

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತು ಆಕೆ ಪತಿ ಆದಿಲ್ ಜಗಳ ಕೋರ್ಟ್ ಮೆಟ್ಟಿಲು ಏರಿತ್ತು. ಆದಿಲ್ (Adil) ಜಾಮೀನು ಮೇಲೆ ಬಿಡುಗಡೆಯಾಗಿ ಬರುತ್ತಿದ್ದಂತೆಯೇ ಇಬ್ಬರೂ ಮತ್ತೆ ಮಾಧ್ಯಮಗಳ ಮುಂದೆ ಕಿತ್ತಾಡುತ್ತಿದ್ದಾರೆ. ದಿನಕ್ಕೊಂದು ಮಾಧ್ಯಮ ಗೋಷ್ಠಿ ಮಾಡಿ, ಆರೋಪಗಳ ಸುರಿಮಳೆ ಹರಿಸುತ್ತಿದ್ದಾರೆ.

    ಈವರೆಗೂ ರಾಖಿ ಸುತ್ತಲೇ ಸುತ್ತಿದ್ದ ಮತ್ತು ರಾಖಿಯ ಜೀವದ ಗೆಳತಿಯರು ಎಂದೇ ಗುರುತಿಸಿಕೊಂಡಿದ್ದ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಮತ್ತು ಜಯಶ್ರೀ (Jayashree)ಇದೀಗ ರಾಖಿಗೆ ಭಾರೀ ಶಾಕ್ ನೀಡಿದ್ದು, ಆದಿಲ್ ಪರವಾಗಿ ಇಬ್ಬರೂ ಬ್ಯಾಟ್ ಮಾಡುತ್ತಿದ್ದಾರೆ. ಸಹಜವಾಗಿಯೇ ಈ ನಡೆ ರಾಖಿಗೆ ನುಂಗಲಾರದ ತುಪ್ಪವಾಗಿದೆ.  ಇದನ್ನೂ ಓದಿ:ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ

    ರಾಖಿಯ ಕೆಟ್ಟ ದಿನಗಳಲ್ಲಿ ಜೊತೆಗೆ ನಿಂತು ಧೈರ್ಯ ತುಂಬಿದವರು ಶೆರ್ಲಿನ್ ಮತ್ತು ಜಯಶ್ರೀ. ಆದರೆ, ಇದೀಗ ಆದಿಲ್ ಪರವಾಗಿ ಮಾತನಾಡುತ್ತಿದ್ದಾರೆ. ಆದಿಲ್ ಕರೆದ ಪತ್ರಿಕಾಗೋಷ್ಠಿಗೆ ಇಬ್ಬರೂ ಬಂದು, ರಾಖಿ ವಿರುದ್ಧ ಕಿಡಿಕಾರಿದ್ದಾರೆ. ಆದಿಲ್ ತುಂಬಾ ಒಳ್ಳೆಯ ವ್ಯಕ್ತಿ. ಅವನಿಗೆ ಮೋಸ ಮಾಡಬಾರದಿತ್ತು ಎಂದಿದ್ದಾರೆ.

     

    ರಾಖಿ ಒಳ್ಳೆಯವಳು ಅಲ್ಲ ಎಂದು ಮೊನ್ನೆಯಷ್ಟೇ ಜಯಶ್ರೀ ಹೇಳಿದ್ದಳು. ಈ ಮಾತಿಗೆ ರಾಖಿ ಪ್ರತಿಕ್ರಿಯೆ ನೀಡಿ, ಜಯಶ್ರೀ ಹೀಗೆ ಮೋಸ ಮಾಡುತ್ತಾಳೆ ಎಂದು ಗೊತ್ತಿರಲಿಲ್ಲ ಎಂದಿದ್ದಳು. ಈಗ ಜಯಶ್ರೀ ಜೊತೆ ಶೆರ್ಲಿನ್ ಕೂಡ ಸೇರಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಮದುವೆಗೂ ಮುನ್ನ ಗರ್ಭಿಣಿ ಆಗಿದ್ದೆ, ಆದಿಲ್ ಮೋಸ ಮಾಡಿದ: ನಟಿ ರಾಖಿ

    ನಾನು ಮದುವೆಗೂ ಮುನ್ನ ಗರ್ಭಿಣಿ ಆಗಿದ್ದೆ, ಆದಿಲ್ ಮೋಸ ಮಾಡಿದ: ನಟಿ ರಾಖಿ

    ಜಾಮೀನು ಪಡೆದುಕೊಂಡು ಮೈಸೂರು (Mysore) ಹುಡುಗ ಆದಿಲ್ (Adil) ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಪತ್ನಿ, ನಟಿ ರಾಖಿ ಸಾವಂತ್ (Rakhi Sawant) ಮೇಲೆ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಪತ್ರಿಕಾಗೋಷ್ಠಿ ಮಾಡಿದ್ದ ಆದಿಲ್, ತಮಗೆ ರಾಖಿಯಿಂದ ಆದ ಮೋಸದ ಎಲ್ಲ ವಿವರವನ್ನೂ ಬಿಚ್ಚಿಟ್ಟಿದ್ದರು. ಇದೀಗ ರಾಖಿ ಪತ್ರಿಕಾಗೋಷ್ಠಿ ನಡೆಸಿ, ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿದ್ದಾರೆ.

    ನಿನ್ನೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ‘ರಾಖಿ ಗರ್ಭಚೀಲವನ್ನು ತೆಗೆಸಿಕೊಂಡಿದ್ದಾಳೆ. ಆಕೆಗೆ ಮಗು ಪಡೆಯುವ ಸಾಮರ್ಥ್ಯವಿಲ್ಲ. ಹಾಗಾಗಿ ಆಕೆಗೆ ಮಗುವಾಗುವುದಿಲ್ಲ’ ಎಂದು ಹೇಳಿದ್ದರು ಆದಿಲ್. ನಿನ್ನೆಯಷ್ಟೇ ವೈದ್ಯರೊಂದಿಗೆ ವಿಡಿಯೋ ಲೈವ್ ಮಾಡಿದ್ದ ರಾಖಿ, ತನಗೆ ಮಗು ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಗರ್ಭಕೋಶದಲ್ಲಿ ಸಮಸ್ಯೆಯಿದ್ದ ಕಾರಣಕ್ಕಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದರ ಬಗ್ಗೆಯೂ ಹೇಳಿದ್ದರು. ಇದನ್ನೂ ಓದಿ:ಡಾಲಿ ಹುಟ್ಟುಹಬ್ಬಕ್ಕೆ ಖಡಕ್ ರೊಟ್ಟಿ, ಪುಂಡೆಪಲ್ಯೆ ಮೆನು

    ಇವತ್ತು  ಆದಿಲ್ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಮದುವೆಗೂ ಮುಂಚೆ ಆದಿಲ್ ತನ್ನನ್ನು ಗರ್ಭಿಣಿ (Pregnant) ಮಾಡಿದ್ದ. ಮದುವೆಗೂ ಮುಂಚೆ ನಾನು ಪ್ರಗ್ನೆಂಟ್ ಆಗಿ ಪಡಬಾರದ ಕಷ್ಟ ಪಟ್ಟಿದ್ದೇನೆ ಎಂದು ಆರೋಪ ಮಾಡಿದ್ದಾರೆ. ನಾನು ಹಿಂದೂವಾಗಿ ಮುಸ್ಲಿಂ ಧರ್ಮಾಚರಣೆಗಳನ್ನು ಮಾಡುತ್ತಿದ್ದೇನೆ. ಆದಿಲ್ ಒಬ್ಬ ಮುಸ್ಲಿಂ ಆಗಿ ಯಾವುದೇ ಆಚರಣೆಯನ್ನೂ ಮಾಡುವುದಿಲ್ಲ. ಮುಸ್ಲಿಂ ಜನಾಂಗಕ್ಕೆ ಅವನು ಕಳಂಕ ಎಂದಿದ್ದಾರೆ.

     

    ಆದಿಲ್ ಮತ್ತು ರಾಖಿ ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಗಂಭೀರವಾದ ವಿಷಯಗಳನ್ನೇ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರೂ ಯಾವುದೇ ರೀತಿಯಲ್ಲಿ ಅದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಯಾರದು, ಸರಿ ಹಾಗೂ ಯಾರದು ತಪ್ಪು ಎನ್ನುವುದನ್ನು ಕೋರ್ಟ್ ನಲ್ಲೇ ನಿರ್ಣಯ ಮಾಡಿಕೊಳ್ಳಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನಗೆ ಪ್ರೆಗ್ನೆಂಟ್ ಆಗುವ ಶಕ್ತಿ ಇದೆ, ಡಾಕ್ಟರ್ ಜೊತೆ ಬಂದು ಉತ್ತರಿಸಿದ ನಟಿ ರಾಖಿ

    ನನಗೆ ಪ್ರೆಗ್ನೆಂಟ್ ಆಗುವ ಶಕ್ತಿ ಇದೆ, ಡಾಕ್ಟರ್ ಜೊತೆ ಬಂದು ಉತ್ತರಿಸಿದ ನಟಿ ರಾಖಿ

    ಜೈಲಿನಿಂದ ಹೊರ ಬರುತ್ತಿದ್ದಂತೆಯೇ ನಟಿ ರಾಖಿ ಸಾವಂತ್ (Rakhi Sawant) ಪತಿ ಆದಿಲ್, ಹೆಂಡತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ‘ತನ್ನಿಂದಾಗಿ ರಾಖಿ ಪ್ರೆಗ್ನೆಂಟ್ (Pregnant) ಆಗಿದ್ದಳು ಎಂದು ಸುಳ್ಳು ಹೇಳಿದ್ದಾಳೆ. ಅವಳಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಬಸಿರಿಯಾಗಲು ಸಾಧ್ಯವೇ ಇಲ್ಲ. ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾಳೆ’ ಎಂದು ಆದಿಲ್ (Adil) ಹೇಳಿದ್ದರು.

    ಈ ಮಾತಿಗೆ ರಾಖಿ ಸಾವಂತ್ ತಿರುಗೇಟು ನೀಡಿದ್ದು, ವೈದ್ಯರೊಂದಿಗೆ ಬಂದು ಅದಕ್ಕೆ ಉತ್ತರಿಸಿದ್ದಾಳೆ. ತನಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ. ಮಗುವನ್ನು ಹೆರಲು ನಾನು ಸಮರ್ಥಳು ಎಂದು ಹೇಳಿದ್ದಾಳೆ. ಈ ವಿಷಯದ ಕುರಿತು ವೈದ್ಯರನ್ನೂ ಮಾತನಾಡಿಸಿದ್ದಾಳೆ. ಆ ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾಳೆ.

    ರಿತೇಜ್ ಜೊತೆ ಈಗಲೂ ರಾಖಿ ಸಂಪರ್ಕದಲ್ಲಿ ಇದ್ದಾಳೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ ಆದಿಲ್. ಕಳೆದ ದೀಪಾವಳಿಯಂದು ನಾನು ದುಬೈಗೆ ಹೋಗುತ್ತಿದ್ದೆ. ಆಕೆ ಲಂಡನ್ ಗೆ ಹೋಗುತ್ತಿದ್ದಳು. ಲಂಡನ್ ನಿಂದ ಮತ್ತೆ ದುಬೈಗೆ ಬಂದಳು. ಆಕೆ ಇನ್ನೂ ರಿತೇಜ್ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದು ಗೊತ್ತಾಯಿತು. ಅವಳು ಆತನ ಜೊತೆ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಮೆಸೇಜ್ ಕೂಡ ನೋಡಿದ್ದೇನೆ’ ಎಂದಿದ್ದಾರೆ ಆದಿಲ್.

    ರಾಖಿಯನ್ನು ಹೇಗೆ ನಂಬಿದೆ ಎನ್ನುವ ಕುರಿತು ಆದಿಲ್ ಮಾತನಾಡಿದ್ದಾರೆ. ‘ಪ್ರತಿ ಸಲವೂ ಆಕೆ ರಿತೇಜ್ ನನ್ನು ಮದುವೆ ಆಗಿಲ್ಲ ಅಂತಾನೇ ಹೇಳಿದಳು. ಅಂಧೇರಿ ಕೋರ್ಟ್ ನಲ್ಲಿ ಮ್ಯಾರೇಜ್ ಮಾಡಿಕೊಳ್ಳುವಾಗಲೂ ಸಿಂಗಲ್ ಅಂತಾನೇ ಬರೆದಿದ್ದಳು. ಹಾಗಾಗಿ ನಾನು ನಂಬುತ್ತಾ ಹೋದೆ. ರಿತೇಜ್ ಮತ್ತು ಆಕೆ ಕಾನೂನು ಪ್ರಕಾರವೇ ಮದುವೆ ಆಗಿದ್ದಾರೆ. ಇನ್ನೂ ಅವರು ಡಿವೋರ್ಸ್ ಪಡೆದುಕೊಂಡಿಲ್ಲ ಎನ್ನುವುದು ಆದಿಲ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರು ಹುಡುಗನ ಬೆತ್ತಲೆ ವಿಡಿಯೋ ಇಟ್ಕೊಂಡಿದ್ದಾರಂತೆ ನಟಿ ರಾಖಿ

    ಮೈಸೂರು ಹುಡುಗನ ಬೆತ್ತಲೆ ವಿಡಿಯೋ ಇಟ್ಕೊಂಡಿದ್ದಾರಂತೆ ನಟಿ ರಾಖಿ

    ಮೊನ್ನೆಯಷ್ಟೇ ಜೈಲಿನಿಂದ ಬೇಲ್ ಮೇಲೆ ಆಚೆ ಬಂದಿರುವ ನಟಿ ರಾಖಿ ಸಾವಂತ್ (Rakhi Sawant) ಪತಿ, ಮೈಸೂರು ಹುಡುಗ (Mysore) ಆದಿಲ್ (Adil) ಸ್ವತಃ ರಾಖಿ ಮೇಲೆ ಗುರುತರ ಆರೋಪವನ್ನು ಮಾಡಿದ್ದಾರೆ. ರಾಖಿಯ ಬಣ್ಣ ಬಯಲು ಮಾಡುತ್ತೇನೆ ಎಂದು ನಿನ್ನೆಯಷ್ಟೇ ಹೇಳಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಆದಿಲ್, ‘ರಾಖಿ ಸಾವಂತ್ ನನ್ನ ಬೆತ್ತಲೆ ವಿಡಿಯೋಗಳನ್ನು (Nude Video) ಮಾಡಿಕೊಂಡು ಇಟ್ಟುಕೊಂಡಿದ್ದಾಳೆ’ ಎಂದು ಹೇಳಿದ್ದಾರೆ.

    ಯಾಕೆ ಬೆತ್ತಲೆ ವಿಡಿಯೋವನ್ನು ಮಾಡಿಕೊಳ್ಳುತ್ತೀಯಾ ಎಂದು ಕೇಳಿದ್ದೆ. ನಾವಿಬ್ಬರೂ ಬೆಸ್ಟ್ ಜೋಡಿ ಅಂತ ಹೇಳುತ್ತಿದ್ದಳು. ನಮ್ಮಿಬ್ಬರ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತದೆ ಎಂದು ನಂಬಿಸಿದ್ದಳು. ನಾನು ಬೇಡ ಅಂದರೂ ಆಕೆ ಕೇಳಲಿಲ್ಲ ಎಂದು ಆದಿಲ್ ಹೇಳಿದ್ದಾನೆ. ರಾಖಿ ಸಾವಂತ್ ಬಗ್ಗೆ ಸಾಕಷ್ಟು ಆರೋಪಗಳನ್ನು ಆದಿಲ್ ಮಾಡಿದ್ದಾನೆ. ಆಕೆ ಗರ್ಭಿಣಿಯಾಗಿದ್ದೆ ಎಂದು ಸುಳ್ಳು ಹೇಳಿದ್ದಾಳೆ. ಆಕೆ ಆ ಶಕ್ತಿ ಇಲ್ಲವೆಂದು ಆದಿಲ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

    ರಿತೇಜ್ ಜೊತೆ ಈಗಲೂ ರಾಖಿ ಸಂಪರ್ಕದಲ್ಲಿ ಇದ್ದಾಳೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ ಆದಿಲ್. ಕಳೆದ ದೀಪಾವಳಿಯಂದು ನಾನು ದುಬೈಗೆ ಹೋಗುತ್ತಿದ್ದೆ. ಆಕೆ ಲಂಡನ್ ಗೆ ಹೋಗುತ್ತಿದ್ದಳು. ಲಂಡನ್ ನಿಂದ ಮತ್ತೆ ದುಬೈಗೆ ಬಂದಳು. ಆಕೆ ಇನ್ನೂ ರಿತೇಜ್ ಜೊತೆ ಸಂಪರ್ಕದಲ್ಲಿ ಇದ್ದಾಳೆ ಎಂದು ಗೊತ್ತಾಯಿತು. ಅವಳು ಆತನ ಜೊತೆ ಮಾತನಾಡಿದ್ದನ್ನು ನಾನು ಕೇಳಿದ್ದೇನೆ. ಮೆಸೇಜ್ ಕೂಡ ನೋಡಿದ್ದೇನೆ’ ಎಂದಿದ್ದಾರೆ ಆದಿಲ್.

    ರಾಖಿಯನ್ನು ಹೇಗೆ ನಂಬಿದೆ ಎನ್ನುವ ಕುರಿತು ಆದಿಲ್ ಮಾತನಾಡಿದ್ದಾರೆ. ‘ಪ್ರತಿ ಸಲವೂ ಆಕೆ ರಿತೇಜ್ ನನ್ನು ಮದುವೆ ಆಗಿಲ್ಲ ಅಂತಾನೇ ಹೇಳಿದಳು. ಅಂಧೇರಿ ಕೋರ್ಟ್ ನಲ್ಲಿ ಮ್ಯಾರೇಜ್ ಮಾಡಿಕೊಳ್ಳುವಾಗಲೂ ಸಿಂಗಲ್ ಅಂತಾನೇ ಬರೆದಿದ್ದಳು. ಹಾಗಾಗಿ ನಾನು ನಂಬುತ್ತಾ ಹೋದೆ. ರಿತೇಜ್ ಮತ್ತು ಆಕೆ ಕಾನೂನು ಪ್ರಕಾರವೇ ಮದುವೆ ಆಗಿದ್ದಾರೆ. ಇನ್ನೂ ಅವರು ಡಿವೋರ್ಸ್ ಪಡೆದುಕೊಂಡಿಲ್ಲ ಎನ್ನುವುದು ಆದಿಲ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]