Tag: ದಿನಭವಿಷ್ಯ

  • ದಿನಭವಿಷ್ಯ: 20-05-2017

    ದಿನಭವಿಷ್ಯ: 20-05-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ನವಮಿ ತಿಥಿ,
    ಶನಿವಾರ, ಶತಭಿಷ ನಕ್ಷತ್ರ
    ಬೆಳಗ್ಗೆ 11:25 ನಂತರ ಪೂರ್ವಭಾದ್ರ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 11:57 ರಿಂದ 12:50
    ಅಶುಭ ಘಳಿಗೆ: ಬೆಳಗ್ಗೆ 7:31 ರಿಂದ 8:24

    ರಾಹುಕಾಲ: ಬೆಳಗ್ಗೆ 9:08 ರಿಂದ 10:44
    ಗುಳಿಕಕಾಲ: ಬೆಳಗ್ಗೆ 5:57 ರಿಂದ 7:32
    ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:31

    ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ತೊಂದರೆ, ಪ್ರಯಾಣ ಸಾಧ್ಯತೆ, ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಮನಸ್ಸಿನಲ್ಲಿ ಆತಂಕ.

    ವೃಷಭ: ವಿದ್ಯಾಭ್ಯಾಸದಲ್ಲಿ ಪ್ರಗತಿ, ನೆರೆಹೊರೆಯವರಿಂದ ಸಹಾಯ, ಸಾಲಗಾರರೊಂದಿಗೆ ಕಲಹ, ಮಹಿಳಾ ಶತ್ರುಗಳಿಂದ ಎಚ್ಚರ, ಉದ್ಯೋಗ ಸ್ಥಳದಲ್ಲಿ ಎಚ್ಚರ.

    ಮಿಥುನ: ಮನೆ ಬದಲಾಯಿಸುವ ಮನಸ್ಸು, ಉದ್ಯೋಗ ಬದಲಾವಣೆ ಸಾಧ್ಯತೆ, ಸ್ತಿರಾಸ್ತಿ ವ್ಯವಹಾರದಲ್ಲಿ ಗೊಂದಲ, ವ್ಯಾಪಾರೋದ್ಯಮದಲ್ಲಿ ಆತಂಕ, ವ್ಯವಹಾರಗಳಲ್ಲಿ ಎಚ್ಚರ.

    ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ತೊಡಕು, ಹಣಕಾಸು ವಿಚಾರವಾಗಿ ಮೋಸ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ.

    ಸಿಂಹ: ಒತ್ತಡದ ಜೀವನ, ಮಕ್ಕಳಿಗೆ ದುಷ್ಟರ ಪರಿಚಯ, ಮನಸ್ಸಿನಲ್ಲಿ ಆತಂಕ, ಮಿತ್ರರಿಂದ ಆಕಸ್ಮಿಕ ನಷ್ಟ.

    ಕನ್ಯಾ: ವ್ಯಾಪಾರ-ಉದ್ಯೋಗದಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಕೆಲಸಗಾರರ ಮೇಲೆ ಸಂಶಯ, ಶೀತ ಸಂಬಂಧಿತ ರೋಗ, ಅಜೀರ್ಣ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಬಗ್ಗೆ ಗಮನವಹಿಸಿ.

    ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಮಿತ್ರರು ಶತ್ರುವಾಗುವರು, ಆತುರ ನಿರ್ಧಾರಗಳಿಂದ ಸಂಕಷ್ಟ.

    ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳಲ್ಲಿ ಕಲಹ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

    ಧನಸ್ಸು: ಮಕ್ಕಳಲ್ಲಿ ಚುರುಕುತನ, ಬೇಜವಾಬ್ದಾರಿತನದ ನಡವಳಿಕೆ, ಭವಿಷ್ಯದ ಮೇಲೆ ದುಷ್ಪರಿಣಾಮ, ದೀರ್ಘಕಾಲದ ಅನಾರೋಗ್ಯ, ಮನಸ್ಸಿನಲ್ಲಿ ಆತಂಕ.

    ಮಕರ: ಶರೀರದಲ್ಲಿ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಧನಾಗಮನ, ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ.

    ಕುಂಭ: ಮಕ್ಕಳು ಶತ್ರುಗಳಾಗುವರು, ಅನಗತ್ಯ ಮಾತಿನಿಂದ ಸಮಸ್ಯೆ, ಮಕ್ಕಳಿಗಾಗಿ ಮಾಡಿದ ಸಾಲ ಬಾಧೆ, ಹಣಕಾಸು ಚಿಂತೆ.

    ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಢ, ನೆರೆಹೊರೆಯವರ ಕಿರಿಕಿರಿ, ನಿದ್ರಾಭಂಗ, ದುರಂತದ ಕನಸು, ಉದ್ಯೋಗದಲ್ಲಿ ಉತ್ತಮ ಗೌರವ.

  • ದಿನಭವಿಷ್ಯ: 19-05-2017

    ದಿನಭವಿಷ್ಯ: 19-05-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ಅಷ್ಟಮಿ ತಿಥಿ,
    ಶುಕ್ರವಾರ, ಧನಿಷ್ಠ ನಕ್ಷತ್ರ
    ಬೆಳಗ್ಗೆ 10:49 ನಂತರ ಶತಭಿಷ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:25 ರಿಂದ 9:04
    ಅಶುಭ ಘಳಿಗೆ: ಬೆಳಗ್ಗೆ 10:44 ರಿಂದ 12:24

    ರಾಹುಕಾಲ: ಬೆಳಗ್ಗೆ 10:44 ರಿಂದ 12:19
    ಗುಳಿಕಕಾಲ: ಬೆಳಗ್ಗೆ 7:34 ರಿಂದ 9:09
    ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 5:05

    ಮೇಷ: ಮಕ್ಕಳ ವಿಚಾರವಾಗಿ ಸಂಗಾತಿಯ ನಿಂದನೆ, ಸ್ನೇಹಿತರೊಂದಿಗೆ ಬೇಸರ, ಕೃಷಿಕರಿಗೆ ಅನುಕೂಲ, ವ್ಯಾಪಾರಸ್ಥರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ.

    ವೃಷಭ: ಸೈಟ್-ವಾಹನ ಖರೀದಿಗೆ ಮನಸ್ಸು, ಸಾಲ ಮಾಡುವ ಸಾಧ್ಯತೆ, ಶೀತ ಬಾಧೆ, ಮಹಿಳಾ ಶತ್ರುಗಳ ಕಾಟ, ಮಾನಸಿಕ ವೇದನೆ.

    ಮಿಥುನ: ಮೋಜು-ಮಸ್ತಿಗೆ ಮನಸ್ಸು, ಕಲಾ ಚಟುವಟಿಕೆಗಳಿಗೆ ಪ್ರಯಾಣ, ಪ್ರೇಮ ವಿಚಾರಗಳು ಕುಟುಂಬದಲ್ಲಿ ಪ್ರಸ್ತಾವನೆ, ಅಲಂಕಾರಿಕ ವಸ್ತು ಖರೀದಿ, ಅಧಿಕ ಹಣವ್ಯಯ.

    ಕಟಕ: ಸ್ನೇಹಿತರ ಮಧ್ಯೆ ವಾಗ್ವಾದ, ಭೂ ವ್ಯವಹಾರಗಳಲ್ಲಿ ಎಚ್ಚರ, ವಾಹನ ಖರೀದಿಯಲ್ಲಿ ಮೋಸ, ಮನಸ್ಸಿನಲ್ಲಿ ಆತಂಕ, ಮಿತ್ರರ ಜೀವನದಲ್ಲಿ ಏರುಪೇರು.

    ಸಿಂಹ: ಉದ್ಯೋಗದಲ್ಲಿ ಅನುಮಾನ, ಗೌರವಕ್ಕೆ ಧಕ್ಕೆ, ವಿಕೃತ ಆಸೆ ಅಧಿಕ, ಚಂಚಲ ಮನಸ್ಸು, ಸ್ತ್ರೀ ನಡವಳಿಕೆಯಿಂದ ಕಿರಿಕಿರಿ.

    ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ, ದುಶ್ಚಟಗಳು ಹೆಚ್ಚಾಗುವುದು, ಮೋಜು-ಮಸ್ತಿಯಲ್ಲಿ ಆಸಕ್ತಿ, ಐಷಾರಾಮಿ ಜೀವನಕ್ಕೆ ಮನಸ್ಸು, ಪತ್ರ ವ್ಯವಹಾರಗಳಲ್ಲಿ ನಷ್ಟ.

    ತುಲಾ: ಸ್ವಂತ ವ್ಯಾಪಾರದಲ್ಲಿ ಅನುಕೂಲ, ವ್ಯವಹಾರಗಳಲ್ಲಿ ಅಧಿಕ ಲಾಭ, ಕಲಾವಿದರಿಗೆ ಉತ್ತಮ ಅವಕಾಶ, ಉದ್ಯೋಗ ಪ್ರಾಪ್ತಿ, ಅನಿರೀಕ್ಷಿತ ಉತ್ತಮ ಅವಕಾಶ.

    ವೃಶ್ಚಿಕ: ಸಂಗಾತಿಯ ಮೇಲೆ ಸಂಶಯ, ಉದ್ಯೋಗದಲ್ಲಿ ಮೋಸ, ಮಾನ ಅಪಮಾನ, ಇಲ್ಲ ಸಲ್ಲದ ಅಪವಾದ, ಹೊಸ ವಸ್ತುಗಳ ಖರೀದಿ, ವಸ್ತ್ರಾಭರಣ ಖರೀದಿ, ನಂಬಿಕಸ್ಥರಿಂದ ಮೋಸ.

    ಧನಸ್ಸು: ಆತ್ಮೀಯರಿಂದ ಸಹಕಾರ, ಮಿತ್ರರಿಂದ ಸಾಲ ಕೇಳುವಿರಿ, ಶೀತ ಗಂಟಲು ನೋವು, ಗುಪ್ತರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಸಹೋದರಿಯ ವರ್ತನೆಯಿಂದ ಬೇಸರ.

    ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮನಸ್ಸಿನ ಭಾವನೆಗಳಿಗೆ ಪೆಟ್ಟು, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಈ ದಿನ ಎಚ್ಚರಿಕೆ ಅಗತ್ಯ.

    ಕುಂಭ: ಸ್ಥಿರಾಸ್ತಿ-ಚಿನ್ನದ ಸಾಲ ಮಾಡುವಿರಿ, ಭವಿಷ್ಯದ ಬಗ್ಗೆ ಚಿಂತನೆ, ಮನಸ್ಸಿನಲ್ಲಿ ಆತಂಕ, ಮಾಟ ಮಂತ್ರದ ಭೀತಿ.

    ಮೀನ: ಅನಗತ್ಯ ಆಕಸ್ಮಿಕ ಕಿರಿಕಿರಿ, ಪೊಲೀಸ್ ಸ್ಟೇಷನ್‍ಗೆ ಹೋಗುವ ಸಾಧ್ಯತೆ, ಅನ್ಯರ ತಪ್ಪಿಗೆ ಶಿಕ್ಷೆಯಾಗುವುದು, ನೆರೆಹೊರೆಯ ಸ್ತ್ರೀಯರು ಶತ್ರುವಾಗುವರು, ಆರೋಗ್ಯದಲ್ಲಿ ಏರುಪೇರು, ಸಂತಾನ ವಿಚಾರವಾಗಿ ಆಸ್ಪತ್ರೆಗೆ ಅಲೆದಾಟ.

  • ದಿನಭವಿಷ್ಯ 18-05-2017

    ದಿನಭವಿಷ್ಯ 18-05-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ಸಪ್ತಮಿ ತಿಥಿ,
    ಗುರುವಾರ, ಶ್ರವಣ ನಕ್ಷತ್ರ
    ಬೆಳಗ್ಗೆ 9:26 ನಂತರ ಧನಿಷ್ಠ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 10:44 ರಿಂದ 12:23
    ಅಶುಭ ಘಳಿಗೆ: ಬೆಳಗ್ಗೆ 7:25 ರಿಂದ 9:05

    ರಾಹುಕಾಲ: ಮಧ್ಯಾಹ್ನ 1:55 ರಿಂದ 3:30
    ಗುಳಿಕಕಾಲ: ಬೆಳಗ್ಗೆ 9:09 ರಿಂದ 10:44
    ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:34

    ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸ್ನೇಹಿತರೊಂದಿಗೆ ಮನಃಸ್ತಾಪ, ದೂರವಾಗುವ ಆಲೋಚನೆ, ಸ್ತ್ರೀಯರಿಗೆ ಅಪಮಾನ, ಗೌರವಕ್ಕೆ ಧಕ್ಕೆ.

    ವೃಷಭ: ಮಹಿಳಾ ಶತ್ರುಗಳಿಂದ ಮಾನಸಿಕ ವೇದನೆ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ಶೀತ ಸಂಬಂಧಿತ ರೋಗ, ರೋಗ ಬಾಧೆ.

    ಮಿಥುನ: ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಸಮಸ್ಯೆ, ಪ್ರೇಮ ವಿಚಾರ ಮನೆಯಲ್ಲಿ ಪ್ರಸ್ತಾವನೆ, ಪ್ರಯಾಣದಲ್ಲಿ ಎಚ್ಚರ, ವಸ್ತ್ರಾಭರಣ ಕಳವು ಸಾಧ್ಯತೆ, ದೈವ ನಿಂದನೆ ಮಾಡುವಿರಿ.

    ಕಟಕ: ಮಕ್ಕಳ ನಡವಳಿಕೆಗಳಿಂದ ಚಿಂತೆ, ಪ್ರೇಮ ವಿಚಾರದಲ್ಲಿ ಕಿರಿಕಿರಿ, ಮಿತ್ರರ ಜೀವನದಲ್ಲಿ ಏರುಪೇರು, ಹಣಕಾಸು ಮೋಸ.

    ಸಿಂಹ: ಸ್ಥಿರಾಸ್ತಿ-ವಾಹನ ಖರೀದಿಯಲ್ಲಿ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಅನುಮಾನ, ಗೌರವಕ್ಕೆ ಚ್ಯುತಿ, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ.

    ಕನ್ಯಾ: ಆರ್ಥಿಕ ಸಂಕಷ್ಟ, ಭವಿಷ್ಯದ ಚಿಂತೆ, ನಿದ್ರಾಭಂಗ, ಪತ್ರ ವ್ಯವಹಾರಗಳಲ್ಲಿ ನಷ್ಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದ ಜೀವನ.

    ತುಲಾ: ಅನಿರೀಕ್ಷಿತ ಉತ್ತಮ ಅವಕಾಶ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಮಿತ್ರರು ಶತ್ರುವಾಗುವರು.

    ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಪ್ರೇಮ ವಿಚಾರಗಳಲ್ಲಿ ಸಮಸ್ಯೆ, ಶತ್ರುಗಳು ಅಧಿಕವಾಗುವರು, ಹೊಸ ವಸ್ತುಗಳ ಖರೀದಿ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ಅನಗತ್ಯ ನಷ್ಟ.

    ಧನಸ್ಸು: ದೇವತಾ ಕಾರ್ಯಗಳಲ್ಲಿ ಆಸಕ್ತಿ, ಆತ್ಮೀಯರಿಂದ ಧನ ಸಹಾಯ, ಮಿತ್ರರಿಂದ ಸಹಕಾರ, ಶತ್ರುಗಳ ಕಾಟ, ಮಾನಸಿಕ ವೇದನೆ.

    ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಭಾವನೆಗಳಿಗೆ ಪೆಟ್ಟು, ಆತ್ಮೀಯರು ದೂರವಾಗುವರು.

    ಕುಂಭ: ಸ್ಥಿರಾಸ್ತಿ-ವಾಹನ ನಷ್ಟ, ಮನಸ್ಸಿನಲ್ಲಿ ಆತಂಕ, ಶಕ್ತಿದೇವತೆಗಳ ದರ್ಶನ ಮಾಡುವಿರಿ, ಕುಟುಂಬದ ಗೌರವಕ್ಕೆ ಧಕ್ಕೆ.

    ಮೀನ: ಪೂಜೆ ಕಾರ್ಯಗಳಲ್ಲಿ ಅತೃಪ್ತಿ, ಇಲ್ಲ ಸಲ್ಲದ ಅಪವಾದ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವಿವಾದಗಳಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಎಚ್ಚರ.

  • ದಿನಭವಿಷ್ಯ 17-05-2017

    ದಿನಭವಿಷ್ಯ 17-05-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ಷಷ್ಠಿ ತಿಥಿ,
    ಉತ್ತರಾಷಾಢ ನಕ್ಷತ್ರ, ಬುಧವಾರ.

    ರಾಹುಕಾಲ: ಮಧ್ಯಾಹ್ನ 12:20 ರಿಂದ 1:55
    ಗುಳಿಕಕಾಲ: ಬೆಳಗ್ಗೆ 10:45 ರಿಂದ 12:20
    ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:10

    ಮೇಷ: ಆತ್ಮೀಯರೊಂದಿಗೆ ಕಲಹ, ವಾಹನ ಅಪಘಾತ, ಯತ್ನ ಕಾರ್ಯದಲ್ಲಿ ತೊಂದರೆ, ಅಲ್ಪ ಲಾಭ, ಶತ್ರು ಬಾಧೆ.

    ವೃಷಭ: ಶ್ರಮಕ್ಕೆ ತಕ್ಕ ಫಲ, ಇತರರ ಮಾತಿಗೆ ಮರುಳಾಗಬೇಡಿ, ಮನಃಸ್ತಾಪ, ದುಷ್ಟರಿಂದ ದೂರವಿರಿ.

    ಮಿಥುನ: ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಮೇಲಾಧಿಕಾರಿಗಳಿಂದ ತೊಂದರೆ, ಶರೀರದಲ್ಲಿ ಆತಂಕ, ಹಿತೈಷಿಗಳೊಂದಿಗೆ ವಿರೋಧ.

    ಕಟಕ: ಸ್ವಯಂಕೃತ್ಯಗಳಿಂದ ನಷ್ಟ, ಮಾನಸಿಕ ವ್ಯಥೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಲ್ಪ ಕಾರ್ಯ ಸಿದ್ಧಿ, ನಾನಾ ವಿಚಾರಗಳಲ್ಲಿ ಆಸಕ್ತಿ.

    ಸಿಂಹ: ವಿಪರೀತ ಹಣ ಖರ್ಚು, ಆರೋಗ್ಯದ ಕಡೆ ಗಮನಹರಿಸಿ, ಸ್ಥಳ ಬದಲಾವಣೆ, ಕೃಷಿಯಲ್ಲಿ ನಷ್ಟ, ದುಶ್ಚಟಗಳು ವಿಪರೀತ.

    ಕನ್ಯಾ: ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರದಲ್ಲಿ ಲಾಭ, ಋಣ ಬಾಧೆ, ಅನ್ಯರಲ್ಲಿ ವೈಮನಸ್ಸು, ಗೆಳೆಯರಿಗಾಗಿ ಖರ್ಚು, ಟ್ರಾವೆಲ್ಸ್‍ನವರಿಗೆ ಲಾಭ.

    ತುಲಾ: ಮಾಡಿದ ಕಾರ್ಯಗಳಲ್ಲಿ ನಿಧಾನಗತಿ, ವಿಪರೀತ ದುಶ್ಚಟ, ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಬಗ್ಗೆ ಗಮನವಿರಲಿ.

    ವೃಶ್ಚಿಕ: ಸಾಧಾರಣ ಪ್ರಗತಿ, ಕೆಟ್ಟ ಶಬ್ದಗಳಿಂದ ನಿಂದನೆ, ಅಧಿಕ ಖರ್ಚು, ವ್ಯಾಪಾರದಲ್ಲಿ ನಷ್ಟ, ಆಲಸ್ಯ ಮನೋಭಾವ.

    ಧನಸ್ಸು: ಸ್ನೇಹಿತರ ಭೇಟಿ, ನಂಬಿದ ಜನರಿಂದ ಮೋಸ, ಋಣ ವಿಮೋಚನೆ, ಅವಿವಾಹಿತರಿಗೆ ವಿವಾಹಯೋಗ.

    ಮಕರ: ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಇಷ್ಟವಾದ ವಸ್ತುಗಳ ಖರೀದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ.

    ಕುಂಭ: ದೂರ ಪ್ರಯಾಣ, ಅಕಾಲ ಭೋಜನ, ವಾದ-ವಿವಾದದಲ್ಲಿ ಎಚ್ಚರಿಕೆ, ಗುರು ಹಿರಿಯರ ಭೇಟಿ.

    ಮೀನ: ಮನೆಯಲ್ಲಿ ಕಿರಿಕಿರಿ, ಅಶಾಂತಿ ವಾತಾವರಣ, ದೇವತಾ ಕಾರ್ಯದಲ್ಲಿ ಭಾಗಿ, ಸಾಲ ಬಾಧೆ, ಮಕ್ಕಳೊಂದಿಗೆ ಸಂತೋಷ.

  • ದಿನಭವಿಷ್ಯ: 16-05-2017

    ದಿನಭವಿಷ್ಯ: 16-05-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ,
    ಉತ್ತರಾಷಾಢ ನಕ್ಷತ್ರ, ಮಂಗಳವಾರ,

    ರಾಹುಕಾಲ: ಮಧ್ಯಾಹ್ನ 3:30 ರಿಂದ 5:05
    ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:55
    ಯಮಗಂಡಕಾಲ: ಬೆಳಗ್ಗೆ 9:10 ರಿಂದ 10:45

    ಮೇಷ: ಕುಟುಂಬ ಸೌಖ್ಯ, ಹಣಕಾಸು ವಿಚಾರದಲ್ಲಿ ಎಚ್ಚರ, ಕಣ್ಣಿನ ತೊಂದರೆ, ಬರಹಗಾರರಿಗೆ ಅನುಕೂಲ, ಆಲಸ್ಯ ಮನೋಭಾವ.

    ವೃಷಭ: ಅನ್ಯರಲ್ಲಿ ವೈಮನಸ್ಸು, ಕೋರ್ಟ್ ಕೇಸ್‍ಗಳಿಗೆ ಓಡಾಟ, ಮನಃಸ್ತಾಪ, ಅನಗತ್ಯ ಖರ್ಚು, ಶತ್ರು ಬಾಧೆ, ಕೆಲಸ ಕಾರ್ಯಗಳಿಗೆ ತೊಂದರೆ.

    ಮಿಥುನ: ಬಂಧುಗಳ ಭೇಟಿ, ವೃಥಾ ಅಲೆದಾಟ, ಆರೋಗ್ಯದಲ್ಲಿ ಎಚ್ಚರಿಕೆ, ವಿವಾದಗಳಿಂದ ದೂರವಿರಿ.

    ಕಟಕ: ಸ್ತ್ರೀಯರಿಗೆ ಶುಭ ಸಮಯ, ಗಣ್ಯ ವ್ಯಕ್ತಿಗಳ ಭೇಟಿ, ಸ್ಥಳ ಬದಲಾವಣೆ, ಮಿತ್ರರಲ್ಲಿ ದ್ವೇಷ, ದುಷ್ಟರಿಂದ ದೂರವಿರಿ.

    ಸಿಂಹ: ವಿದ್ಯಾಭ್ಯಾಸದಲ್ಲಿ ತೊಂದರೆ, ಮಾತಿನ ಚಕಮಕಿ, ಮಿತ್ರರಲ್ಲಿ ದ್ವೇಷ, ಸೇವಕರಿಂದ ತೊಂದರೆ.

    ಕನ್ಯಾ: ಹಿರಿಯರಿಂದ ಸಲಹೆ, ತಾಳ್ಮೆ ಅತ್ಯಗತ್ಯ, ವಾಹನ ಅಪಘಾತ ಸಾಧ್ಯತೆ, ದೂರ ಪ್ರಯಾಣ, ತೀರ್ಥಕ್ಷೇತ್ರಕ್ಕೆ ಭೇಟಿ.

    ತುಲಾ: ಷೇರು ವ್ಯವಹಾರಗಳಲ್ಲಿ ನಷ್ಟ, ದಂಡ ಕಟ್ಟುವ ಸಾಧ್ಯತೆ, ಅತಿಯಾದ ನಿದ್ರೆ, ಸ್ಥಿರಾಸ್ತಿ ನಷ್ಟ.

    ವೃಶ್ಚಿಕ: ದಾಯಾದಿಗಳ ಕಲಹ, ಮಾನಸಿಕ ವೇದನೆ, ಆತ್ಮೀಯರಿಂದ ಸಹಾಯ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

    ಧನಸ್ಸು: ಇಷ್ಟಾರ್ಥ ಸಿದ್ಧಿ, ಕೈ ಹಾಕಿದ ಕಾರ್ಯಗಳಲ್ಲಿ ಜಯ, ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ.

    ಮಕರ: ಅಲ್ಪ ಕಾರ್ಯ ಸಿದ್ಧಿ, ಆರೋಗ್ಯ ಸಮಸ್ಯೆ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮಾನಸಿಕ ನೆಮ್ಮದಿ, ಕುಟುಂಬ ಸೌಖ್ಯ, ಋಣ ಬಾಧೆ.

    ಕುಂಭ: ವಿದ್ಯಾರ್ಥಿಗಳಲ್ಲಿ ಪ್ರಗತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ತ್ರೀಯರಿಗೆ ಚಿನ್ನಾಭರಣ ಪ್ರಾಪ್ತಿ.

    ಮೀನ: ಆರೋಗ್ಯದಲ್ಲಿ ಏರುಪೇರು, ಮಕ್ಕಳ ಬಗ್ಗೆ ಕಾಳಜಿವಹಿಸಿ, ಪುಣ್ಯಕ್ಷೇತ್ರ ದರ್ಶನ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.

  • ದಿನಭವಿಷ್ಯ 15-05-2017

    ದಿನಭವಿಷ್ಯ 15-05-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ಚತುರ್ಥಿ ತಿಥಿ,
    ಸೋಮವಾರ, ಪೂರ್ವಾಷಾಢ ನಕ್ಷತ್ರ.

    ರಾಹುಕಾಲ: ಬೆಳಗ್ಗೆ 7:35 ರಿಂದ 9:10
    ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:30
    ಯಮಗಂಡಕಾಲ: 10:45 ರಿಂದ 12:20

    ಮೇಷ: ಕುಟುಂಬದಲ್ಲಿ ನೆಮ್ಮದಿ, ಆಕಸ್ಮಿಕ ವಿಪರೀತ ಖರ್ಚು, ಆರೋಗ್ಯ ಸಮಸ್ಯೆ, ದೂರ ಪ್ರಯಾಣ, ‘ಸ್ಥಳ ಬದಲಾವಣೆ.

    ವೃಷಭ: ಅಮೂಲ್ಯ ವಸ್ತುಗಳು ಖರೀದಿ, ದುಶ್ಚಟಗಳಿಗೆ ಅಧಿಕ ಖರ್ಚು, ಮನಃಕ್ಲೇಷ, ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ.

    ಮಿಥುನ: ಮಾಡಿದ ಕೆಲಸಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಪ್ರವಾಸ ಮಾಡುವ ಸಾಧ್ಯತೆ.

    ಕಟಕ: ಗೆಳೆಯರೊಂದಿಗೆ ಕಲಹ, ನಾನಾ ರೀತಿಯ ತೊಂದರೆ, ಮಾನಸಿಕ ವ್ಯಥೆ, ದ್ರವ್ಯ ನಷ್ಟ, ತೀರ್ಥಕ್ಷೇತ್ರ ದರ್ಶನ.

    ಸಿಂಹ: ಆರೋಗ್ಯದಲ್ಲಿ ಚೇತರಿಕೆ, ಮಹಿಳೆಯರಿಗೆ ಬಡ್ತಿ, ಅಪಘಾತವಾಗುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಕಲಹ.

    ಕನ್ಯಾ: ಮಿತ್ರರಿಂದ ಸಹಾಯ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಶತ್ರು ನಾಶ, ಅಲ್ಪ ಕಾರ್ಯ ಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ.

    ತುಲಾ: ಮಿತ್ರರಿಂದ ಧನ ಸಹಾಯ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ನಂಬಿಕಸ್ಥರಿಂದ ದ್ರೋಹ, ಅನ್ಯರಲ್ಲಿ ವೈಮನಸ್ಸು, ಋಣ ಬಾಧೆ, ತೀರ್ಥಯಾತ್ರೆ ದರ್ಶನ, ಕುಟುಂಬ ಸೌಖ್ಯ, ಚಂಚಲ ಸ್ವಭಾವ.

    ಧನಸ್ಸು: ಮಾನಸಿಕ ಅಶಾಂತಿ, ಕುಟುಂಬದಲ್ಲಿ ಕಲಹ, ಮನಃಕ್ಲೇಷ, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

    ಮಕರ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಅನಗತ್ಯ ಕಲಹ, ಮೇಲಾಧಿಕಾರಿಗಳಿಂದ ತೊಂದರೆ.

    ಕುಂಭ: ಯತ್ನ ಕಾರ್ಯದಲ್ಲಿ ತೊಂದರೆ, ವೃಥಾ ತಿರುಗಾಟ, ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

    ಮೀನ: ಆಕಸ್ಮಿಕ ಧನ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಸಾಲ ಮರುಪಾವತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ.

  • ದಿನಭವಿಷ್ಯ 14-05-2017

    ದಿನಭವಿಷ್ಯ 14-05-2017

    ದಿನ ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ತೃತೀಯಾ ತಿಥಿ,
    ಮೂಲ ನಕ್ಷತ್ರ, ಭಾನುವಾರ,

    ರಾಹುಕಾಲ: ಸಾಯಂಕಾಲ 5:05 ರಿಂದ 6:40
    ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:05
    ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:55

    ಮೇಷ: ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ತೊಂದರೆ, ವ್ಯಾಪಾರದಲ್ಲಿ ಅನುಕೂಲ, ವ್ಯವಹಾರದಲ್ಲಿ ಅಭಿವೃದ್ಧಿ, ಕಾರ್ಯದಲ್ಲಿ ವಿಳಂಬ, ಸ್ಥಳ ಬದಲಾವಣೆ, ಆರೋಗ್ಯ ಸಮಸ್ಯೆ, ಋಣ ಬಾಧೆ, ದುಃಖದಾಯಕ ಪ್ರಸಂಗಗಳು.

    ವೃಷಭ: ಮನಸ್ಸಿನಲ್ಲಿ ಗೊಂದಲ, ದೂರ ಪ್ರಯಾಣ, ನಂಬಿಕೆ ದ್ರೋಹ, ವ್ಯಾಪಾರದಲ್ಲಿ ಲಾಭ, ವಸ್ತ್ರ ಖರೀದಿ, ಕುಟುಂಬದಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು,

    ಮಿಥುನ: ಭೂಮಿಯಿಂದ ಲಾಭ, ವಾಹನ ಯೋಗ, ದಾನ ಧರ್ಮದಲ್ಲಿ ಆಸಕ್ತಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯ ಸಮಸ್ಯೆ, ಆದಾಯಕ್ಕಿಂತ ಖರ್ಚು ಹೆಚ್ಚು, ದೂರ ಪ್ರಯಾಣ, ನಾನಾ ರೀತಿಯ ಚಿಂತೆ.

    ಕಟಕ: ಮಾಡಿದ ಕೆಲಸಗಳಲ್ಲಿ ಅಡೆತಡೆ, ಸಾಲ ಮಾಡುವ ಸಾಧ್ಯತೆ, ಮಾನಸಿಕ ಚಿಂತೆ, ಶತ್ರುಗಳ ಬಾಧೆ, ವ್ಯರ್ಥ ಧನಹಾನಿ, ವಿಪರೀತ ದುಶ್ಚಟ, ರೋಗ ಬಾಧೆ, ವ್ಯವಹಾರದಲ್ಲಿ ಏರುಪೇರು.

    ಸಿಂಹ: ಗುರು ಹಿರಿಯರ ಭೇಟಿ, ಶತ್ರುಗಳ ನಾಶ, ದೂರ ಪ್ರಯಾಣ, ತೀರ್ಥಯಾತ್ರೆ ದರ್ಶನ, ದುಷ್ಟ ಬುದ್ಧಿ, ಮಾನವೀಯತೆ ತೋರುವಿರಿ, ಅಕಾಲ ಭೋಜನ, ಯತ್ನ ಕಾರ್ಯಗಳಲ್ಲಿ ಜಯ, ಅನಗತ್ಯ ಮನಃಸ್ತಾಪ, ನಾನಾ ರೀತಿಯ ಸಂಪಾದನೆ.

    ಕನ್ಯಾ: ವಾದ-ವಿವಾದಗಳಲ್ಲಿ ಜಯ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಪ್ರೀತಿ ವಾತಾವರಣ, ಅತಿಯಾದ ಭಯ, ಪರಸ್ಥಳ ವಾಸ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮನಸ್ಸಿಗೆ ಬೇಸರ, ಅಧಿಕಾರಿಗಳಲ್ಲಿ ಕಲಹ.

    ತುಲಾ: ಅತಿಯಾದ ನಿದ್ರೆ, ಇಲ್ಲ ಸಲ್ಲದ ಅಪವಾದ, ನಂಬಿದ ಜನರಿಂದ ಮೋಸ, ದಂಡ ಕಟ್ಟುವ ಸಾಧ್ಯತೆ, ಆಕಸ್ಮಿಕ ಧನವ್ಯಯ, ಸ್ನೇಹಿತರಿಂದ ವಂಚನೆ, ದೃಷ್ಟಿದೋಷದಿಂದ ತೊಂದರೆ, ಆಕಸ್ಮಿಕ ಧನವ್ಯಯ.

    ವೃಶ್ಚಿಕ: ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರವಾಸ ಹೋಗುವ ಸಾಧ್ಯತೆ, ಮಕ್ಕಳಿಂದ ನೋವು, ಕೃಷಿಕರಿಗೆ ಅಲ್ಪ ಲಾಭ.

    ಧನಸ್ಸು; ಅಮೂಲ್ಯ ವಸ್ತುಗಳ ಖರೀದಿ, ಆರೋಗ್ಯದ ಬಗ್ಗೆ ಗಮನಹರಿಸಿ, ಅನಿರೀಕ್ಷಿತ ಖರ್ಚು, ಕುಟುಂಬದಲ್ಲಿ ಅಶಾಂತಿ, ಸ್ವಯಂಕೃತ್ಯಗಳಿಂದ ತೊಂದರೆ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಬಡ್ತಿ, ನಂಬಿಕೆ ದ್ರೋಹ, ತೀರ್ಥಯಾತ್ರೆ ದರ್ಶನ, ಮನೆಯಲ್ಲಿ ಶುಭ ಕಾರ್ಯ.

    ಮಕರ: ಆಕಸ್ಮಿಕ ಧನ ಲಾಭ, ಶ್ರಮಕ್ಕೆ ತಕ್ಕ ಫಲ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಗೆಳೆಯರಿಗಾಗಿ ಅಧಿಕ ಖರ್ಚು, ಆಸ್ತಿ ವಿಚಾರದಲ್ಲಿ ಲಾಭ, ದಾಂಪತ್ಯದಲ್ಲಿ ಕಲಹ, ವಾಗ್ವಾದಗಳಲ್ಲಿ ಎಚ್ಚರಿಕೆ, ಯೋಚಿಸಿ ಖರ್ಚು ಮಾಡಿ.

    ಕುಂಭ: ವ್ಯಾಪಾರದಲ್ಲಿ ಲಾಭ, ಋಣ ಬಾಧೆ, ಆರ್ಥಿಕ ಅಭಿವೃದ್ಧಿ, ಅಧಿಕ ತಿರುಗಾಟ, ವಕೀಲರಿಗೆ ಅನುಕೂಲ, ಕೆಟ್ಟ ಆಲೋಚನೆ ಮಾಡುವಿರಿ, ಪಾಲುದಾರಿಕೆಯಲ್ಲಿ ಎಚ್ಚರಿಕೆ, ವ್ಯಾಪಾರದಲ್ಲಿ ಲಾಭ, ಹೇಳಿಕೊಳ್ಳಲಾಗದ ಸಂಕಷ್ಟ.

    ಮೀನ: ಕೃಷಿ ಉಪಕರಣಗಳ ಖರೀದಿ, ಕುಟುಂಬದಲ್ಲಿ ನೆಮ್ಮದಿ, ಶುಭ ಕಾರ್ಯಕ್ಕೆ ಭೇಟಿ, ಮಿತ್ರರಲ್ಲಿ ದ್ವೇಷ, ಮಾತಿನಲ್ಲಿ ಹಿಡಿತ ಅಗತ್ಯ, ತಂದೆ-ತಾಯಿಯ ಆಶೀರ್ವಾದ ಪಡೆಯಿರಿ, ಅನ್ಯರಲ್ಲಿ ವೈಮನಸ್ಸು, ದಾಂಪತ್ಯದಲ್ಲಿ ವಿರಸ.

  • ದಿನಭವಿಷ್ಯ 13-05-2017

    ದಿನಭವಿಷ್ಯ 13-05-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ತೃತೀಯ ತಿಥಿ,
    ಶನಿವಾರ, ಜ್ಯೇಷ್ಠ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:27 ರಿಂದ 9:06
    ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:45

    ರಾಹುಕಾಲ: ಬೆಳಗ್ಗೆ 9:10 ರಿಂದ 10:45
    ಗುಳಿಕಕಾಲ: ಬೆಳಗ್ಗೆ 6:00 ರಿಂದ 7:35
    ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:30

    ಮೇಷ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮರೆವು ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಶತ್ರುಗಳ ನಾಶ.

    ವೃಷಭ: ಬಂಧುಗಳಿಗಾಗಿ ಖರ್ಚು, ದೇವತಾ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ಅಧಿಕ ಖರ್ಚು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಕಿರಿಕಿರಿ.

    ಮಿಥುನ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಪ್ರಯಾಣದಲ್ಲಿ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

    ಕಟಕ: ಕಾರ್ಯಗಳಲ್ಲಿ ಅಡೆತಡೆ, ಭವಿಷ್ಯದ ಚಿಂತೆ, ಕೆಲಸಗಳಲ್ಲಿ ಬೇಜವಾಬ್ದಾರಿ, ವೃತ್ತಿಪರ ಕ್ಷೇತ್ರದವರ ಭೇಟಿ.

    ಸಿಂಹ: ಆಕಸ್ಮಿಕ ಧನಾಗಮನ, ವ್ಯವಹಾರಗಳಲ್ಲಿ ಲಾಭ, ರೋಗಬಾಧೆ, ಗ್ಯಾಸ್ಟ್ರಿಕ್ ಸಮಸ್ಯೆ, ಮಾನಸಿಕ ವ್ಯಥೆ, ಮೇಲಾಧಿಕಾರಿಗಳಿಂದ ಕಿರಿಕಿರಿ.

    ಕನ್ಯಾ: ಉದ್ಯೋಗ ಬದಲಾವಣೆ,ಉತ್ತಮ ಅವಕಾಶ ಪ್ರಾಪ್ತಿ,ವಿಕೃತ ಆಸೆಗಳಿಂದ ಅಗೌರವ,ಸ್ವಯಂಕೃತ್ಯಗಳಿಂದ ಸಮಸ್ಯೆ,ಸಂಸಾರದಲ್ಲಿ ಕಲಹ.

    ತುಲಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ,ಮಾಡುವ ಕೆಲಸಗಳಲ್ಲಿ ಹಿನ್ನಡೆ,ನಿರಾಸೆ ಮೂಡುವುದು,ಆಕಸ್ಮಿಕ ಸಂಕಷ್ಟ,ಕೆಟ್ಟ ತೀರ್ಮಾನಕ್ಕೆ ಮನಸ್ಸು.

    ವೃಶ್ಚಿಕ: ಆಕಸ್ಮಿಕ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಮಂದತ್ವ, ಆಲಸ್ಯ ಮನೋಭಾವ, ಕಾರ್ಮಿಕರಿಂದ ಸಹಕಾರ, ಬಂಧುಗಳಿಂದ ಅನುಕೂಲ.

    ಧನಸ್ಸು: ಮಕ್ಕಳ ಸಣ್ಣ ತಪ್ಪಿನಿಂದ ಕಲಹ, ಕೌಟುಂಬಿಕ ನೆಮ್ಮದಿಗೆ ಭಂಗ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ, ವಿದ್ಯಾರ್ಥಿಗಳಿಗೆ ಉತ್ಸಾಹ.

    ಮಕರ: ವಿಪರೀತ ರಾಜಯೋಗ, ಸಂಗಾತಿ ಶತ್ರುವಾಗುವರು, ಮಾನಸಿಕ ವೇದನೆ, ಮಾಟ-ಮಂತ್ರದ ಭೀತಿ.

    ಕುಂಭ: ಮಕ್ಕಳು ಅನಗತ್ಯ ತಿರುಗಾಟ, ಪ್ರಯಾಣದಲ್ಲಿ ಸಮಸ್ಯೆ, ಮಿತ್ರರಿಂದ ಹಿತನುಡಿ.

    ಮೀನ: ಐಷಾರಾಮಿ ಜೀವನಕ್ಕೆ ಒಲವು, ಆಸ್ತಿ ವಿಚಾರದಲ್ಲಿ ತಗಾದೆ, ವ್ಯವಹಾರಗಳಲ್ಲಿ ಸಮಸ್ಯೆ, ಮಾತಿನಲ್ಲಿ ಹಿಡಿತ ಅಗತ್ಯ.

  • ದಿನಭವಿಷ್ಯ 12-05-2017

    ದಿನಭವಿಷ್ಯ 12-05-2017

    ಪಂಚಾಂಗ                                                                                                                                                                   ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
    ಶುಕ್ರವಾರ, ಅನೂರಾಧ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:23 ರಿಂದ 2:02
    ಅಶುಭ ಘಳಿಗೆ: ಬೆಳಗ್ಗೆ 10:45 ರಿಂದ 12:23

    ರಾಹುಕಾಲ: ಬೆಳಗ್ಗೆ 10:44 ರಿಂದ 12:19
    ಗುಳಿಕಕಾಲ: ಬೆಳಗ್ಗೆ 7:34 ರಿಂದ 9:09
    ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:04

    ಮೇಷ: ಮಾನಸಿಕ ಕಿರಿಕಿರಿ, ಸೋಮಾರಿತನ, ಆಕಸ್ಮಿಕ ಉದ್ಯೋಗ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯವಹಾರದಲ್ಲಿ ತಾಳ್ಮೆ ಅಗತ್ಯ.

    ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸ್ನೇಹಿತರೊಂದಿಗೆ ಕಿರಿಕಿರಿ, ಸಂಗಾತಿಯೊಂದಿಗೆ ಜಗಳ, ಕೆಲಸಗಾರರಿಗೆ ಲಾಭ.

    ಮಿಥುನ: ಶರೀರದಲ್ಲಿ ವಿಪರೀತ ನೋವು, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳಿಂದ ಮಾನಹಾನಿ, ಸಾಲಗಾರರಿಂದ ಕುಟುಂಬಕ್ಕೆ ಸಂಕಷ್ಟ.

    ಕಟಕ: ಮಕ್ಕಳಿಂದ ನೋವು, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಉತ್ತಮ ಹೆಸರು, ಗೌರವ ಸನ್ಮಾನ ಪ್ರಾಪ್ತಿ, ಕೆಟ್ಟ ಕೆಲಸ ಮಾಡುವ ಆಲೋಚನೆ.

    ಸಿಂಹ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ಕೆಲಸಗಾರರಿಂದ ತೊಂದರೆ, ಅಧಿಕಾರಿಗಳಿಂದ ಕಿರಿಕಿರಿ, ನಿದ್ರೆ ಹೆಚ್ಚು ಮಾಡುವಿರಿ.

    ಕನ್ಯಾ: ಪತ್ರ ವ್ಯವಹಾರಗಳಲ್ಲಿ ಲಾಭ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಅನುಕೂಲ, ಹಣಕಾಸು ಅಡೆತಡೆ, ದಾಂಪತ್ಯದಲ್ಲಿ ಕಲಹ, ಶತ್ರುಗಳ ವಿರುದ್ಧ ಜಯ.

    ತುಲಾ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರೇ ಶತ್ರುವಾಗುವರು, ಅನಗತ್ಯ ವಾದ-ವಿವಾದ, ಸ್ಥಿರಾಸ್ತಿ ಮಾರಾಟದಿಂದ ಲಾಭ.

    ವೃಶ್ಚಿಕ: ತಂದೆಯಿಂದ ನೋವು, ವಿದೇಶ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ.

    ಧನಸ್ಸು: ಅತಿಯಾದ ನಿದ್ರಾಭಾವ, ಶರೀರದಲ್ಲಿ ಸೋಮಾರಿತನ, ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ.

    ಮಕರ: ಪಾಲುದಾರಿಕೆಯಲ್ಲಿ ಲಾಭ, ವ್ಯಾಪಾರ-ಉದ್ಯಮದಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ, ಆರ್ಥಿಕ ಸಂಕಷ್ಟಕ್ಕೆ ಮುಕ್ತಿ, ಪ್ರೇಮ ವಿಚಾರವಾಗಿ ಕಲಹ.

    ಕುಂಭ: ಉದ್ಯೋಗದಲ್ಲಿ ಬೇಸರ, ಆಲಸ್ಯ ಮನೋಭಾವ, ಸಹೋದ್ಯೋಗಿಗಳಿಗೆ ಖರ್ಚು, ರೋಗ ಬಾಧೆ.

    ಮೀನ: ಹೆಣ್ಮಕ್ಕಳಿಂದ ಸಹಕಾರ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದೂರ ಪ್ರಯಾಣ, ದೇವತಾ ಕಾರ್ಯಕ್ಕಾಗಿ ಖರ್ಚು, ಈ ದಿನ ಅದೃಷ್ಟ ಪ್ರಾಪ್ತಿ.

  • ದಿನಭವಿಷ್ಯ: 11-05-2017

    ದಿನಭವಿಷ್ಯ: 11-05-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣ ಪಕ್ಷ, ಪ್ರಥಮಿ ತಿಥಿ
    ವಿಶಾಖ ನಕ್ಷತ್ರ, ಗುರುವಾರ,

    ಶುಭ ಘಳಿಗೆ: ಬೆಳಗ್ಗೆ 10:45 ರಿಂದ 12:23
    ಅಶುಭ ಘಳಿಗೆ: 7:28 ರಿಂದ 9:06

    ರಾಹುಕಾಲ: ಮಧ್ಯಾಹ್ನ 1:54 ರಿಂದ 3:29
    ಗುಳಿಕಕಾಲ: ಬೆಳಗ್ಗೆ 9:09 ರಿಂದ 10:44
    ಯಮಗಂಡಕಾಲ: ಬೆಳಗ್ಗೆ 6:00 ರಿಂದ 7:34

    ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ತೊಡಕು, ಸ್ಥಿರಾಸ್ತಿಯಿಂದ ಲಾಭ, ಮಾತೃವಿನಿಂದ ಅನುಕೂಲ, ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಮನದಲ್ಲಿ ಆತಂಕ.

    ವೃಷಭ: ನೆರೆಹೊರೆ ಬಂಧುಗಳಿಂದ ಅನುಕೂಲ, ಹಣಕಾಸು ಸಹಾಯ ಪ್ರಾಪ್ತಿ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಚಿಂತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಮಿಥುನ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪತ್ರ ವ್ಯವಹಾರಗಳಲ್ಲಿ ಆತಂಕ, ತಂದೆಯಿಂದ ಧನಾಗಮನ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಹಣಕಾಸು ಮೋಸ, ತೊಂದರೆಗೆ ಸಿಲುಕುವಿರಿ, ಸ್ವಯಂಕೃತ್ಯಗಳಿಂದ ಸಂಕಷ್ಟ, ಅತಿಯಾದ ಆಸೆಗಳಿಗೆ ನಿರಾಸೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಸಿಂಹ: ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಅನಗತ್ಯ ಕಲಹ, ಆಕಸ್ಮಿಕ ಅವಘಢ, ದೂರ ಪ್ರಯಾಣ, ಮಿತ್ರರಿಂದ ನಷ್ಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕನ್ಯಾ; ಸ್ಥಿರಾಸ್ತಿಯಲ್ಲಿ ನಷ್ಟ, ವಾಹನದಿಂದ ಸಂಕಷ್ಟ, ಶೀತ ಸಂಬಂಧಿತ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಕಾಟ, ಋಣ ಬಾಧೆ, ನಿದ್ರಾಭಂಗ.

    ತುಲಾ: ಮಿತ್ರರೇ ಶತ್ರುವಾಗುವರು, ದೂರ ಪ್ರದೇಶಕ್ಕೆ ಪ್ರಯಾಣ, ಹಠಮಾರಿತನ, ಸ್ವಯಂಕೃತ್ಯಗಳಿಂದ ಸಮಸ್ಯೆಗೆ ಸಿಲುಕುವಿರಿ, ಆತುರ ನಿಧಾರಗಳಿಂದ ಸಂಕಷ್ಟ.

    ವೃಶ್ಚಿಕ: ಮಕ್ಕಳಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ ನಷ್ಟ ಸಾಧ್ಯತೆ, ಹಣಕಾಸು ಸಮಸ್ಯೆ ಎದುರಾಗುವುದು.

    ಧನಸ್ಸು: ಮಕ್ಕಳಲ್ಲಿ ಅಧಿಕ ಚುರುಕುತನ, ಸ್ಥಿರಾಸ್ತಿ ನೋಂದಣಿಗೆ ಸುಸಮಯ, ದೇವತಾ ಕಾರ್ಯದಲ್ಲಿ ಆಸಕ್ತಿ, ಸಂತೋಷ ಕೂಟಗಳಲ್ಲಿ ಭಾಗಿ, ದೂರ ಪ್ರಯಾಣ ಮಾಡುವಿರಿ.

    ಮಕರ: ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ದೂರ ಪ್ರದೇಶಗಳಲ್ಲಿ ಅನುಕೂಲ.

    ಕುಂಭ: ಸಾಲಗಾರರಿಂದ ಮುಕ್ತಿ ಸಾಧ್ಯತೆ, ಅನಗತ್ಯ ಮಾತಿನಿಂದ ಸಮಸ್ಯೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು.

    ಮೀನ: ಉದ್ಯೋಗ ಸ್ಥಳದಲ್ಲಿ ಉತ್ತಮ, ಗೌರವ ಕೀರ್ತಿ ಪ್ರಾಪ್ತಿ, ಮಕ್ಕಳು ದೂರವಾಗುವರು, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ನಿದ್ರೆಯಲ್ಲಿ ದುಷ್ಟ ಕನಸು.