Tag: ದಿನಭವಿಷ್ಯ

  • ದಿನಭವಿಷ್ಯ: 30-08-2017

    ದಿನಭವಿಷ್ಯ: 30-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ನವಮಿ ತಿಥಿ, ಬುಧವಾರ.

    ಮೇಷ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಭಯ ಭೀತಿ ನಿವಾರಣೆ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ.

    ವೃಷಭ: ದೂರ ಪ್ರಯಾಣ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಕೋಪ ಜಾಸ್ತಿ, ದ್ರವ್ಯ ನಾಶ.

    ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯ ಸಮಸ್ಯೆ, ಶೀತ ಸಂಬಂಧಿತ ರೋಗ ಬಾಧೆ.

    ಕಟಕ: ಸ್ತ್ರೀಯರಿಗೆ ಶುಭ, ಭೂ ಲಾಭ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ದುಷ್ಟ ಬುದ್ಧಿ, ದಾಯಾದಿಗಳ ಕಲಹ.

    ಸಿಂಹ: ಸಾಮಾನ್ಯ ನೆಮ್ಮದಿಗೆ ಭಂಗ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ, ಅಧಿಕಾರಿಗಳಲ್ಲಿ ಕಲಹ.

    ಕನ್ಯಾ; ಯತ್ನ ಕಾರ್ಯದಲ್ಲಿ ಭಂಗ, ಸಾಲ ಬಾಧೆ, ನಂಬಿದ ಜನರಿಂದ ಮೋಸ, ಹಣಕಾಸು ತೊಂದರೆ.

    ತುಲಾ: ಋಣ ವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ.

    ವೃಶ್ಚಿಕ: ಸಾಲ ಬಾಧೆ, ಇಲ್ಲ ಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಫಲ, ಸಣ್ಣ ಮಾತಿನಿಂದ ಕಲಹ.

    ಧನಸ್ಸು: ಆಸ್ತಿ ವಿವಾದ, ಗುರು ಹಿರಿಯರ ಸಲಹೆ, ಉನ್ನತ ವ್ಯಾಸಂಗಕ್ಕೆ ಮನಸ್ಸು, ಓದಿನಲ್ಲಿ ಆಸಕ್ತಿ.

    ಮಕರ: ಕಾರ್ಯ ಸಾಧನೆ, ಕೆಟ್ಟಾಲೋಚನೆ, ಅನ್ಯರಿಂದ ನಿಂದನೆ, ಬಾಕಿ ವಸೂಲಿ, ಕುಟುಂಬ ಸೌಖ್ಯ, ಋಣ ಬಾಧೆಗಳಿಂದ ಮುಕ್ತಿ.

    ಕುಂಭ: ನಾನಾ ರೀತಿಯ ಚಿಂತೆ, ಸೇವಕರಿಂದ ಸಹಾಯ, ಶುಭ ಕಾರ್ಯ ನಡೆಯುವುದು, ಉತ್ತಮ ಬುದ್ಧಿಶಕ್ತಿ.

    ಮೀನ: ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ ಪ್ರಾಪ್ತಿ, ಧನ ಲಾಭ, ಶತ್ರುಗಳ ಬಾಧೆ, ಆತ್ಮೀಯರಿಂದ ವಿರೋಧ.

  • ದಿನಭವಿಷ್ಯ: 29-08-2017

    ದಿನಭವಿಷ್ಯ: 29-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಅಷ್ಟಮಿ ತಿಥಿ,
    ಮಂಗಳವಾರ, ಅನೂರಾಧ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:30 ರಿಂದ 5:03
    ಗುಳಿಕಕಾಲ: ಮಧ್ಯಾಹ್ನ 12:24 ರಿಂದ 1:57
    ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:51

    ಮೇಷ: ಮನಃಕ್ಲೇಷ, ನಾನಾ ರೀತಿಯ ಚಿಂತೆ, ಚಂಚಲ ಮನಸ್ಸು, ಆರೋಗ್ಯ ಸಮಸ್ಯೆ, ಆತುರ ಸ್ವಭಾವ, ಕೆಟ್ಟಾಲೋಚನೆ.

    ವೃಷಭ: ಅಧಿಕ ಖರ್ಚು, ಅನ್ಯರಲ್ಲಿ ವೈಮನಸ್ಸು, ಸಹೋದರರ ಜೊತೆ ಕಲಹ, ಮಾತಿನ ಮೇಲೆ ಹಿಡಿತವಿರಲಿ.

    ಮಿಥುನ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಗೆಳೆಯರಿಂದ ತೊಂದರೆ, ಇಷ್ಟಾರ್ಥ ಸಿದ್ಧಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    ಕಟಕ: ಶೀತ ಸಂಬಂಧಿತ ರೋಗಬಾಧೆ, ಆರೋಗ್ಯಕ್ಕಾಗಿ ಹಣ ಖರ್ಚು, ಷೇರು ವ್ಯವಹಾರದಲ್ಲಿ ನಷ್ಟ.

    ಸಿಂಹ: ಮಾನಸಿಕ ಗೊಂದಲ, ಶರೀರದಲ್ಲಿ ಆತಂಕ, ಖರ್ಚಿನ ಮೇಲೆ ನಿಗಾವಹಿಸಿ, ಅತಿಯಾದ ಕೋಪ.

    ಕನ್ಯಾ: ಕುಟುಂಬ ಸದಸ್ಯರಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ದಂಡ ಕಟ್ಟುವ ಯೋಗ, ರಿಯಲ್ ಎಸ್ಟೇಟ್‍ನವರಿಗೆ ಲಾಭ.

    ತುಲಾ: ಮಾನಸಿಕ ವೇದನೆ, ಗೊಂದಲಮಯ ವಾತಾವರಣ, ಅತಿಯಾದ ದುಃಖ, ಹಿರಿಯರಿಂದ ಸಲಹೆ.

    ವೃಶ್ಚಿಕ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಗೆಳೆಯರಲ್ಲಿ ದ್ವೇಷ, ಆರೋಗ್ಯದಲ್ಲಿ ಏರುಪೇರು.

    ಧನಸ್ಸು; ಶ್ರಮಕ್ಕೆ ತಕ್ಕ ಫಲ, ದಾನ-ಧರ್ಮದಲ್ಲಿ ಆಸಕ್ತಿ, ಅಪರೂಪದ ವ್ಯಕ್ತಿಯ ಭೇಟಿ.

    ಮಕರ: ವ್ಯಾಪಾರದಲ್ಲಿ ಲಾಭ, ವಿದೇಶ ಪ್ರಯಾಣ ಸಾಧ್ಯತೆ, ಕೆಲಸದಲ್ಲಿ ಒತ್ತಡ, ಗೆಳೆಯರಿಂದ ಸಹಕಾರ.

    ಕುಂಭ: ಅನ್ಯರಲ್ಲಿ ದ್ವೇಷ, ಚಂಚಲ ಮನಸ್ಸು, ಶತ್ರುಗಳ ಬಾಧೆ, ಷಡ್ಯಂತ್ರಕ್ಕೆ ಬೀಳುವಿರಿ, ವಿದ್ಯಾರ್ಥಿಗಳಿಗೆ ಹಿನ್ನಡೆ, ಸಾಲ ಮಾಡುವ ಪರಿಸ್ಥಿತಿ.

    ಮೀನ: ಭೂ ಲಾಭ, ಪಿತ್ರಾರ್ಜಿತ ಆಸ್ತಿ ಲಭ್ಯ, ಯತ್ನ ಕಾರ್ಯದಲ್ಲಿ ವಿಘ್ನ, ಗುರುಗಳಿಂದ ಹಿತವಚನ.

  • ದಿನಭವಿಷ್ಯ 28-08-2017

    ದಿನಭವಿಷ್ಯ 28-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಸೋಮವಾರ,ವಿಶಾಖ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:46 ರಿಂದ 9:19
    ಗುಳಿಕಕಾಲ: ಮಧ್ಯಾಹ್ನ 1:58 ರಿಂದ 3:31
    ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:25

    ಮೇಷ: ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯದಲ್ಲಿ ಭಾಗಿ, ಹಿತ ಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.

    ವೃಷಭ: ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಸಾಧಾರಣ ಲಾಭ, ನೀಚ ಜನರಿಂದ ದೂರವಿರಿ, ಯತ್ನ ಕಾರ್ಯದಲ್ಲಿ ವಿಳಂಬ.

    ಮಿಥುನ: ತೀರ್ಥಯಾತ್ರೆ ದರ್ಶನ, ಸಲ್ಲದ ಅಪವಾದ, ಧನ ಲಾಭ, ಬಂಧು ಮಿತ್ರರ ಭೇಟಿ, ವಸ್ತ್ರಾಭರಣ ಖರೀದಿ, ಉದ್ಯೋಗದಲ್ಲಿ ಬಡ್ತಿ.

    ಕಟಕ: ಮಾನಸಿಕ ಚಿಂತೆ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಉತ್ತಮ ಪ್ರಗತಿ.

    ಸಿಂಹ: ಸ್ತ್ರೀ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಹಿರಿಯರ ಆಶೀರ್ವಾದದಿಂದ ಅನುಕೂಲ, ಪರಿಶ್ರಮಕ್ಕೆ ತಕ್ಕ ಆದಾಯ.

    ಕನ್ಯಾ: ಸಾಮಾನ್ಯ ನೆಮ್ಮದಿಗೆ ಭಂಗ, ದ್ರವ್ಯ ನಾಶ, ಅತಿಯಾದ ಕೋಪ, ಕಾರ್ಯದಲ್ಲಿ ವಿಳಂಬ, ಶೀತ ಸಂಬಂಧಿತ ರೋಗ, ಸಾಲ ಬಾಧೆ.

    ತುಲಾ: ಉತ್ತಮ ಬುದ್ಧಿಶಕ್ತಿ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರೀತಿಯ ವಾತಾವರಣ.

    ವೃಶ್ಚಿಕ: ದ್ರವ್ಯ ನಷ್ಟ, ಮಾನಸಿಕ ಹಿಂಸೆ, ಉದ್ಯೋಗದಲ್ಲಿ ತೊಂದರೆ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನಿಂದನೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ.

    ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೆಲಸ ಕಾರ್ಯದಲ್ಲಿ ಉತ್ತಮ, ಷೇರು ವ್ಯವಹಾರದಲ್ಲಿ ಲಾಭ, ಸುಖ ಭೋಜನ ಪ್ರಾಪ್ತಿ.

    ಮಕರ: ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಹಳೇ ಗೆಳೆಯರ ಭೇಟಿ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

    ಕುಂಭ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಹಿತೈಷಿಗಳಿಂದ ಬೆಂಬಲ, ವ್ಯಾಪಾರಿಗಳಿಗೆ ಲಾಭ, ದಾಯಾದಿಗಳಿಂದ ಕಲಹ.

    ಮೀನ: ತಾಯಿಗೆ ಅನಾರೋಗ್ಯ, ಅಪಘಾತ ಸಾಧ್ಯತೆ ಎಚ್ಚರಿಕೆ, ನಿದ್ರಾಭಂಗ, ಮಾನಸಿಕ ಕಿರಿಕಿರಿ, ಮನಃಕ್ಲೇಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

     

  • ದಿನಭವಿಷ್ಯ: 27-08-2017

    ದಿನಭವಿಷ್ಯ: 27-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಭಾನುವಾರ, ಸ್ವಾತಿ ನಕ್ಷತ್ರ

    ರಾಹುಕಾಲ: ಸಾಯಂಕಾಲ 5:04 ರಿಂದ 6:37
    ಗುಳಿಕಕಾಲ: ಮಧ್ಯಾಹ್ನ 3:31 ರಿಂದ 5:04
    ಯಮಗಂಡಕಾಲ: ಮಧ್ಯಾಹ್ನ 12:05 ರಿಂದ 1:58

    ಮೇಷ: ಮೋಸ ತಂತ್ರಕ್ಕೆ ಬೀಳುವಿರಿ, ಮಾನಹಾನಿ ಸಂಭವ, ಮಾನಸಿಕ ವ್ಯಥೆ, ವಾಹನ ಚಾಲಕರಿಗೆ ತೊಂದರೆ, ನೀವಾಡುವ ಮಾತಿನಿಂದ ಅನರ್ಥ, ವಾರಾಂತ್ಯದಲ್ಲಿ ಲಾಭ.

    ವೃಷಭ: ಸಾಲ ಮರುಪಾವತಿ, ಮನಸ್ಸಿನಲ್ಲಿ ಆತಂಕ, ಶರೀರದಲ್ಲಿ ತಳಮಳ, ಕುಲದೇವರ ದರ್ಶನ ಮಾಡಿ, ಕಪ್ಪು ಬಣ್ಣದ ವ್ಯಕ್ತಿಯಿಂದ ಧನ ಸಹಾಯ, ಶತ್ರುಗಳ ಬಾಧೆ, ಮಿಶ್ರ ಫಲ.

    ಮಿಥುನ: ಆಸ್ತಿ ಖರೀದಿಗಾಗಿ ತಿರುಗಾಟ, ಶೀತ ಸಂಬಂಧಿತ ರೋಗ, ಕಾರ್ಯ ಬದಲಾವಣೆ, ಪರರಿಂದ ಮೋಸ, ಮಕ್ಕಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ, ದಾಂಪತ್ಯದಲ್ಲಿ ಕಲಹ, ಅತಿಯಾದ ದುಃಖ.

    ಕಟಕ: ದ್ರವ್ಯ ಲಾಭ, ಸಂಪತ್ತು ಪ್ರಾಪ್ತಿ, ಕುಟುಂಬ ಸೌಖ್ಯ, ದಂಡ ಕಟ್ಟುವ ಸಾಧ್ಯತೆ, ರಾಜ ಭೀತಿ, ಗೆಳೆಯರಿಗಾಗಿ ಅಧಿಕ ಖರ್ಚು, ಸಂಬಂಧಿಕರಲ್ಲಿ ಅನರ್ಥ, ಭೂ ವಿಚಾರದಲ್ಲಿ ಕಲಹ.

    ಸಿಂಹ: ದೈವಾನುಗ್ರಹದಿಂದ ಶುಭ, ಕೆಲಸ ಕಾರ್ಯಗಳಲ್ಲಿ ತೊಂದರೆ, ದೂರ ಪ್ರಯಾಣ, ಶತ್ರು ಭಯ, ವ್ಯವಹಾರದಲ್ಲಿ ಮೋಸ, ಅಲ್ಪ ಕಾರ್ಯ ಸಿದ್ಧಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ.

    ಕನ್ಯಾ: ಚಿನ್ನಾಭರಣ ಖರೀದಿ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಋಣ ವಿಮೋಚನೆ, ಮಾನಸಿಕ ನೆಮ್ಮದಿ, ಹೆತ್ತವರಿಂದ ಹಿತವಚನ, ವಾಹನ ಅಪಘಾತ, ಆರೋಗ್ಯ ಸಮಸ್ಯೆ, ಕೃಷಿಕರಿಗೆ ನಷ್ಟ.

    ತುಲಾ: ಉದ್ಯೋಗದಲ್ಲಿ ಉತ್ತಮ, ಪ್ರೀತಿ ಪಾತ್ರರೊಡನೆ ಬಾಂಧವ್ಯ ವೃದ್ಧಿ, ಸಹೋದ್ಯೋಗಿಗಳಿಂದ ತೊಂದರೆ, ಸ್ಥಿರಾಸ್ತಿ ಮಾರಾಟ, ಆಕಸ್ಮಿಕ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಕ್ರಯ-ವಿಕ್ರಯಗಳಿಂದ ಅಲ್ಪ ಲಾಭ, ವಾಸ ಗೃಹದಲ್ಲಿ ತೊಂದರೆ, ಚಂಚಲ ಮನಸ್ಸು, ಯಾರನ್ನೂ ಹೆಚ್ಚು ನಂಬಬೇಡಿ, ಪಾಪ ಕಾರ್ಯದಲ್ಲಿ ಆಸಕ್ತಿ.

    ಧನಸ್ಸು; ಹಣಕಾಸು ಸಂಪಾದನೆ, ವ್ಯಾಸಂಗದಲ್ಲಿ ತೊಂದರೆ, ಅನ್ಯ ಜನರಲ್ಲಿ ಪ್ರೀತಿ, ವಿವಾಹಕ್ಕೆ ಅಡೆತಡೆ, ರೋಗ ಬಾಧೆ, ಸ್ತ್ರೀಯರಿಗೆ ಅನಾರೋಗ್ಯ, ವೃಥಾ ತಿರುಗಾಟ, ಮನಃಶಾಂತಿ ಪ್ರಾಪ್ತಿ.

    ಮಕರ: ಸರ್ಕಾರಿ ಕೆಲಸಗಳಲ್ಲಿ ಜಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ಗಳಿಕೆ, ಇಷ್ಟವಾದ ವಸ್ತುಗಳ ಖರೀದಿ, ವ್ಯಾಪಾರದಲ್ಲಿ ದೃಷ್ಠಿದೋಷ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

    ಕುಂಭ: ಮನೆಯಲ್ಲಿ ನೆಮ್ಮದಿ, ಮಿತ್ರರ ಭೇಟಿ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಮಾನಸಿಕ ನೆಮ್ಮದಿ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ, ಆತ್ಮೀಯರಿಂದ ಸಹಾಯ, ಆಕಸ್ಮಿಕ ಧನ ಲಾಭ.

    ಮೀನ: ಕೆಲಸ ಕಾರ್ಯಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಚೇತರಿಕೆ, ಭೋಗ ವಸ್ತು ಪ್ರಾಪ್ತಿ, ವಾಹನ ಖರೀದಿಗೆ ಚಿಂತನೆ.

  • ದಿನಭವಿಷ್ಯ 26-08-2017

    ದಿನಭವಿಷ್ಯ 26-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಪಂಚಮಿ ತಿಥಿ,
    ಶನಿವಾರ, ಚಿತ್ತ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47

    ರಾಹುಕಾಲ: ಬೆಳಗ್ಗೆ 9:19 ರಿಂದ 10:52
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:46
    ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:31

    ಮೇಷ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಧನಾಗಮನ, ಪ್ರೀತಿ ವಿಶ್ವಾಸಕ್ಕೆ ದ್ರೋಹ ಮಾಡುವರು, ಮಕ್ಕಳ ನಡವಳಿಕೆಯಿಂದ ಆತಂಕ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮಾನಸಿಕ ವ್ಯಥೆ, ಸಾಲ ಮಾಡುವ ಆಲೋಚನೆ, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರ.

    ಮಿಥುನ: ಪ್ರೇಮ ವಿಚಾರಕ್ಕೆ ವಿರೋಧ, ಮನಸ್ಸಿನಲ್ಲಿ ಆತಂಕ, ಅಲಂಕಾರಿಕ ವಸ್ತುಗಳ ಖರೀದಿ, ಹಳೇ ನೆನಪುಗಳು ಕಾಡುವುದು.

    ಕಟಕ: ಮಹಿಳೆಯರಿಂದ ನಷ್ಟ, ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಚಾರಗಳು ಬಯಲಾಗುವುದು, ಅನಿರೀಕ್ಷಿತ ಸಮಸ್ಯೆ, ಸ್ಥಿರಾಸ್ತಿ-ವಾಹನಗಳಿಂದ ತೊಂದರೆ.

    ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರು ದೂರವಾಗುವರು, ನೆರೆಹೊರೆಯವರಿಂದ ಸಮಸ್ಯೆ, ವಿಕೃತ ಆಸೆಗಳಿಗೆ ಬಲಿ, ಪ್ರೇಮ ವಿಚಾರದಲ್ಲಿ ನಿದ್ರಾಭಂಗ.

    ಕನ್ಯಾ: ಸ್ನೇಹಿತರಿಂದ ಆರ್ಥಿಕ ಲಾಭ, ದೂರ ಪ್ರದೇಶದಲ್ಲಿ ಉದ್ಯೋಗ, ವ್ಯವಹಾರದಲ್ಲಿ ಅನುಕೂಲ, ಉದ್ಯಮಸ್ಥರಿಗೆ ಲಾಭ, ಉತ್ತಮ ಅವಕಾಶ ಪ್ರಾಪ್ತಿ.

    ತುಲಾ: ಮಿತ್ರರ ಭೇಟಿ, ಕಲ್ಪನಾ ಲೋಕದಲ್ಲಿ ವಿಹಾರ, ಉದ್ಯಮದಲ್ಲಿ ಅನುಕೂಲ, ವ್ಯಾಪಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರಗಳಲ್ಲಿ ಅನುಕೂಲ.

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ, ಸಂಕಷ್ಟಗಳು ಎದುರಾಗುವುದು, ಉದ್ಯೋಗ ಸ್ಥಳದಲ್ಲಿ ಅವಮಾನ.

    ಧನಸ್ಸು: ಅನಾರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಸಾಲ-ಶತ್ರು ಬಾಧೆ, ಭವಿಷ್ಯದ ಬಗ್ಗೆ ಚಿಂತನೆ, ಸಂಗಾತಿಯ ಬಂಧುಗಳಿಂದ ಲಾಭ.

    ಮಕರ: ಅನಿರೀಕ್ಷಿತ ಪ್ರೀತಿಯಲ್ಲಿ ಬೀಳುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಗೌರವ ಸಂಪಾದನೆ, ಮಕ್ಕಳಿಗಾಗಿ ಅಧಿಕ ಖರ್ಚು.

    ಕುಂಭ: ಮಕ್ಕಳಲ್ಲಿ ಸ್ಥಿರಾಸ್ತಿ-ವಾಹನದಲ್ಲಿ ಆಸಕ್ತಿ, ಪ್ರಯಾಣದಲ್ಲಿ ಶತ್ರುಕಾಟ, ಆಕಸ್ಮಿಕ ಅವಘಡ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಯೋಗ.

    ಮೀನ: ಮಕ್ಕಳಿಂದ ಆಕಸ್ಮಿಕ ನೋವು, ಮಾನಸಿಕ ವ್ಯಥೆ, ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿ, ಸ್ಥಿರಾಸ್ತಿ ತಗಾದೆ, ದಾಂಪತ್ಯದಲ್ಲಿ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಆಯುಷ್ಯ ಆರೋಗ್ಯದ ಬಗ್ಗೆ ಚಿಂತನೆ.

  • ದಿನಭವಿಷ್ಯ 25-08-2017

    ದಿನಭವಿಷ್ಯ 25-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಚತುರ್ಥಿ,
    ಶುಕ್ರವಾರ, ಹಸ್ತ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:52 ರಿಂದ 12:25
    ಗುಳಿಕಕಾಲ: ಬೆಳಗ್ಗೆ 7:46 ರಿಂದ 9:19
    ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 5:41
    ದಿನ ವಿಶೇಷ: ವರಸಿದ್ದಿವಿನಾಯಕ ವ್ರತ

    ಮೇಷ: ಆಧ್ಯಾತ್ಮಿಕ ಚಿಂತನೆ, ವಾಹನ ಚಾಲನೆಯಲ್ಲಿ ಎಚ್ಚರ, ಆಕಸ್ಮಿಕ ದುರ್ಘಟನೆ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

    ವೃಷಭ: ಪ್ರಯಾಣದಿಂದ ಸಂಕಷ್ಟ, ದಾಯಾದಿಗಳ ಕಲಹ, ಪಿತ್ರಾರ್ಜಿತ ಆಸ್ತಿ ತಗಾದೆ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವೈಮನಸ್ಸು.

    ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಮಸ್ಯೆ ನಿವಾರಣೆ, ಉಷ್ಣ ಬಾಧೆ, ಬಾಯಿ ಹುಣ್ಣು, ರೋಗ ಬಾಧೆ.

    ಕಟಕ: ಉದ್ಯೋಗದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರುಕುಳ, ಮಾನಸಿಕ ವ್ಯಥೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಪ್ರಯಾಣದಲ್ಲಿ ಸಮಸ್ಯೆ.

    ಸಿಂಹ: ಆಕಸ್ಮಿಕ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಸಾರದಲ್ಲಿ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ, ಬೃಹತ್ ವಾಹನಗಳಿಂದ ತೊಂದರೆ.

    ಕನ್ಯಾ: ಕಿರಿಯ ಸಹೋದರನಿಂದ ಲಾಭ,ಆಕಸ್ಮಿಕ ಧನಾಗಮನ,ದಾಂಪತ್ಯದಲ್ಲಿ ಕಿರಿಕಿರಿ,ಪಾಲುದಾರಿಕೆ ವ್ಯವಹಾರದಲ್ಲಿ ಬಿರುಕು,ಮಿತ್ರರಿಂದ ಸಾಲ ಮಾಡುವಿರಿ.

    ತುಲಾ: ಉದ್ಯಮದಲ್ಲಿ ಲಾಭ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಸೊಸೆಯಿಂದ ಕಿರಿಕಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಕೆಟ್ಟಾಲೋಚನೆ ಮಾಡುವಿರಿ.

    ವೃಶ್ಚಿಕ: ಸ್ವಯಂಕೃತ್ಯಗಳಿಂದ ನಷ್ಟ, ತಲೆನೋವು, ಉಸಿರಾಟ ಸಮಸ್ಯೆ, ರಕ್ತ ದೋಷ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಕಿರಿಕಿರಿ, ಮಕ್ಕಳು ಶತ್ರುವಾಗುವರು.

    ಧನಸ್ಸು: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ನೋವು, ಬಂಧುಗಳಿಂದ ಅಪಮಾನ, ಆತುರ ಮುಂಗೋಪ, ಚಂಚಲ ಮನಸ್ಸು, ವಾಹನ ಚಾಲನೆಯಲ್ಲಿ ಎಚ್ಚರ.

    ಮಕರ: ಬಂಧುಗಳಿಂದ ದಾಂಪತ್ಯದಲ್ಲಿ ವಿರಸ, ಅನಗತ್ಯ ವಿಚಾರಗಳ ಚಿಂತೆ, ತಾಯಿಗೆ ನೋವು, ಮಿತ್ರರೊಂದಿಗೆ ಬೇಸರ.

    ಕುಂಭ: ಆರ್ಥಿಕ ಮುಗ್ಗಟ್ಟು, ಬಂಧುಗಳಿಂದ ಸಾಲ ಬೇಡುವಿರಿ, ಕುಟುಂಬದಲ್ಲಿ ಕಲಹ, ದಾಂಪತ್ಯದಲ್ಲಿ ನೆಮ್ಮದಿ, ಕೋರ್ಟ್ ಕೇಸ್‍ಗಳಲ್ಲಿ ಜಯ.

    ಮೀನ: ಸ್ವಯಂಕೃತ್ಯಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ಕುಟುಂಬದಿಂದ ದೂರ ಉಳಿಯುವ ಮನಸ್ಸು, ಗೌರವ ಕೀರ್ತಿಗೆ ಕಳಂಕ.

  • ದಿನಭವಿಷ್ಯ 24-08-2017

    ದಿನಭವಿಷ್ಯ 24-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಚತುರ್ಥಿ ತಿಥಿ,
    ಗುರುವಾರ, ಉತ್ತರ ಫಾಲ್ಗುಣಿ ನಕ್ಷತ್ರ
    ಮಧ್ಯಾಹ್ನ 2 ಗಂಟೆ ನಂತರ ಹಸ್ತನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
    ರಾಹುಕಾಲ: ಮಧ್ಯಾಹ್ನ 1:58 ರಿಂದ 3:31
    ಗುಳಿಕಕಾಲ: ಬೆಳಗ್ಗೆ 9:19 ರಿಂದ 10:52
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:46
    ದಿನ ವಿಶೇಷ: ಸ್ವರ್ಣಗೌರಿ ವ್ರತ

    ಮೇಷ: ಪಿತ್ರಾರ್ಜಿತ ಆಸ್ತಿಗಾಗಿ ಸಾಲ, ಉದ್ಯೋಗಸ್ಥರು ಎಚ್ಚರ, ಸ್ತ್ರೀ ವಿಚಾರದಲ್ಲಿ ತೊಂದರೆ, ಮಕ್ಕಳಿಂದ ಗೌರವ ಪ್ರಾಪ್ತಿ.

    ವೃಷಭ: ಆಸ್ತಿ ತಗಾದೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ಆಲಸ್ಯ, ಕೆಟ್ಟಾಲೋಚನೆ, ವಾಹನ ಚಾಲನೆಯಲ್ಲಿ ಎಚ್ಚರ, ನೆರೆಹೊರೆಯವರಿಂದ ಕಿರಿಕಿರಿ, ಮನೆ ಬದಲಾವಣೆಗೆ ಮನಸ್ಸು.

    ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ಬಂಧುಗಳಿಂದ ಸಹಕಾರ, ಆರ್ಥಿಕ ಸಹಾಯ ಕೇಳುವಿರಿ, ಮೇಲಾಧಿಕಾರಿಗಳ ಭೇಟಿ, ಪ್ರತಿಭಟನೆ ಮಾಡುವಿರಿ, ಕೆಲಸಗಳಲ್ಲಿ ಜಯ.

    ಕಟಕ: ಕಾರ್ಯ ನಿಮಿತ್ತ ಪ್ರಯಾಣ, ಬ್ಯಾಂಕ್‍ನಿಂದ ಸಾಲ ಪ್ರಾಪ್ತಿ,ಸರ್ಕಾರಿ ಟೆಂಡರ್‍ಗಳಲ್ಲಿ ಲಾಭ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಅಧಿಕ ಧನಾಗಮನ.

    ಸಿಂಹ: ದಾಂಪತ್ಯದಲ್ಲಿ ಕಲಹ, ಸ್ತ್ರೀ ವಿಚಾರವಾಗಿ ಪ್ರಯಾಣ, ಸರ್ಕಾರಿ ಉದ್ಯೋಗ ವಿಚಾರದಲ್ಲಿ ಮೋಸ, ಗೌರವ ಕೀರ್ತಿ ಪ್ರಾಪ್ತಿ, ಸ್ವಯಂಕೃತ್ಯಗಳಿಂದ ನಷ್ಟ.

    ಕನ್ಯಾ: ವಿಪರೀತ ಖರ್ಚು, ಅತಿಯಾದ ಆತ್ಮ ವಿಶ್ವಾಸ, ದುರಾಸೆಗಳಿಂದ ನಷ್ಟ, ಮಿತ್ರರು ದಾರಿ ತಪ್ಪಿಸುವರು.

    ತುಲಾ: ಕುಟುಂಬಸ್ಥರಿಂದ ಗೌರವಕ್ಕೆ ಧಕ್ಕೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ, ದೂರ ಪ್ರಯಾಣ ಸಾಧ್ಯತೆ.

    ವೃಶ್ಚಿಕ: ನಾನಾ ಕ್ಷೇತ್ರದವರಿಗೆ ಲಾಭ, ಅಧಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ದುಶ್ಚಟಕ್ಕೆ ದಾಸರಾಗುವಿರಿ, ಪ್ರಯಾಣದಲ್ಲಿ ಅನುಕೂಲ.

    ಧನಸ್ಸು: ತಂದೆಯಿಂದ ಕಿರಿಕಿರಿ, ಭವಿಷ್ಯದ ಮೇಲೆ ದುಷ್ಪರಿಣಾಮ, ಕೆಲಸಗಳಲ್ಲಿ ಅಡೆತಡೆ, ಅನಿರೀಕ್ಷಿತ ಸಂಕಷ್ಟ, ಸಾಲ ಬಾಧೆ, ಶತ್ರು ಕಾಟ, ಆತುರ ನಿರ್ಧಾರದಿಂದ ನಷ್ಟ.

    ಮಕರ: ಸಂಗಾತಿಯಿಂದ ಅದೃಷ್ಟ, ವಿಪರೀತ ರಾಜಯೋಗ, ಸ್ನೇಹಿತರಿಂದ ಉದ್ಯೋಗ, ಕೆಲಸದಲ್ಲಿ ಒತ್ತಡ, ನಿದ್ರಾಭಂಗ.

    ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ರಾಜಕೀಯ ಕ್ಷೇತ್ರದವರಿಗೆ ಉತ್ತಮ, ಗಣ್ಯವ್ಯಕ್ತಿಗಳೊಂದಿಗೆ ಸ್ನೇಹ, ಸಂಗಾತಿಯಿಂದ ಅನುಕೂಲ, ವ್ಯಾಪಾರ-ಉದ್ಯಮಕ್ಕೆ ಸಹಕಾರ.

    ಮೀನ: ಆಕಸ್ಮಿಕವಾಗಿ ಪ್ರೇಮ ಶುರು, ಭವಿಷ್ಯದ ಬಗ್ಗೆ ಚಿಂತನೆ, ಮನಸ್ಸಿನಲ್ಲಿ ಆತಂಕ, ದುರಾಸೆಯಿಂದ ಅವಕಾಶ ತಪ್ಪುವುದು.

  • ದಿನಭವಿಷ್ಯ 22-08-2017

    ದಿನಭವಿಷ್ಯ 22-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ
    ಶುಕ್ಲ ಪಕ್ಷ, ಪಾಡ್ಯ ತಿಥಿ,
    ಮಂಗಳವಾರ, ಮಖ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:32 ರಿಂದ 5:05
    ಗುಳಿಕಕಾಲ: ಮಧ್ಯಾಹ್ನ 12:25 ರಿಂದ 1:59
    ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:52

    ಮೇಷ: ಪ್ರಿಯ ಜನರ ಭೇಟಿ, ಕೃಷಿಕರಿಗೆ ಉತ್ತಮ ಆದಾಯ, ಉದ್ಯೋಗದಲ್ಲಿ ಕಿರಿಕಿರಿ, ದುಃಖದಾಯಕ ಪ್ರಸಂಗ.

    ವೃಷಭ: ಕಾರ್ಯದಲ್ಲಿ ವಿಳಂಬ, ಷೇರು ವ್ಯವಹಾರಗಳಲ್ಲಿ ಎಚ್ಚರ, ಬಂಧುಗಳಿಂದ ತೊಂದರೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

    ಮಿಥುನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಅಲ್ಪ ಆದಾಯ, ವಿಪರೀತ ಖರ್ಚು.

    ಕಟಕ: ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಸಮಸ್ಯೆ, ಅನ್ಯ ಜನರಲ್ಲಿ ದ್ವೇಷ, ಭೂ ಸಂಬಂಧ ವ್ಯವಹಾರಗಳಲ್ಲಿ ಲಾಭ.

    ಸಿಂಹ: ಕೀರ್ತಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾಡುವ ಕೆಸಲದಲ್ಲಿ ವಿಘ್ನ, ವಾಹನ ಖರೀದಿ, ಆರೋಗ್ಯದಲ್ಲಿ ಏರುಪೇರು.

    ಕನ್ಯಾ: ಬಂಧು ಮಿತ್ರರು ಸಮಾಗಮ, ಚಂಚಲ ಮನಸ್ಸು, ಮನಸ್ಸಿಗೆ ಅಶಾಂತಿ, ದುಷ್ಟರ ಸಹವಾಸದಿಂದ ತೊಂದರೆ, ಗೌರವ ಸನ್ಮಾನ ಪ್ರಾಪ್ತಿ.

    ತುಲಾ: ಮಾನಸಿಕ ವ್ಯಥೆ, ಹಣಕಾಸು ಅಡಚಣೆ, ನಂಬಿಕೆ ದ್ರೋಹ, ಇಲ್ಲ ಸಲ್ಲದ ಅಪವಾದ, ರಾಜಕೀಯ ವ್ಯಕ್ತಿಗಳ ಭೇಟಿ.

    ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ದಾಂಪತ್ಯದಲ್ಲಿ ಕಲಹ, ಧನ ನಷ್ಟ, ಆತ್ಮೀಯರಲ್ಲಿ ವೈಮನಸ್ಸು, ಸಾಲ ಮಾಡುವ ಸಾಧ್ಯತೆ.

    ಧನಸ್ಸು: ಗೆಳೆಯರಿಂದ ಅನರ್ಥ, ದಾನ-ಧರ್ಮಗಳಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಯತ್ನ ಕಾರ್ಯಗಳಲ್ಲಿ ಜಯ.

    ಮಕರ: ವೃಥಾ ತಿರುಗಾಟ, ಮಾತಿನ ಮೇಲೆ ಹಿಡಿತವಿರಲಿ, ಚಂಚಲ ಮನಸ್ಸು, ಮಾಡುವ ಕೆಲಸಗಳಲ್ಲಿ ವಿಘ್ನ.

    ಕುಂಭ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಅಲ್ಪ ಅದಾಯ, ಆರೋಗ್ಯದಲ್ಲಿ ಚೇತರಿಕೆ.

    ಮೀನ: ಸುಗಂಧ ದ್ರವ್ಯ ವ್ಯಾಪಾರಸ್ಥರಿಗೆ ಲಾಭ, ಕುಟುಂಬದಲ್ಲಿ ಆಂತರಿಕ ಸಮಸ್ಯೆ, ಹಿತ ಶತ್ರುಗಳಿಂದ ತೊಂದರೆ.

  • ದಿನಭವಿಷ್ಯ 21-08-2017

    ದಿನಭವಿಷ್ಯ 21-08-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ಅಮಾವಾಸ್ಯೆ
    ಸೋಮವಾರ, ಆಶ್ಲೇಷ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:45 ರಿಂದ 9:19
    ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:33
    ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:26

    ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಹಣಕಾಸು ನಷ್ಟ, ಗುರು ಹಿರಿಯರಲ್ಲಿ ಭಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

    ವೃಷಭ: ವ್ಯಾಪಾರದಲ್ಲಿ ಲಾಭ, ಮಹಿಳೆಯರಿಗೆ ತೊಂದರೆ, ಋಣ ವಿಮೋಚನೆ, ಬಂಧುಗಳಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು.

    ಮಿಥುನ: ಮಾನಸಿಕ ಗೊಂದಲ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸಗಟು ವ್ಯಾಪಾರಿಗಳಿಗೆ ನಷ್ಟ, ಮನಃಕ್ಲೇಷ.

    ಕಟಕ: ಪ್ರಭಾವಿ ವ್ಯಕ್ತಿಗಳ ಭೇಟಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಟ್ರಾವೆಲ್ಸ್ ಏಜೆನ್ಸಿಯವರಿಗೆ ಲಾಭ, ಯತ್ನ ಕಾರ್ಯದಲ್ಲಿ ಅಲ್ಪ ಪ್ರಗತಿ.

    ಸಿಂಹ: ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ನಂಬಿಕಸ್ಥರಿಂದ ಮೋಸ, ಬಂಧುಗಳೊಂದಿಗೆ ಎಚ್ಚರ.

    ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಮಾನಸಿಕ ವ್ಯಥೆ, ಆಲಸ್ಯ ಮನೋಭಾವ, ಕೋಪ ಜಾಸ್ತಿ.

    ತುಲಾ: ಆಕಸ್ಮಿಕ ಖರ್ಚು, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ದುಷ್ಟರಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಕಿರಿಕಿರಿ.

    ವೃಶ್ಚಿಕ: ಸ್ಥಳ ಬದಲಾವಣೆ, ಸಂಬಂಧಿಕರಿಂದ ಅನರ್ಥ, ಅಕಾಲ ಭೋಜನ,ಆಸ್ತಿ ವಿಚಾರದಲ್ಲಿ ಲಾಭ, ಶತ್ರುಗಳ ಬಾಧೆ.

    ಧನಸ್ಸು: ಆರೋಗ್ಯದಲ್ಲಿ ಏರುಪೇರು, ತೀರ್ಥಕ್ಷೇತ್ರ ದರ್ಶನ,ಪರರಿಂದ ಮೋಸ, ಮಕ್ಕಳಿಂದ ಶುಭ ಸುದ್ದಿ.

    ಮಕರ: ವ್ಯಾಸಂಗದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮಾನಸಿಕ ನೆಮ್ಮದಿ, ಹಿತ ಶತ್ರುಗಳಿಂದ ತೊಂದರೆ, ಸಾಲ ಬಾಧೆ.

    ಕುಂಭ: ನೆಮ್ಮದಿ ಇಲ್ಲದ ಜೀವನ, ವಿಪರೀತ ಹಣ ಖರ್ಚು, ಅನ್ಯ ವಿಚಾರಗಳಲ್ಲಿ ಆಸಕ್ತಿ, ಕುಲದೇವರ ಆರಾಧನೆಯಿಂದ ನೆಮ್ಮದಿ.

    ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆಕಸ್ಮಿಕ ಧನ ಲಾಭ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.

     

     

     

  • ದಿನಭವಿಷ್ಯ 20-08-2017

    ದಿನಭವಿಷ್ಯ 20-08-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಶ್ರಾವಣ ಮಾಸ,
    ಕೃಷ್ಣ ಪಕ್ಷ, ತ್ರಯೋದಶಿ ತಿಥಿ
    ಉಪರಿ ಚತುರ್ಥಿ ತಿಥಿ

    ಮೇಷ:ಹಳೇ ಮಿತ್ರರ ಭೇಟಿ, ಮನಸ್ಸಿಗೆ ಸಮಾಧಾನ, ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ಖರ್ಚು, ವ್ಯಾಪಾರದಲ್ಲಿ ನಷ್ಟ, ದುಷ್ಟರ ಸಹವಾಸದಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ.

    ವೃಷಭ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಿತ್ರರಿಂದ ದ್ರೋಹ, ಇಲ್ಲ ಸಲ್ಲದ ಅಪವಾದ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ದಾಯಾದಿಗಳೊಂದಿಗೆ ಕಲಹ, ನಿವೇಶನ ಖರೀದಿಗೆ ಆಲೋಚನೆ, ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ.

    ಮಿಥುನ: ಕಾರ್ಯ ಪ್ರಗತಿಗಾಗಿ ಪರಿಶ್ರಮ, ಉದ್ಯೋಗ ಬದಲಾವಣೆಗೆ ಚಿಂತನೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಆಕಸ್ಮಿಕ ಧನಾಮಗನ, ನಂಬಿಕಸ್ಥ ಮಿತ್ರರಿಂದ ದ್ರೋಹ, ಆರೋಗ್ಯದಲ್ಲಿ ಏರುಪೇರು, ಮನೆಯಲ್ಲಿ ಶುಭ ಕಾರ್ಯ.

    ಕಟಕ: ದಾಯಾದಿಗಳ ಕಲಹ, ಸೈಟ್-ವಾಹನ ಮಾರಾಟ, ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರದಲ್ಲಿ ಅಧಿಕ ಲಾಭ.

    ಸಿಂಹ: ಗೌರವ ಸನ್ಮಾನ ಪ್ರಾಪ್ತಿ, ಮಾಡಿದ ಸಾಲ ಬಾಧೆ, ಆತ್ಮೀಯರಿಂದ ವಿರೋಧ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಚೇತರಿಕೆ, ಮನೆಗೆ ಆತ್ಮೀಯರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು.

    ಕನ್ಯಾ: ಮಾನಸಿಕ ಒತ್ತಡ, ಸ್ವಂತ ಉದ್ಯಮಸ್ಥರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ, ಇಲ್ಲ ಸಲ್ಲದ ಅಪವಾದ, ದಾಂಪತ್ಯದಲ್ಲಿ ಕಲಹ, ಅವಿವಾಹಿತರಿಗೆ ವಿವಾಹ ಯೋಗ.

    ತುಲಾ: ಉದ್ಯೋಗಸ್ಥ ಸ್ತ್ರೀಯರಿಗೆ ಅನುಕೂಲ, ಗೌರವಕ್ಕೆ ಚ್ಯುತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು, ಆಸ್ತಿ ವಿಚಾರದಲ್ಲಿ ತಗಾದೆ, ಕೃಷಿಕರಿಗೆ ಅಲ್ಪ ಲಾಭ, ತಂದೆ-ತಾಯಿಯ ಸೇವೆ ಮಾಡಿ.

    ವೃಶ್ಚಿಕ: ಮನೆಗೆ ಹಿರಿಯರ ಆಗಮನ, ಕೌಟುಂಬಿಕ ಸಮಸ್ಯೆ ನಿವಾರಣೆ, ಆದಾಯಕ್ಕಿಂತ ಖರ್ಚು ಹೆಚ್ಚು, ಅನಗತ್ಯ ದೂರ ಪ್ರಯಾಣ, ತೀರ್ಥಯಾತ್ರೆ ದರ್ಶನ, ನಂಬಿಕಸ್ಥರಿಂದ ಮೋಸ, ಸ್ತ್ರೀಯರಿಗೆ ಶುಭ ಫಲ.

    ಧನಸ್ಸು: ಯತ್ನ ಕಾರ್ಯಗಳಲ್ಲಿ ಪ್ರಗತಿ,ಋಣ ಬಾಧೆ ನಿವಾರಣೆ,ಹಣಕಾಸು ಪರಿಸ್ಥಿತಿ ಉತ್ತಮ,ಭೋಗ ವಸ್ತು ಪ್ರಾಪ್ತಿ,ಸುಖ ಭೋಜನ ಪ್ರಾಪ್ತಿ,ವಿರೋಧಿಗಳಿಂದ ತೊಂದರೆ,ನಂಬಿಕಸ್ಥರಿಂದ ಮೋಸ.

    ಮಕರ: ವಸ್ತ್ರಾಭರಣ ಖರೀದಿ ಯೋಗ, ವಿಪರೀತ ದುಶ್ಚಟಗಳು, ಆರ್ಥಿಕ ಸಂಕಷ್ಟ, ಮನೆಯಲ್ಲಿ ಸಂತಸ, ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ತಾಳ್ಮೆ, ಮಾನಸಿಕ ಒತ್ತಡ.

    ಕುಂಭ: ಧಾರ್ಮಿಕ ಕಾರ್ಯದಲ್ಲಿ ಭಾಗಿ, ಶತ್ರುಗಳ ಬಾಧೆ, ಆತ್ಮೀಯರಿಂದ ಹೊಗಳಿಕೆ, ವಾಹನ ಖರೀದಿಗೆ ಆಲೋಚನೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ವ್ಯಾಪಾರದಲ್ಲಿ ಅಭಿವೃದ್ಧಿ, ಅನಗತ್ಯ ಖರ್ಚು ಮಾಡುವಿರಿ.

    ಮೀನ: ಹಣಕಾಸು ವಿಚಾರದಲ್ಲಿ ಎಚ್ಚರ, ದೇವತಾ ಕಾರ್ಯಗಳಿಂದ ಅನುಕೂಲ, ತಂಪು ಪಾನೀಯಗಳಿಂದ ರೋಗ, ಕೆಲಸ ಕಾರ್ಯದಲ್ಲಿ ಜಯ, ಕೆಟ್ಟಾಲೋಚನೆ ಮಾಡುವಿರಿ, ಶತ್ರುಗಳ ಬಾಧೆ ಹೆಚ್ಚಾಗುವುದು.