Tag: ದಿನಭವಿಷ್ಯ

  • ದಿನಭವಿಷ್ಯ 09-09-2017

    ದಿನಭವಿಷ್ಯ 09-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ತೃತೀಯಾ ತಿಥಿ
    ಶನಿವಾರ, ರೇವತಿ ನಕ್ಷತ್ರ,

    ಶುಭ ಘಳೀಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47

    ರಾಹುಕಾಲ: ಬೆಳಗ್ಗೆ 9:16 ರಿಂದ 10:48
    ಗುಳಿಕಕಾಲ: ಬೆಳಗ್ಗೆ 7:44 ರಿಂದ 9:16
    ಯಮಗಂಡಕಾಲ: ಮಧ್ಯಾಹ್ನ 3:24 ರಿಂದ 4:56

    ಮೇಷ: ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ಮಿತ್ರರು ಶತ್ರುಗಳಾಗುವರು, ನರದೌರ್ಬಲ್ಯ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

    ವೃಷಭ: ಉನ್ನತ ವಿದ್ಯಾಭ್ಯಾಸಕ್ಕೆ ಮನಸ್ಸು, ಕುಟುಂಬದಲ್ಲಿ ಆತಂಕ, ಅತ್ತೆಯಿಂದ ಸಂಸಾರದಲ್ಲಿ ಕಲಹ, ಮನಃಸ್ತಾಪ, ಉದ್ಯೋಗದಲ್ಲಿ ಒತ್ತಡ, ಕೆಲಸಗಳಲ್ಲಿ ನಿರಾಸಕ್ತಿ.

    ಮಿಥುನ: ಮಕ್ಕಳಿಗೆ ಶತ್ರುಗಳ ಕಾಟ, ರೋಗಬಾಧೆ, ಆರೋಗ್ಯದಲ್ಲಿ ಏರುಪೇರು, ಮಾಟ ಮಂತ್ರದ ಭೀತಿ, ಮನಸ್ಸಿನಲ್ಲಿ ಆತಂಕ.

    ಕಟಕ: ಮಕ್ಕಳಿಂದ ಆಕಸ್ಮಿಕ ನಷ್ಟ, ಆರೋಗ್ಯದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರೊಂದಿಗೆ ಮನಃಸ್ತಾಪ.

    ಸಿಂಹ: ಮಿತ್ರರೊಂದಿಗೆ ಜಗಳ, ಪೆಟ್ಟು ಮಾಡಿಕೊಳ್ಳುವಿರಿ, ಸ್ತ್ರೀಯರಲ್ಲಿ ಸೋಮಾರಿತನ, ತಾಳ್ಮೆ ಅಗತ್ಯ, ಅನೈತಿಕ ವಿಚಾರಗಳು ಬಯಲಾಗುವುದು.

    ಕನ್ಯಾ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಉದ್ಯೋಗದಲ್ಲಿ ಶತ್ರುಕಾಟ, ಮನಸ್ಸಿನಲ್ಲಿ ಆತಂಕ, ಸ್ವಯಂಕೃತ್ಯಗಳಿಂದ ಕಲಹ, ಕೋರ್ಟ್ ಮೊರೆ ಹೋಗುವ ಸಾಧ್ಯತೆ.

    ತುಲಾ: ಮಕ್ಕಳ ವಿಚಾರದಲ್ಲಿ ಮಾತುಕತೆ, ಕುಟುಂಬದಲ್ಲಿ ವಾಗ್ವಾದ, ಹಣಕಾಸು ತಗಾದೆ, ದಾಂಪತ್ಯದಲ್ಲಿ ಸಮಸ್ಯೆ, ಸ್ನೇಹಿತರೊಂದಿಗೆ ದೂರ ಪ್ರಯಾಣ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರೋದ್ಯಮದಲ್ಲಿ ಅಡೆತಡೆ, ಮಕ್ಕಳಲ್ಲಿ ಮರೆವಿನ ಸಮಸ್ಯೆ, ಮಿತ್ರರಿಂದ ಸ್ಥಿರಾಸ್ತಿ ಪ್ರಾಪ್ತಿ.

    ಧನಸ್ಸು: ಮಕ್ಕಳಲ್ಲಿ ಚುರುಕುತನ ಕುಂಠಿತ, ಆತ್ಮಗೌರವಕ್ಕೆ ಧಕ್ಕೆ, ಆತ್ಮೀಯ ಮಿತ್ರರು ದೂರವಾಗುವರು.

    ಮಕರ: ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರೊಂದಿಗೆ ಕಲಹ, ವಿವಾಹ ಯೋಗ.

    ಕುಂಭ: ಮಾಟ-ಮಂತ್ರದ ಭೀತಿ, ಆರೋಗ್ಯ ಸಮಸ್ಯೆ, ಹಣಕಾಸು ತೊಂದರೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ.

    ಮೀನ: ವಿದ್ಯಾಭ್ಯಾಸಕ್ಕಾಗಿ ಪರದಾಟ, ದಂಪತಿಗಳಲ್ಲಿ ಮನಃಸ್ತಾಪ, ಕುಟಂಬದಲ್ಲಿ ಅಶಾಂತಿ, ವಾಹನದಿಂದ ತೊಂದರೆ, ಸ್ಥಿರಾಸ್ತಿ ನಷ್ಟ ಸಾಧ್ಯತೆ.

  • ದಿನಭವಿಷ್ಯ 08-09-2017

    ದಿನಭವಿಷ್ಯ 08-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ದ್ವಿತೀಯ
    ಬೆಳಗ್ಗೆ 10:45 ನಂತರ ತೃತೀಯಾ,
    ಶುಕ್ರವಾರ, ಉತ್ತರಭಾದ್ರಪದ ನಕ್ಷತ್ರ.

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:48 ರಿಂದ 12:20
    ಗುಳಿಕಕಾಲ: ಬೆಳಗ್ಗೆ 7:44 ರಿಂದ 9:16
    ಯಮಗಂಡಕಾಲ: ಮಧ್ಯಾಹ್ನ 3:24 ರಿಂದ 4:56

    ಮೇಷ: ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆಕಸ್ಮಿಕ ತೊಂದರೆ, ಸಾಲ ಬಾಧೆ, ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಕಲಹ.

    ವೃಷಭ: ಓದಿದ್ದನ್ನು ಮರೆಯುವಿರಿ, ಮಿತ್ರರು-ಬಂಧುಗಳಿಂದ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ.

    ಮಿಥುನ: ವಿದ್ಯಾರ್ಥಿಗಳಲ್ಲಿ ಆಲಸ್ಯ, ಅಧಿಕ ಮೊಂಡುತನ, ಆರೋಗ್ಯ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಆತುರ ತೀರ್ಮಾನಗಳಿಂದ ತೊಂದರೆ.

    ಕಟಕ: ವಿದ್ಯಾಭ್ಯಾಸದಲ್ಲಿ ತೊಡಕು, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ಜೀವನದಲ್ಲಿ ಜಿಗುಪ್ಸೆ, ಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಪ್ರಯಾಣದಲ್ಲಿ ಅಡೆತಡೆ.

    ಸಿಂಹ: ಕೆಲಸಗಳಲ್ಲಿ ಒತ್ತಡ, ಮರೆವು ಹೆಚ್ಚಾಗುವುದು, ಗ್ಯಾಸ್ಟ್ರಿಕ್, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಹಿರಿಯರಿಂದ ದಾಂಪತ್ಯ ಕಲಹ ನಿವಾರಣೆ.

    ಕನ್ಯಾ: ಓದಿನಲ್ಲಿ ಆಸಕ್ತಿ, ಮನಸ್ಸಿನಲ್ಲಿ ಗೊಂದಲ-ಆತಂಕ, ದಾಯಾದಿಗಳೊಂದಿಗೆ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ.

    ತುಲಾ: ಪದವಿ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ, ಬಾಯಿ ಹುಣ್ಣು, ಅಧಿಕ ಉಷ್ಣ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳು ಅಧಿಕವಾಗುವುರು.

    ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕಾರಣವಿಲ್ಲದೆ ಮನಃಸ್ತಾಪ, ಜಿಗುಪ್ಸೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಜಗಳ, ಮಕ್ಕಳಲ್ಲಿ ಅಸಮಾಧಾನ.

    ಧನಸ್ಸು: ಉನ್ನತ ವಿದ್ಯಾಭ್ಯಾಸಕ್ಕೆ ಹಂಬಲ, ಓದಿನಿಂದ ನಿದ್ರಾಭಂಗ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಆರ್ಥಿಕ ಸಮಸ್ಯೆ, ಸ್ಥಿರಾಸ್ತಿ-ವಾಹನ ನಷ್ಟ.

    ಮಕರ: ವಿಜ್ಞಾನ-ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ, ಸ್ನೇಹಿತರೊಂದಿಗೆ ಮನಃಸ್ತಾಪ.

    ಕುಂಭ: ಅಧಿಕ ಸಾಲ ಬಾಧೆ, ಕುಟುಂಬದಲ್ಲಿ ಆತಂಕ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಆಸಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ.

    ಮೀನ: ಪದವಿ ವಿದ್ಯಾರ್ಥಿಗಳಿಗೆ ಒತ್ತಡ, ಭಾವನೆಗಳಿಗೆ ಪೆಟ್ಟು, ಮಾನಸಿಕ ಚಿಂತೆ, ಆರೋಗ್ಯ ಸಮಸ್ಯೆ, ಭವಿಷ್ಯದ ಬಗ್ಗೆ ಚಿಂತೆ, ನಿದ್ರಾಭಂಗ.

  • ದಿನಭವಿಷ್ಯ 07-09-2017

    ದಿನಭವಿಷ್ಯ 07-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಪ್ರಥಮಿ ತಿಥಿ,
    ಗುರುವಾರ, ಪೂರ್ವಭಾದ್ರಪದ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 1:53 ರಿಂದ 3:25
    ಗುಳಿಕಕಾಲ: ಬೆಳಗ್ಗೆ 9:17 ರಿಂದ 10:49
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45

    ಮೇಷ: ಆಧ್ಯಾತ್ಮಿಕ ವಿಚಾರಗಳಲ್ಲಿ ಬೇಸರ, ಭೂ ವ್ಯವಹಾರಗಳಲ್ಲಿ ಜಯ, ಸಹೋದರನಿಂದ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆಗೆ ಸಿಲುಕುವಿರಿ.

    ವೃಷಭ: ಉದ್ಯೋಗ ಬದಲಾವಣೆ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಪಾಲುದಾರಿಕೆ ವ್ಯವಹಾರ ಪ್ರಾರಂಭಕ್ಕೆ ಅನುಕೂಲ.

    ಮಿಥುನ: ನೀವಾಡುವ ಮಾತಿನಿಂದ ಅನುಕೂಲ, ಬಂಧುಗಳಿಂದ ಕಿರಿಕಿರಿ, ದಾಯಾದಿಗಳ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ನಿಮಿತ್ತ ಪ್ರಯಾಣ.

    ಕಟಕ: ಸ್ವಂತ ಆಲೋಚನೆ, ಪ್ರಯತ್ನಗಳನ್ನು ಮುಂದೂಡಿ, ಮಕ್ಕಳ ಬಗ್ಗೆ ಎಚ್ಚರಿಕೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

    ಸಿಂಹ: ಮಾಡಿದ ಕೆಲಸಗಳಲ್ಲಿ ಜಯ, ಮನೆಯ ವಾತಾವರಣದಲ್ಲಿ ಅಶಾಂತಿ, ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ಕಲಹ.

    ಕನ್ಯಾ: ಕೆಲಸಗಾರರಿಂದ ಸಂಪಾದನೆ, ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಕುಟುಂಬದಲ್ಲಿ ಶತ್ರುತ್ವ, ವಿಪರೀತ ಜಗಳ.

    ತುಲಾ: ಕುಟುಂಬದ ಆಸೆಗಳು ನೆರವೇರುವುದು, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ.

    ವೃಶ್ಚಿಕ: ಸಂಧಿವಾತ, ಹಲ್ಲು ನೋವು, ಶರೀರದಲ್ಲಿ ತಳಮಳ, ಕೀಳರಿಮೆ ಸ್ವಭಾವ, ಆಕಸ್ಮಿಕ ಸಂಕಷ್ಟಗಳು, ಮಾನಸಿಕ ಖಿನ್ನತೆ.

    ಧನಸ್ಸು: ಅನಿರೀಕ್ಷಿತ ಪ್ರಯಾಣ, ಅಧಿಕ ನಿದ್ರೆ, ಬಂಧುಗಳು ದೂರವಾಗುವರು, ಸ್ವಯಂಕೃತ್ಯಗಳಿಂದ ನಷ್ಟ.

    ಮಕರ: ಉದ್ಯಮದಲ್ಲಿ ಲಾಭ, ರೋಗ ಬಾಧೆ, ಪಾಲುದಾರಿಕೆ ವ್ಯವಹಾರಕ್ಕೆ ಸಹಕಾರ, ಆತ್ಮೀಯರಿಂದ ಸಹಾಯ ಕೇಳುವಿರಿ.

    ಕುಂಭ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಗಂಡು ಮಕ್ಕಳಿಂದ ಲಾಭ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ನಿರಾಸೆ.

    ಮೀನ: ಕೀರ್ತಿ-ಪ್ರತಿಷ್ಠೆಗೆ ತೊಂದರೆ, ಪ್ರಯಾಣಕ್ಕೆ ಅಡೆತಡೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ.

  • ದಿನಭವಿಷ್ಯ 06-09-2017

    ದಿನಭವಿಷ್ಯ 06-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಹುಣ್ಣಿಮೆ,
    ಬುಧವಾರ, ಶತಭಿಷ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:21 ರಿಂದ 1:53
    ಗುಳಿಕಕಾಲ: ಬೆಳಗ್ಗೆ 10:49 ರಿಂದ 12:21
    ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:17

    ಮೇಷ: ಪ್ರಿಯ ಜನರ ಸಂದರ್ಶನ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿ.

    ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯಾಪಾರ ವ್ಯವಹಾರದಲ್ಲಿ ಲಾಭ.

    ಮಿಥುನ: ಅಲ್ಪ ಲಾಭ, ಅಧಿಕ ಖರ್ಚು, ವಾಹನದಿಂದ ತೊಂದರೆ, ಮನಸ್ತಾಪ, ಬಂಧು ಮಿತ್ರರಲ್ಲಿ ವಿರಸ.

    ಕಟಕ: ದುಷ್ಟ ಬುದ್ಧಿ, ಕೆಲಸಗಳಲ್ಲಿ ಜಯ, ಅಧಿಕ ತಿರುಗಾಟ, ತಾಳ್ಮೆ ಅತ್ಯಗತ್ಯ, ಮಾತೃವಿನಿಂದ ಸಹಾಯ.

    ಸಿಂಹ: ಆಕಸ್ಮಿಕ ಖರ್ಚು, ಸಲ್ಲದ ಅಪವಾದ, ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಉತ್ತಮ.

    ಕನ್ಯಾ: ಆರೋಗ್ಯದಲ್ಲಿ ಏರುಪೇರು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಧೈರ್ಯದಿಂದ ಕಾರ್ಯ ಸಿದ್ಧಿ, ಅಕಾಲ ಭೋಜನ.

    ತುಲಾ: ಮಂಗಳ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹವೃದ್ಧಿ, ಸತ್ಕಾರ್ಯದಲ್ಲಿ ಆಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

    ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಕುಟುಂಬ ಸೌಖ್ಯ, ಆರೋಗ್ಯ ಪ್ರಾಪ್ತಿ, ಧನ ಲಾಭ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

    ಧನಸ್ಸು: ಮಾನಸಿಕ ಚಿಂತೆ, ನಂಬಿದ ಜನರಿಂದ ಅಶಾಂತಿ, ದಾಂಪತ್ಯದಲ್ಲಿ ಸಂತಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಮಕರ: ಕ್ರಯ-ವಿಕ್ರಯಗಳಲ್ಲಿ ಲಾಭ, ನೌಕರಿಯಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ಗುರು ಹಿರಿಯರಲ್ಲಿ ಭಕ್ತಿ.

    ಕುಂಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಶತ್ರುಗಳ ಕಾಟ, ಸುಳ್ಳು ಮಾತನಾಡುವಿರಿ, ಹೆತ್ತವರಲ್ಲಿ ದ್ವೇಷ.

    ಮೀನ: ಋಣ ಬಾಧೆ, ಆಕಸ್ಮಿಕ ಖರ್ಚು, ವಿದೇಶ ಪ್ರಯಾಣ, ಹಿತ ಶತ್ರುಗಳಿಂದ ಹಿತನುಡಿ, ಮನಸ್ಸಿನಲ್ಲಿ ಭಯ.

  • ದಿನಭವಿಷ್ಯ: 05-09-2017

    ದಿನಭವಿಷ್ಯ: 05-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಚತುರ್ದಶಿ ತಿಥಿ,
    ಮಂಗಳವಾರ, ಧನಿಷ್ಠ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:25 ರಿಂದ 4:57
    ಗುಳಿಕಕಾಲ: ಮಧ್ಯಾಹ್ನ 12:21 ರಿಂದ 1:53
    ಯಮಗಂಡಕಾಲ: ಬೆಳಗ್ಗೆ 9:17 ರಿಂದ 10:49

    ಮೇಷ: ಪರಿಶ್ರಮಕ್ಕೆ ತಕ್ಕ ಫಲ, ಹೆತ್ತವರಲ್ಲಿ ದ್ವೇಷ, ಮನಃಕ್ಲೇಷ, ಚೋರಾಗ್ನಿ ಭೀತಿ, ಆರೋಗ್ಯದಲ್ಲಿ ಎಚ್ಚರಿಕೆ.

    ವೃಷಭ: ನೆರೆಹೊರೆಯವರೊಂದಿಗೆ ಮನಃಸ್ತಾಪ, ವಿವಾಹಕ್ಕೆ ಅಡಚಣೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.

    ಮಿಥುನ: ಶತ್ರುಗಳ ಬಾಧೆ, ವ್ಯಾಸಂಗಕ್ಕೆ ತೊಂದರೆ, ಕುಲದೇವರ ಆರಾಧನೆ, ತೀರ್ಥಕ್ಷೇತ್ರ ದರ್ಶನ, ಭೂ ಲಾಭ.

    ಕಟಕ: ಸ್ವಪ್ರಯತ್ನದಿಂದ ಕಾರ್ಯಸಿದ್ಧಿ, ವ್ಯವಹಾರದಲ್ಲಿ ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ ಸಾಧ್ಯತೆ.

    ಸಿಂಹ: ದೂರ ಪ್ರಯಾಣ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಗೆಳೆಯರ ಭೇಟಿ, ಕುಟುಂಬದಲ್ಲಿ ಸಂತಸ.

    ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಲಾಭ, ನಿರೀಕ್ಷೆಗಿಂತ ಅಧಿಕ ಆದಾಯ, ಮಾನಸಿಕ ಗೊಂದಲ, ಉದ್ಯೋಗದಲ್ಲಿ ಬಡ್ತಿ.

    ತುಲಾ: ಅಲ್ಪ ಪ್ರಗತಿ, ನಾನಾ ರೀತಿಯ ಸಂಕಷ್ಟ, ಶತ್ರುಗಳಿಂದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಮಾನಸಿಕ ಚಿಂತೆ.

    ವೃಶ್ಚಿಕ: ವಿಪರೀತ ಕೋಪ, ದಾಯಾದಿಗಳ ಕಲಹ, ವೃಥಾ ತಿರುಗಾಟ, ಮನಃಕ್ಲೇಷ, ನಾನಾ ರೀತಿಯ ತೊಂದರೆ, ಯತ್ನ ಕಾರ್ಯಗಳಲ್ಲಿ ವಿಳಂಬ.

    ಧನಸ್ಸು: ಹಿರಿಯರಿಂದ ಮಾರ್ಗದರ್ಶನ, ವಾದ-ವಿವಾದಗಳಲ್ಲಿ ಜಯ, ಕೆಟ್ಟ ಮಾತುಗಳಿಂದ ನಿಂದನೆ, ಅಧಿಕ ಖರ್ಚು.

    ಮಕರ: ಯತ್ನ ಕಾರ್ಯಗಳಲ್ಲಿ ನಿಧಾನ, ಅಕಾಲ ಭೋಜನ, ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

    ಕುಂಭ: ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಶುಭ, ಅನ್ಯರ ಮಾತಿಗೆ ಮರುಳಾಗಬೇಡಿ, ಶತ್ರುಗಳ ಬಾಧೆ, ಆತ್ಮೀಯರಿಗೆ ವೈಮನಸ್ಸು.

    ಮೀನ: ಸಲ್ಲದ ಅಪವಾದ, ಶರೀರದಲ್ಲಿ ಆತಂಕ, ಚಂಚಲ ಮನಸ್ಸು, ವಾಹನ ಅಪಘಾತ, ಆತ್ಮೀಯರೊಂದಿಗೆ ಕಲಹ.

  • ದಿನಭವಿಷ್ಯ: 04-09-2017

    ದಿನಭವಿಷ್ಯ: 04-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಸೋಮವಾರ

    ಮೇಷ: ಮಿತ್ರರಿಂದ ಬೆಂಬಲ, ಮಹತ್ತರ ಕೆಲಸದಲ್ಲಿ ಪ್ರಗತಿ, ಮಗನಿಂದ ಶುಭ ವಾರ್ತೆ, ಕುಟುಂಬದಲ್ಲಿ ಸಂತಸ.

    ವೃಷಭ: ಹಣಕಾಸು ಮುಗ್ಗಟ್ಟು, ಮಾತಿನ ಚಕಮಕಿ, ಕಠಿಣ ಕೆಲಸಗಳಲ್ಲಿ ಯಶಸ್ಸು, ಸ್ತ್ರೀಯರಿಗೆ ತಾಳ್ಮೆ ಅಗತ್ಯ.

    ಮಿಥುನ: ಆರೋಗ್ಯ ಪ್ರಾಪ್ತಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಕೆಲಸಗಳಲ್ಲಿ ಪ್ರಗತಿ, ವ್ಯವಹಾರಗಳಲ್ಲಿ ಅನುಕೂಲ.

    ಕಟಕ: ನಾನಾ ಮೂಲಗಳಿಂದ ಲಾಭ, ಹಣಕಾಸು ಅನುಕೂಲ, ಇಂದು ನಿರ್ಧಾರ ಕೈಗೊಳ್ಳಬೇಡಿ, ವಿವಾಹ ಯೋಗ, ಪ್ರಯಾಣದಲ್ಲಿ ಎಚ್ಚರಿಕೆ.

    ಸಿಂಹ: ಅತಿಯಾದ ಆತ್ಮವಿಶ್ವಾಸ, ಹಣಕಾಸು ಖರ್ಚುಗಳಲ್ಲಿ ಎಚ್ಚರ, ಮನೆಯಲ್ಲಿ ಶುಭ ಸಮಾರಂಭ.

    ಕನ್ಯಾ: ವ್ಯವಹಾರಗಳಲ್ಲಿ ಲಾಭ, ಮನೆಯಲ್ಲಿ ಮೆಚ್ಚುಗೆ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ.

    ತುಲಾ: ಹೆತ್ತವರಲ್ಲಿ ಕಲಹ, ಅವಕಾಶ ಕೈ ತಪ್ಪುವುದು, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಚೋರಾಗ್ನಿ ಭೀತಿ.

    ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಗೊಂದಲ, ಪರರಿಂದ ಸಹಾಯ, ಚಂಚಲ ಮನಸ್ಸು.

    ಧನಸ್ಸು: ಹಿರಿಯರಿಂದ ಮಾರ್ಗದರ್ಶನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾನಸಿಕ ವ್ಯಥೆ, ಧನ ನಷ್ಟ, ವಾದ-ವಿವಾದಗಳಲ್ಲಿ ಜಯ.

    ಮಕರ: ನಾನಾ ರೀತಿ ಲಾಭ, ಕೃಷಿಕರಿಗೆ ಅನುಕೂಲ, ಯತ್ನ ಕಾರ್ಯಗಳಲ್ಲಿ ವಿಳಂಬ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.

    ಕುಂಭ: ವಿಪರೀತ ಕೋಪ, ದಾಯಾದಿಗಳ ಕಲಹ, ವೃಥಾ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ.

    ಮೀನ: ಅಲ್ಪ ಪ್ರಗತಿ, ಅಪಜಯ, ನಾನಾ ರೀತಿ ಸಂಕಷ್ಟ, ವ್ಯಾಪಾರದಲ್ಲಿ ನಷ್ಟ, ಪ್ರೇಮಿಗಳಿಗೆ ದುಃಖ, ಶತ್ರುಗಳಿಂದ ತೊಂದರೆ.

  • ದಿನಭವಿಷ್ಯ 03-09-2017

    ದಿನಭವಿಷ್ಯ 03-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಭಾನುವಾರ, ಉತ್ತರಾಷಾಢ ನಕ್ಷತ್ರ

    ಮೇಷ: ನೂತನ ವಸ್ತುಗಳ ಖರೀದಿ, ಪ್ರಯತ್ನದಿಂದ ಕಾರ್ಯ ಸಿದ್ಧಿ, ಮನಸ್ಸಿಗೆ ನೆಮ್ಮದಿ, ಯಂತ್ರೋಪಕರಣಗಳಿಂದ ಲಾಭ, ಮಿತ್ರರ ಭೇಟಿ, ಗಣ್ಯ ವ್ಯಕ್ತಿಗಳ ಪರಿಚಯ.

    ವೃಷಭ: ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ರಿಯಾಯಿತಿ ವಸ್ತುಗಳಿಗೆ ಬೇಡಿಕೆ, ಅಧಿಕ ಖರ್ಚು, ಷೇರು ವ್ಯವಹಾರದಲ್ಲಿ ಲಾಭ, ದುಷ್ಟರಿಂದ ತೊಂದರೆ.

    ಮಿಥುನ: ಮಕ್ಕಳಿಂದ ಶುಭ ಸುದ್ದಿ, ವಾಹನದಿಂದ ಅಧಿಕ ಖರ್ಚು, ಶತ್ರು ಬಾಧೆ, ವ್ಯಾಪಾರಿಕೆಗೆ ಧನ ಲಾಭ, ಕೃಷಿಕರಿಗೆ ಅಲ್ಪ ಲಾಭ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಸ್ತ್ರೀಯರಿಗೆ ಅನುಕೂಲ.

    ಕಟಕ: ಹಣಕಾಸು ವಿಚಾರದಲ್ಲಿ ನಷ್ಟ, ಶುಭ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ, ಅನಾವಶ್ಯಕ ಖರ್ಚು, ಪರಸ್ಥಳ ವಾಸ, ನಾನಾ ರೀತಿಯ ಚಿಂತೆ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ.

    ಸಿಂಹ: ಗೆಳೆಯರಿಂದ ದುರ್ಘಟನೆ, ಕೆಲಸ ಕಾರ್ಯಗಳಲ್ಲಿ ಜಯ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಚೇತರಿಕೆ.

    ಕನ್ಯಾ: ಭೂ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ನಂಬಿಕಸ್ಥರಿಂದ ಮೋಸ, ಆಲಸ್ಯ ಮನೋಭಾವ, ಅಕಾಲ ಭೋಜನ, ಅಧಿಕಾರಿಗಳಲ್ಲಿ ಕಲಹ, ಸಾಮಾನ್ಯ ನೆಮ್ಮದಿಗೆ ಭಂಗ.

    ತುಲಾ: ಹೊಸ ವ್ಯವಹಾರಗಳಲ್ಲಿ ಆಸಕ್ತಿ, ಆರೋಗ್ಯದಲ್ಲಿ ಚೇತರಿಕೆ, ತೀರ್ಥಯಾತ್ರೆ ದರ್ಶನ, ಧನ ನಷ್ಟ, ಉನ್ನತ ವಿದ್ಯಾಭ್ಯಾಸ, ವಿದೇಶ ಪ್ರಯಾಣ, ಮಾನಸಿಕ ನೆಮ್ಮದಿ.

    ವೃಶ್ಚಿಕ: ಕಾರ್ಯ ಸಾಧನೆ, ಪ್ರಯಾಣದಲ್ಲಿ ಅಡೆತಡೆ, ಮಾನಸಿಕ ವ್ಯಥೆ, ಅಲ್ಪ ಪ್ರಗತಿ, ಶೀತ ಸಂಬಂಧಿತ ರೋಗ, ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ, ಅತಿಯಾದ ನಿದ್ರೆ, ಋಣ ಬಾಧೆ.

    ಧನಸ್ಸು: ಸ್ಥಿರಾಸ್ತಿ ಖರೀದಿ, ಅನ್ಯರಲ್ಲಿ ವೈಮನಸ್ಸು, ಅಧಿಕ ಖರ್ಚು, ಸ್ತ್ರೀಯರಿಗೆ ಲಾಭ, ಪರರ ಧನ ಪ್ರಾಪ್ತಿ, ಕುಲದೇವರ ದರ್ಶನ ಮಾಡಿ, ದಾಯಾದಿಗಳ ಕಲಹ, ವಿವಾಹಕ್ಕೆ ಅಡೆತಡೆ.

    ಮಕರ: ಮಾಡಿದ ಕಾರ್ಯಗಳಲ್ಲಿ ಪ್ರಗತಿ, ರೋಗ ಬಾಧೆ, ದ್ರವ್ಯ ಲಾಭ, ವಿದೇಶ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು.

    ಕುಂಭ: ಅನಿರೀಕ್ಷಿತ ದ್ರವ್ಯ ಲಾಭ, ಕೃಷಿಯಲ್ಲಿ ಲಾಭ, ವ್ಯಾಸಂಗಕ್ಕೆ ತೊಂದರೆ, ಮಾತಿನ ಚಕಮಕಿ, ಉದರ ಬಾಧೆ, ಅತಿಯಾದ ಪ್ರಯಾಣ, ಬಾಕಿ ವಸೂಲಿ.

    ಮೀನ: ಪ್ರೀತಿ ಸಮಾಗಮ, ಮಾತೃವಿನಿಂದ ಲಾಭ, ಚಿನ್ನಾಭರಣ ಪ್ರಾಪ್ತಿ, ಧನ ಲಾಭ, ಹಿತ ಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು.

  • ದಿನಭವಿಷ್ಯ: 02-09-2017

    ದಿನಭವಿಷ್ಯ: 02-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷಋತು, ಭಾದ್ರಪದ ಮಾಸ
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಶನಿವಾರ, ಉತ್ತರಾಷಾಢ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47

    ರಾಹುಕಾಲ: ಬೆಳಗಗೆ 9:17 ರಿಂದ 10:50
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:44
    ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:28

    ಮೇಷ: ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ನಿದ್ರಾಭಂಗ, ಸಾಲ ಬಾಧೆ, ಕುತ್ತಿಗೆ ನೋವು, ಆರೋಗ್ಯದಲ್ಲಿ ಏರುಪೇರು.

    ವೃಷಭ: ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಬಂಧುಗಳಿಂದ ಮನಃಸ್ತಾಪ, ಮಕ್ಕಳಲ್ಲಿ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ,
    ಉನ್ನತ ಸ್ಥಾನಮಾನಕ್ಕೆ ಮನಸ್ಸು.

    ಮಿಥುನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಸಂಶಯ.

    ಕಟಕ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಉತ್ತಮ ಅವಕಾಶಗಳು ಪ್ರಾಪ್ತಿ, ಪ್ರಯಾಣದಲ್ಲಿ ನಷ್ಟ, ಆಕಸ್ಮಿಕ ಸಂಕಷ್ಟಗಳು, ಆತ್ಮಾಭಿಮಾನ ಹೆಚ್ಚಾಗುವುದು.

    ಸಿಂಹ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಿತ್ರರೊಂದಿಗೆ ಕಲಹ, ಬಂಧುಗಳಿಂದ ಲಾಭ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಕನ್ಯಾ: ಅಹಂಭಾವದಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ದೂರ ಪ್ರದೇಶದಲ್ಲಿ ಮಕ್ಕಳಿಗೆ ಉದ್ಯೋಗ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಅನುಕೂಲ.

    ತುಲಾ: ಉದ್ಯೊಗದಲ್ಲಿ ಲಾಭ, ಮಕ್ಕಳಿಗೆ ಉತ್ತಮ ಅವಕಾಶ, ವಿದ್ಯಾಭ್ಯಾಸಕ್ಕೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರೇ ಶತ್ರುವಾಗುವರು.

    ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಚಟುವಟಿಕೆ, ಮಕ್ಕಳ ನಡವಳಿಕೆಯಿಂದ ನೋವು.

    ಧನಸ್ಸು: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಉದ್ಯೋಗಾವಕಾಶ ಪ್ರಾಪ್ತಿ, ವ್ಯಾಪಾರ-ವ್ಯವಹಾರ ಆರಂಭ, ಆಕಸ್ಮಿಕ ಧನ ಯೋಗ.

    ಮಕರ: ಬಂಧುಗಳಿಂದ ಕುಟುಂಬದಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಸಮಸ್ಯೆ, ಸಾಲಕ್ಕಾಗಿ ಪ್ರಯಾಣ, ಕಿರಿಯ ಸಹೋದರನಿಂದ ಕುಟುಂಬದಲ್ಲಿ ನೆಮ್ಮದಿ.

    ಕುಂಭ: ಸಾಲ ತೀರಿಸುವ ಮನಸ್ಸು, ಮಕ್ಕಳಿಂದ ಅನುಕೂಲ, ಕುಟುಂಬಕ್ಕೆ ಹಣಕಾಸು ನೆರವು, ಅಹಂಭಾವದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ.

    ಮೀನ: ತಲೆ ನೋವು, ಅಧಿಕ ಉಷ್ಣ ಬಾಧೆ, ವಿಪರೀತ ಆಯಾಸ, ಕಿರಿಯ ಸಹೋದರಿಯಿಂದ ಅನುಕೂಲ, ಸ್ಥಿರಾಸ್ತಿ ಕಲಹಗಳಿಂದ ಮುಕ್ತಿ.

     

  • ದಿನಭವಿಷ್ಯ: 01-09-2017

    ದಿನಭವಿಷ್ಯ: 01-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಏಕಾದಶಿ ತಿಥಿ,
    ಶುಕ್ರವಾರ, ಪೂರ್ವಾಷಾಢ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:50 ರಿಂದ 12:23
    ಗುಳಿಕಕಾಲ: ಬೆಳಗ್ಗೆ 7:44 ರಿಂದ 9:17
    ಯಮಗಂಡಕಾಲ: ಮಧ್ಯಾಹ್ನ 3:28 ರಿಂದ 5:01

    ಮೇಷ: ಮಕ್ಕಳಲ್ಲಿ ಚಟುವಟಿಕೆ, ಮಕ್ಕಳ ಬಗ್ಗೆ ಕನಸು, ಕಲ್ಪನಾ ಲೋಕದಲ್ಲಿ ವಿಹಾರ, ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು.

    ವೃಷಭ: ಮಕ್ಕಳು ಮಿತ್ರರೊಂದಿಗೆ ವಿದ್ಯಾಭ್ಯಾಸ, ದುಶ್ಚಟಗಳಿಗೆ ದಾಸರಾಗುವಿರಿ, ಸ್ಥಿರಾಸ್ತಿ ವಿಚಾರದಲ್ಲಿ ಆತಂಕ, ಗೃಹ ನಿರ್ಮಾಣದ ಕನಸು, ಮನಸ್ಸಿನಲ್ಲಿ ಆತಂಕ, ಐಷಾರಾಮಿ ಜೀವನಕ್ಕೆ ಮನಸ್ಸು.

    ಮಿಥುನ: ಮಕ್ಕಳು ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಬಡ್ತಿ, ಗೌರವ ಕೀರ್ತಿ ಪ್ರಾಪ್ತಿ, ಶಕ್ತಿದೇವತೆಗಳ ಕನಸು ಬೀಳವುದು.

    ಕಟಕ: ಸಾಲ ಮಾಡಿ ವಾಹನ ಖರೀದಿಸುವ ಮನಸ್ಸು, ಮಾತೃವಿನಿಂದ ಹಣಕಾಸು ನೆರವು, ಶೀತ ಸಂಬಂಧಿತ ರೋಗ, ದೇಹದಲ್ಲಿ ನೋವು.

    ಸಿಂಹ: ಮಕ್ಕಳಿಂದ ಶುಭ ಯೋಗ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಆಕಸ್ಮಿಕ ಆರ್ಥಿಕ ಸಂಕಷ್ಟ, ಮಕ್ಕಳಿಗಾಗಿ ಖರ್ಚು.

    ಕನ್ಯಾ: ಸಂಗಾತಿಯಿಂದ ಆರ್ಥಿಕ ಸಹಾಯ, ದೇವತಾ ಕಾರ್ಯಗಳಿಗೆ ಪ್ರಯಾಣ, ವಾಹನ ಖರೀದಿ ಯೋಗ, ವಸ್ತ್ರಾಭರಣ ಖರೀದಿ, ಕುಟುಂಬಸ್ಥರಿಂದ ಆರ್ಥಿಕ ನೆರವು.

    ತುಲಾ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ರಾಜಯೋಗ, ಶೀತ ಸಂಬಂಧಿತ ಸಮಸ್ಯೆ, ಸಾಲ ತೀರಿಸುವ ಸದಾವಕಾಶ.

    ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಪ್ರೇಮದ ಪ್ರಸ್ತಾಪ, ಕಲ್ಪನಾ ಲೋಕದಲ್ಲಿ ವಿಹಾರ, ಹೊಗಳಿಕೆ ಮಾತಿಗೆ ಮರುಳಾಗುವಿರಿ.

    ಧನಸ್ಸು: ಭವಿಷ್ಯದ ಚಿಂತೆ, ಸ್ಥಿರಾಸ್ತಿ-ವಾಹನ ಸಾಲದ ಬಾಧೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ ಪ್ರಾಪ್ತಿ, ಮಾನಸಿಕ ಕಿರಿಕಿರಿ, ಮಿತ್ರರಿಂದ ಅನುಕೂಲ.

    ಮಕರ: ಭವಿಷ್ಯದ ರೂಪುರೇಷಗಳ ಬಗ್ಗೆ ಕನಸು, ಅನಿರೀಕ್ಷಿತ ಉದ್ಯೋಗ ಬದಲಾವಣೆ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ.

    ಕುಂಭ: ಸ್ಥಿರಾಸ್ತಿಯಿಂದ ಲಾಭ, ವ್ಯವಹಾರಸ್ಥರಿಗೆ ಅನುಕೂಲ, ಉದ್ಯೋಗದಲ್ಲಿ ಲಾಭ, ಮಿತ್ರರಿಂದ ಸಾಲದ ಸಹಾಯ, ಆರ್ಥಿಕ ಸಂಕಷ್ಟ ನಿವಾರಣೆ.

    ಮೀನ: ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮೋಹದ ಬಲೆಯಲ್ಲಿ ಸಿಲುಕುವಿರಿ, ಆಕಸ್ಮಿಕ ಸಮಸ್ಯೆ ಎದುರಾಗುವುದು.

  • ದಿನಭವಿಷ್ಯ: 31-08-2017

    ದಿನಭವಿಷ್ಯ: 31-08-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ,
    ಗುರುವಾರ, ಮೂಲ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 1:55 ರಿಂದ 3:28
    ಗುಳಿಕಕಾಲ: ಬೆಳಗ್ಗೆ 9:17 ರಿಂದ 10:50
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:44

    ಮೇಷ: ಸ್ಥಿರಾಸ್ತಿ-ವಾಹನ ಖರೀದಿಯೋಗ, ತಂದೆಯಿಂದ ನಷ್ಟ, ಅನಗತ್ಯ ಕಿರಿಕಿರಿ, ತಾಯಿ ಕಡೆಯಿಂದ ಅನುಕೂಲ.

    ವೃಷಭ: ಆಕಸ್ಮಿಕ ಧನ ಲಾಭ, ಸಹೋದರನೊಂದಿಗೆ ಕಿರಿಕಿರಿ, ಕುಟುಂಬದಲ್ಲಿ ಮನಃಸ್ತಾಪ, ಪ್ರಯಾಣಕ್ಕೆ ಅಡೆತಡೆ, ಗೃಹ ಬದಲಾವಣೆಯಿಂದ ತೊಂದರೆ.

    ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ಸಹಕಾರ, ಸ್ನೇಹಿತರಿಂದ ಧನಾಗಮನ, ಆಧ್ಯಾತ್ಮಿಕ ಚಿಂತೆ.

    ಕಟಕ: ಶತ್ರುಗಳ ಕಾಟ, ಶರೀರದಲ್ಲಿ ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ತಂದೆಯಿಂದ ಸಾಲದ ಸುಳಿಗೆ ಸಿಲುಕುವಿರಿ.

    ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಆಕಸ್ಮಿಕ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ, ಮಕ್ಕಳಿಗೆ ಆಕಸ್ಮಿಕ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    ಕನ್ಯಾ: ಸ್ಥಿರಾಸ್ತಿ-ವಾಹನದಿಂದ ಲಾಭ, ಮಾನಸಿಕ ವ್ಯಥೆ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಆಧ್ಯಾತ್ಮಿಕತೆಯತ್ತ ಒಲವು, ಸಹೋದರನಿಂದ ಧನಾಗಮನ.

    ತುಲಾ: ಉದ್ಯಮದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಬಂಧುಗಳಿಂದ ಅವಮಾನ, ಸಾಲ ಬಾಧೆ, ಮನಸ್ಸಿನಲ್ಲಿ ಅಶಾಂತಿ.

    ವೃಶ್ಚಿಕ: ಕಾರ್ಯ ನಿಮಿತ್ತ ಓಡಾಟ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಅನಗತ್ಯ ಖರ್ಚು, ಮಕ್ಕಳ ಮನಸ್ಸಿಗೆ ನೋವು ಮಾಡುವಿರಿ.

    ಧನಸ್ಸು: ವಾಹನ ಅಪಘಾತ, ನೀರಿರುವ ಸ್ಥಳಗಳಲ್ಲಿ ಎಚ್ಚರಿಕೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಿರಾಸ್ತಿ ತಗಾದೆಯಿಂದ ಕೋರ್ಟ್‍ನ ಮೊರೆ.

    ಮಕರ: ಶುಭ ಕಾರ್ಯಗಳಿಗೆ ಖರ್ಚು, ಆತ್ಮೀಯರಿಂದ ನಂಬಿಕೆದ್ರೋಹ, ಸಹೋದರನಿಂದ ಮೋಸ, ಸ್ವಯಂಕೃತ ಅಪರಾಧಗಳಿಂದ ನಷ್ಟ.

    ಕುಂಭ: ಸಾಲದ ಸಹಾಯ ಪ್ರಾಪ್ತಿ, ಕುಟುಂಬದಲ್ಲಿ ವಾಗ್ವಾದ, ಮನಸ್ಸಿಗೆ ಕಿರಿಕಿರಿ, ಕೆಲಸಗಾರರ ಕೊರತೆ ನಿವಾರಣೆ.

    ಮೀನ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ವಸ್ತ್ರಾಭರಣ ವ್ಯಾಪಾರಸ್ಥರಿಗೆ ಅನುಕೂಲ.