Tag: ದಿನಭವಿಷ್ಯ

  • ದಿನಭವಿಷ್ಯ: 19-09-2017

    ದಿನಭವಿಷ್ಯ: 19-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಚತುರ್ದಶಿ ತಿಥಿ,
    ಮಂಗಳವಾರ, ಪುಬ್ಬ ನಕ್ಷತ್ರ.

    ರಾಹುಕಾಲ: ಮಧ್ಯಾಹ್ನ 3:19 ರಿಂದ 4:50
    ಗುಳಿಕಕಾಲ: ಮಧ್ಯಾಹ್ನ 12:17 ರಿಂದ 1:48
    ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:46

    ಮೇಷ: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅನುಕೂಲ, ತೈಲ ವ್ಯಾಪಾರಿಗಳಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ.

    ವೃಷಭ: ಮಾನಸಿಕ ಕಿರಿಕಿರಿ, ಸ್ಥಳ ಬದಲಾವಣೆ, ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯವರಿಂದ ನಿಂದನೆ.

    ಮಿಥುನ: ವೈಯಕ್ತಿಕ ವಿಚಾರದಲ್ಲಿ ನಿಗಾವಹಿಸಿ, ವಿದೇಶಿ ವ್ಯಾಪಾರದಲ್ಲಿ ಲಾಭ, ಆಕಸ್ಮಿಕ ಧನಾಗಮನ, ಚೀಟಿ ವ್ಯವಹಾರಗಳಲ್ಲಿ ಲಾಭ.

    ಕಟಕ: ಅಪರಿಚಿತರಿಂದ ತೊಂದರೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ವಾದ-ವಿವಾದಗಳಿಂದ ದೂರವಿರಿ.

    ಸಿಂಹ: ಭೂ ವ್ಯವಹಾರದಲ್ಲಿ ಜಾಗ್ರತೆ, ಪಾಪದ ಕೆಲಸಗಳಿಗೆ ಪ್ರಚೋದನೆ, ನೆಮ್ಮದಿ ಇಲ್ಲದ ಜೀವನ.

    ಕನ್ಯಾ: ಹೊಸ ವ್ಯಕ್ತಿಯ ಭೇಟಿ, ಷೇರು ವ್ಯವಹಾರದಲ್ಲಿ ನಷ್ಟ, ವಿದೇಶ ಪ್ರಯಾಣ, ಮಾತನಾಡುವಾಗ ಎಚ್ಚರವಹಿಸಿ.

    ತುಲಾ: ಸ್ವಜನರ ವಿರೋಧ, ಆಕಸ್ಮಿಕ ವಿಪರೀತ ಖರ್ಚು, ತಾಳ್ಮೆ ಅಗತ್ಯ, ವಿನಾಕಾರಣ ದ್ವೇಷ, ಶತ್ರುಗಳು ನಾಶ.

    ವೃಶ್ಚಿಕ: ಪರರಿಂದ ಸಹಾಯ, ಆಕಸ್ಮಿಕ ಖರ್ಚು, ರಾಜ ವಿರೋಧ, ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯ ಸಮಸ್ಯೆ.

    ಧನಸ್ಸು; ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಇಷ್ಟಾರ್ಥ ಸಿದ್ಧಿ, ಉತ್ತಮ ಬುದ್ಧಿಶಕ್ತಿ, ಶತ್ರುಗಳ ನಾಶ.

    ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ವಿವಾಹಕ್ಕೆ ಅಡಚಣೆ, ಧನ ಲಾಭ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

    ಕುಂಭ: ಕುಟುಂಬ ಸೌಖ್ಯ, ಮಕ್ಕಳಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಭಯ ನಿವಾರಣೆ.

    ಮೀನ: ಆರೋಗ್ಯ ವೃದ್ಧಿ, ಸಮಾಜದಲ್ಲಿ ಗೌರವ, ಸ್ನೇಹಿತರಿಂದ ಸಹಾಯ, ಆದಾಯಕ್ಕಿಂತ ಖರ್ಚು ಹೆಚ್ಚು.

  • ದಿನಭವಿಷ್ಯ: 18-09-2017

    ದಿನಭವಿಷ್ಯ: 18-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ
    ಕೃಷ್ಣ ಪಕ್ಷ, ಮಖ ನಕ್ಷತ್ರ
    ಸೋಮವಾರ, ತ್ರಯೋದಶಿ ತಿಥಿ.

    ರಾಹುಕಾಲ: ಬೆಳಗ್ಗೆ 7:44 ರಿಂದ 9:15
    ಗುಳಿಕಕಾಲ: ಮಧ್ಯಾಹ್ನ 1:48 ರಿಂದ 3:19
    ಯಮಗಂಡಕಾಲ: ಬೆಳಗ್ಗೆ 10:46 ರಿಂದ 12:17

    ಮೇಷ: ಮನೆಯಲ್ಲಿ ಸಂತಸ, ವ್ಯಾಪಾರಿಗಳಿಗೆ ಲಾಭ, ಶತ್ರುಗಳ ಬಾಧೆ, ಬಂಧು-ಮಿತ್ರರಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು.

    ವೃಷಭ: ತೀರ್ಥಯಾತ್ರೆಗೆ ಪ್ರಯಾಣ, ದಾಂಪತ್ಯದಲ್ಲಿ ಕಲಹ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಋಣ ಬಾಧೆ, ಅಕಾಲ ಭೋಜನ.

    ಮಿಥುನ: ದುಷ್ಟರಿಂದ ತೊಂದರೆ, ನಂಬಿಕಸ್ಥರಿಂದ ದ್ರೋಹ, ವೃಥಾ ಅಲೆದಾಟ, ಧನ ಲಾಭ, ಗೆಳೆಯರಿಗಾಗಿ ಖರ್ಚು.

    ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಅಮೂಲ್ಯ ವಸ್ತುಗಳ ಖರೀದಿ, ಸಂತಾನ ಯೋಗ, ದಂಡ ಕಟ್ಟುವ ಸಾಧ್ಯತೆ.

    ಸಿಂಹ: ಮಿತ್ರರಿಂದ ನಿಂದನೆ, ವಾಹನ ಅಪಘಾತ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಃಕ್ಲೇಷ.

    ಕನ್ಯಾ: ಆಸ್ತಿ ವಿಚಾರದಲ್ಲಿ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ನೆಮ್ಮದಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವಿಪರೀತ ಖರ್ಚು.

    ತುಲಾ: ಕೆಲಸ ಕಾರ್ಯಗಳಲ್ಲಿ ವಿಘ್ನ, ಮನಸ್ಸಿನಲ್ಲಿ ಗೊಂದಲ, ಅಧಿಕ ಧನವ್ಯಯ, ಚಂಚಲ ಮನಸ್ಸು, ವಾಹನ ಅಪಘಾತ.

    ವೃಶ್ಚಿಕ: ಕಾರ್ಯ ಸಿದ್ಧಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅತಿಯಾದ ನಿದ್ರೆ, ಕುಲದೇವರ ಆರಾಧನೆ, ಪ್ರತಿಭೆಗೆ ತಕ್ಕ ಗೌರವ.

    ಧನಸ್ಸು: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ, ವ್ಯವಹಾರದಲ್ಲಿ ಲಾಭ, ಭೂ ಲಾಭ, ಮಾನಸಿಕ ಗೊಂದಲ, ಆಲಸ್ಯ ಮನೋಭಾವ.

    ಮಕರ: ಗೌರವ ಸನ್ಮಾನ ಪ್ರಾಪ್ತಿ, ಸುಖ ಭೋಜನ, ಇಷ್ಟಾರ್ಥ ಸಿದ್ಧಿ, ವಸ್ತ್ರ ಖರೀದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕುಂಭ: ಅಲ್ಪ ಲಾಭ, ಅಧಿಕ ಖರ್ಚು, ಮಕ್ಕಳಿಗೆ ಅನಾರೋಗ್ಯ, ದೂರ ಪ್ರಯಾಣ, ವಿರೋಧಿಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

    ಮೀನ: ವಿರೋಧಿಗಳಿಂದ ನಿಂದನೆ, ಯಾರನ್ನೂ ಹೆಚ್ಚಿಗೆ ನಂಬಬೇಡಿ, ಸಾಲ ಮಾಡುವ ಪರಿಸ್ಥಿತಿ, ಅಧಿಕಾರಿಗಳಿಂದ ಪ್ರಶಂಸೆ.

  • ದಿನಭವಿಷ್ಯ: 17-09-2017

    ದಿನಭವಿಷ್ಯ: 17-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ದ್ವಾದಶಿ ತಿಥಿ,
    ಭಾನುವಾರ, ಆಶ್ಲೇಷ ನಕ್ಷತ್ರ

    ರಾಹುಕಾಲ: ಸಂಜೆ 4:51 ರಿಂದ 6:23
    ಗುಳಿಕಕಾಲ: ಮಧ್ಯಾಹ್ನ 3:20 ರಿಂದ 4:51
    ಯಮಗಂಡಕಾಲ: ಮಧ್ಯಾಹ್ನ 12:17 ರಿಂದ 1:49

    ಮೇಷ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಯೋಗ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಉದ್ಯೋಗದಲ್ಲಿ ಕಿರಿಕಿರಿ, ಮನಸ್ಸಿನಲ್ಲಿ ಗೊಂದಲ, ಎಲ್ಲಿ ಹೋದರೂ ಅಶಾಂತಿ, ಸ್ಥಳ ಬದಲಾವಣೆ, ನಾನಾ ವಿಚಾರಗಳಲ್ಲಿ ಆಸಕ್ತಿ.

    ವೃಷಭ: ಮಾನಸಿಕ ಒತ್ತಡ, ನೋವು ದುಃಖ ಹೆಚ್ಚಾಗುವುದು, ವಿವಾದಗಳಿಂದ ದೂರವಿರಿ, ಶತ್ರುಗಳ ನಾಶ, ಅಧಿಕಾರಿಗಳಲ್ಲಿ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು, ಕೃಷಿಕರಿಗೆ ಲಾಭ, ಕಾರ್ಯದಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ.

    ಮಿಥುನ: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಿರೋಧಿಗಳಿಂದ ನಿಂದನೆ, ಇಲ್ಲದ ಸಲ್ಲದ ಅಪವಾದ, ತೀರ್ಥಕ್ಷೇತ್ರ ದರ್ಶನ, ಶೀತ ಸಂಬಂಧಿತ ರೋಗ, ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.

    ಕಟಕ: ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಮಹಿಳೆಯರಿಗೆ ವಿಶೇಷ ಲಾಭ, ಭೂಮಿ ಕೊಳ್ಳುವ ಯೋಗ, ನಂಬಿಕಸ್ಥರಿಂದ ಮೋಸ.

    ಸಿಂಹ: ಕುಟುಂಬದಲ್ಲಿ ಪ್ರೀತಿ, ಅನಾವಶ್ಯಕ ವಿಚಾರಗಳಿಂದ ದೂರವಿರಿ, ವಾಣಿಜ್ಯ ಉದ್ಯಮಿಗಳಿಗೆ ಲಾಭ, ಪ್ರಚಾರ ಕೆಲಸ ಕಾರ್ಯಗಳಲ್ಲಿ ಭಾಗಿ, ವಿವಾಹದ ಮಾತುಕತೆ.

    ಕನ್ಯಾ: ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ಮಕ್ಕಳಿಗೆ ಅನಾರೋಗ್ಯ, ಆಲಸ್ಯ ಮನೋಭಾವ, ಮಿತ್ರರಲ್ಲಿ ಪ್ರೀತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ದ್ರವ್ಯ ಲಾಭ, ಸುಖ ಭೋಜನ.

    ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ವಾಹನ ರಿಪೇರಿ, ಪರಿಸ್ಥಳ ವಾಸ, ದೈವಿಕ ಚಿಂತನೆ, ತೀರ್ಥಕ್ಷೇತ್ರ ದರ್ಶನ, ಪರರ ಧನ ಪ್ರಾಪ್ತಿ, ಮನೆಯಲ್ಲಿ ಸಂತಸ.

    ವೃಶ್ಚಿಕ: ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಶತ್ರುಗಳ ಬಾಧೆ, ಮಾನಸಿಕ ಕಿರಿಕಿರಿ, ಭೂ ವ್ಯವಹಾರಗಳಲ್ಲಿ ಎಚ್ಚರಿಕೆ, ಸ್ಥಳ ಬದಲಾವಣೆಯಿಂದ ಅನುಕೂಲ, ಹಳೇ ಗೆಳೆಯರ ಭೇಟಿ.

    ಧನಸ್ಸು: ವಿದ್ಯಾರ್ಥಿಗಳಿಗೆ ಶುಭ ಸಮಯ, ವಿಚಾರಗಳ ಗ್ರಹಿಕೆ ಹೆಚ್ಚಾಗುವುದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸು ತೊಂದರೆ ನಿವಾರಣೆ, ಆತ್ಮೀಯರಿಂದ ಸಹಾಯ.

    ಮಕರ: ಹೊಸ ಅವಕಾಶ ಪ್ರಾಪ್ತಿ, ಅದೃಷ್ಟ ಒಲಿಯುವುದು, ಮಕ್ಕಳಿಂದ ಸಂತೋಷ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ, ವಿದೇಶ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಲಾಭ.

    ಕುಂಭ: ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಮಾನಸಿಕ ವ್ಯಥೆ, ವಾಹನ ಚಾಲಕರಿಗೆ ತೊಂದರೆ, ಸಾಲದಿಂದ ಮುಕ್ತಿ, ಚಿನ್ನಾಭರಣ ಪ್ರಾಪ್ತಿ, ದುಬಾರಿ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ.

    ಮೀನ: ಸಮಾಜ ಸೇವಕರಿಗೆ ಗೌರವ, ಆರೋಗ್ಯದಲ್ಲಿ ಏರುಪೇರು, ದುಶ್ಚಟಗಳಿಗೆ ಹಣವ್ಯಯ, ಮಾಡುವ ಕೆಲಸದಲ್ಲಿ ನಿಧಾನ, ದಾಂಪತ್ಯದಲ್ಲಿ ಅನುಮಾನ ಸಾಧ್ಯತೆ, ದೂರ ಪ್ರಯಾಣ.

  • ದಿನಭವಿಷ್ಯ 16-09-2017

    ದಿನಭವಿಷ್ಯ 16-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಏಕಾದಶಿ ತಿಥಿ,
    ಶನಿವಾರ, ಪುಷ್ಯ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47

    ರಾಹುಕಾಲ: ಬೆಳಗ್ಗೆ 9:15 ರಿಂದ 10:46
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:44
    ಯಮಗಂಡಕಾಲ: ಮಧ್ಯಾಹ್ನ 1:49 ರಿಂದ 3:20

    ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸೋದರ ಮಾವನಿಂದ ಕಲಹ, ಸ್ನೇಹಿತರೊಂದಿಗೆ ಜಗಳ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಬೇಸರ.

    ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ಒತ್ತಡ, ಸ್ವಯಂಕೃತ್ಯದಿಂದ ನಷ್ಟ, ದಾಂಪತ್ಯದಲ್ಲಿ ಕಲಹ, ಮಕ್ಕಳ ಭವಿಷ್ಯದ ಚಿಂತೆ, ಆತ್ಮೀಯರ ಮುಂದೆ ಅವಮಾನ.

    ಮಿಥುನ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಬಾಧೆ, ಆಕಸ್ಮಿಕ ಹಳೇ ಸಾಲ ಮರುಪಾವತಿ, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

    ಕಟಕ: ವಿದ್ಯಾರ್ಥಿಗಳಲ್ಲಿ ಮಂದತ್ವ, ಮಾನ ಅಪಮಾನ, ಪ್ರೇಮ ವಿಚಾರದಲ್ಲಿ ಸಮಸ್ಯೆ, ಮಕ್ಕಳಿಂದ ತೊಂದರೆ.

    ಸಿಂಹ: ಕುಟುಂಬದಲ್ಲಿ ದುಃಸ್ಥಿತಿ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ಅನಗತ್ಯ ಮಾತುಗಳನ್ನಾಡುವಿರಿ, ಸಂಸಾರದಲ್ಲಿ ಬಿರುಕು, ಸ್ಥಿರಾಸ್ತಿ ತಗಾದೆ.

    ಕನ್ಯಾ: ಮಿತ್ರರಿಂದ ವಿದ್ಯಾಭ್ಯಾಸಕ್ಕೆ ತೊಂದರೆ, ಧೈರ್ಯದಿಂದ ಕಾರ್ಯ ಪ್ರಗತಿ, ಅನಾರೋಗ್ಯ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ.

    ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ನಷ್ಟಗಳು ಹೆಚ್ಚಾಗುವುದು, ಮಕ್ಕಳೊಂದಿಗೆ ಕಲಹ, ಹಣಕಾಸು ವಿಚಾರದಲ್ಲಿ ವಾಗ್ವಾದ.

    ವೃಶ್ಚಿಕ: ಗ್ಯಾಸ್ಟ್ರಿಕ್ ಸಮಸ್ಯೆ, ದೇಹದಲ್ಲಿ ಆಲಸ್ಯ, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಪ್ರಯಾಣದಲ್ಲಿ ವಸ್ತು ಕಳವು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.

    ಧನಸ್ಸು: ಉದ್ಯೋಗದಲ್ಲಿ ಒತ್ತಡ, ವ್ಯಾಪಾರೋದ್ಯಮದಲ್ಲಿ ಸಮಸ್ಯೆ, ನಿದ್ರಾಭಂಗ, ವಿದ್ಯಾಭ್ಯಾಸದಲ್ಲಿ ಗೊಂದಲ, ಮರೆವಿನ ಸಮಸ್ಯೆ ಹೆಚ್ಚು.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ಮನಃಸ್ತಾಪ, ಮಿತ್ರರಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸಂಗಾತಿಯ ಬೇಜವಾಬ್ದಾರಿಂದ ಸಮಸ್ಯೆ.

    ಕುಂಭ: ಉದ್ಯೋಗದಲ್ಲಿ ಶತ್ರುಕಾಟ, ಕೆಲಸಗಾರರೊಂದಿಗೆ ಮನಃಸ್ತಾಪ, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.

    ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ನಷ್ಟ, ಅನಿರೀಕ್ಷಿತ ಸಮಸ್ಯೆ, ಗೌರವ-ಭಾವನೆಗಳಿಗೆ ಧಕ್ಕೆ.

  • ದಿನಭವಿಷ್ಯ 15-09-2017

    ದಿನಭವಿಷ್ಯ 15-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ದಶಮಿ ತಿಥಿ,
    ಶುಕ್ರವಾರ, ಪುನರ್ವಸು ನಕ್ಷತ್ರ,

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:46 ರಿಂದ 12:18
    ಗುಳಿಕಕಾಲ: ಬೆಳಗ್ಗೆ 7:43 ರಿಂದ 9:15
    ಯಮಗಂಡಕಾಲ: ಮಧ್ಯಾಹ್ನ 3:21 ರಿಂದ 4:52

    ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ತೊಂದರೆ, ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಮನಸ್ಸಿನಲ್ಲಿ ಆತಂಕ.

    ವೃಷಭ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಬಂಧುಗಳಿಂದ ಹಣ ಸಹಾಯ, ಸಾಲಗಾರರ ಕಾಟ, ಶತ್ರುಗಳಿಂದ ತೊಂದರೆ, ಅನಗತ್ಯ ಕಲಹ.

    ಮಿಥುನ: ಮನೆ-ಉದ್ಯೋಗ ಬದಲಾವಣೆ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಎಚ್ಚರ, ಪತ್ರ ವ್ಯವಹಾರಗಳಲ್ಲಿ ಗೊಂದಲ, ವ್ಯಾಪಾರೋದ್ಯಮದಲ್ಲಿ ಆತಂಕ.

    ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸಕ್ಕೆ ತೊಡಕು, ಹಣಕಾಸು ಮೋಸ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ.

    ಸಿಂಹ: ಅಧಿಕ ಒತ್ತಡ, ವಿದ್ಯಾರ್ಥಿಗಳಲ್ಲಿ ಮರೆವು, ಮಕ್ಕಳ ಬಗ್ಗೆ ಚಿಂತೆ, ಮಿತ್ರರಿಂದ ಆಕಸ್ಮಿಕ ನಷ್ಟ.

    ಕನ್ಯಾ: ಶೀತ ಸಂಬಂಧಿತ ರೋಗ, ಅಜೀರ್ಣ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ತೊಂದರೆ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಪಾಲುದಾರಿಕೆಯಲ್ಲಿ ಲಾಭ, ಹಣಕಾಸು ಮೋಸ.

    ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಮಿತ್ರರು ಶತ್ರುಗಳಾಗುವರು, ಹಠಮಾರಿತನ ಹೆಚ್ಚು, ಆತುರ ನಿರ್ಧಾರದಿಂದ ತೊಂದರೆ.

    ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳಲ್ಲಿ ಕಲಹ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

    ಧನಸ್ಸು: ಮಕ್ಕಳಲ್ಲಿ ಚುರುಕುತನ ಅಧಿಕ, ಸ್ವಯಂಕೃತ್ಯಗಳಿಂದ ನಷ್ಟ, ಬೇಜವಾಬ್ದಾರಿಯಿಂದ ಸಮಸ್ಯೆ, ಭವಿಷ್ಯದ ಮೇಲೆ ದುಷ್ಪರಿಣಾಮ, ದೀರ್ಘಕಾಲದ ಅನಾರೋಗ್ಯ, ಆರೋಗ್ಯ ವಿಚಾರದಲ್ಲಿ ಆತಂಕ.

    ಮಕರ: ಶರೀರದಲ್ಲಿ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಧನಾಗಮನ, ತಂತ್ರಜ್ಞಾನ ಕ್ಷೇತ್ರದವರಿಗೆ ಅನುಕೂಲ.

    ಕುಂಭ: ಮಕ್ಕಳು ಶತ್ರುಗಳಾಗುವರು, ಸ್ನೇಹಿತರಿಂದ ವ್ಯವಹಾರಗಳಲ್ಲಿ ಸಂಶಯ, ಅನಗತ್ಯ ಮಾತುಗಳಿಂದ ಸಮಸ್ಯೆ, ಮಕ್ಕಳಿಗಾಗಿ ಸಾಲ ಮಾಡುವಿರಿ.

    ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಡ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ನಿದ್ರೆಯಲ್ಲಿ ಕೆಟ್ಟ ಕನಸು, ಉದ್ಯೋಗದಲ್ಲಿ ಗೌರವ ಪ್ರಾಪ್ತಿ.

  • ದಿನಭವಿಷ್ಯ 14-09-2017

    ದಿನಭವಿಷ್ಯ 14-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ನವಮಿ ತಿಥಿ
    ಗುರುವಾರ, ಆರಿದ್ರಾ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
    ರಾಹುಕಾಲ: ಮಧ್ಯಾಹ್ನ 1:50 ರಿಂದ 3:22
    ಗುಳಿಕಕಾಲ: ಬೆಳಗ್ಗೆ 9:15 ರಿಂದ 10:47
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43

    ಮೇಷ: ಬಂಧುಗಳಿಂದ ಸಹಾಯ ಕೇಳುವಿರಿ, ಚರ್ಮ ತುರಿಕೆ, ನರ ದೌರ್ಬಲ್ಯ,ತಲೆ ನೋವು, ತಾಯಿಯ ಆರೋಗ್ಯದಲ್ಲಿ ಏರುಪೇರು, ಸಾಲ ಮಾಡುವ ಪರಿಸ್ಥಿತಿ.

    ವೃಷಭ: ಆತ್ಮೀಯರಿಂದ ಹಣ ಸಹಾಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾರಾಟ ಕ್ಷೇತ್ರದವರಿಗೆ ಅನುಕೂಲ, ಗೌರವಕ್ಕೆ ಧಕ್ಕೆ.

    ಮಿಥುನ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಹೆಣ್ಣು ಮಕ್ಕಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ಮಾಟ-ಮಂತ್ರದ ಭೀತಿ.

    ಕಟಕ: ಬಂಧುಗಳಿಂದ ಮೋಸ, ಕಾರ್ಯ ಕರ್ತವ್ಯಗಳಲ್ಲಿ ವಿಳಂಬ, ಮಾಡುವ ಕೆಲಸದಲ್ಲಿ ಅಡೆತಡೆ, ಸರ್ಕಾರಿ ಕಾರ್ಯದಲ್ಲಿ ಜಯ.

    ಸಿಂಹ: ಅನಗತ್ಯ ಖರ್ಚಿಗೆ ತಡೆ, ಕುಟುಂಬದಲ್ಲಿ ಆತಂಕ, ರಾಜಕೀಯ ವ್ಯಕ್ತಿಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

    ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ,ಸ್ವಯಂಕೃತ ಅಪರಾಧಗಳಿಂದ ನಷ್ಟ,ಅವಕಾಶ ಕೈ ತಪ್ಪುವುದು,ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

    ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಸ್ತ್ರೀಯರಿಂದ ಕಿರಿಕಿರಿ, ತಂದೆಯಿಂದ ತೊಂದನೆ, ಆಕಸ್ಮಿಕ ಕಲಹ ನಷ್ಟ ಸಾಧ್ಯತೆ.

    ವೃಶ್ಚಿಕ: ಕಮಿಷನ್ ಏಜೆಂಟ್‍ಗಳಿಗೆ ಲಾಭ, ಚೀಟಿ ವ್ಯವಹಾರದಲ್ಲಿ ಅನುಕೂಲ, ಕಾನೂನು ಬಾಹಿರ ಹಣ ಸಂಪಾದನೆ, ಮೇಲಾಧಿಕಾರಿಗಳಿಂದ ತೊಂದರೆ, ಆತುರ ಸ್ವಭಾವ, ಅಹಂಭಾವದಿಂದ ದಾಂಪತ್ಯದಲ್ಲಿ ಕಲಹ.

    ಧನಸ್ಸು: ಸಂಗಾತಿಯಿಂದ ಆಕಸ್ಮಿಕ ಲಾಭ, ಸ್ನೇಹಿತರು ಶತ್ರುಗಳಾಗುವರು, ಸಣ್ಣ ತಪ್ಪುಗಳಿಂದ ಸಂಕಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ.

    ಮಕರ: ತಂದೆ-ಸ್ನೇಹಿತರಿಂದ ಸಾಲ ಕೇಳುವಿರಿ, ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಶತ್ರುತ್ವ ಹೆಚ್ಚಾಗುವುದು.

    ಕುಂಭ: ಮಕ್ಕಳಿಗಾಗಿ ಸಾಲ ಮಾಡುವಿರಿ, ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಕಲ್ಪನಾ ಲೋಕದಲ್ಲಿ ವಿಹಾರ, ಆಕಸ್ಮಿಕ ತೊಂದರೆ ಎದುರಾಗುವುದು.

    ಮೀನ: ದಾಂಪತ್ಯದಲ್ಲಿ ಕಲಹ, ಸ್ನೇಹಿತರ ನಡುವೆ ಸಂಶಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನಗತ್ಯ ಸಂಕಷ್ಟಕ್ಕೆ ಸಿಲುಕುವಿರಿ.

  • ದಿನಭವಿಷ್ಯ 13-09-2017

    ದಿನಭವಿಷ್ಯ 13-09-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಅಷ್ಠಮಿ ತಿಥಿ,
    ಬುಧವಾರ, ರೋಹಿಣಿ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:19 ರಿಂದ 1:50
    ಗುಳಿಕಕಾಲ: ಬೆಳಗ್ಗೆ 10:47 ರಿಂದ 12:19
    ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:15

    ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ತೀರ್ಥಕ್ಷೇತ್ರ ದರ್ಶನ, ಆಕಸ್ಮಿಕ ಧನ ಲಾಭ, ಸುಖ ಭೋಜನ, ದ್ರವ್ಯ ಲಾಭ.

    ವೃಷಭ: ವಾಸ ಗೃಹದಲ್ಲಿ ತೊಂದರೆ, ಉತ್ತಮ ಬುದ್ಧಿಶಕ್ತಿ, ಅಧಿಕ ಧನ ಲಾಭ, ವ್ಯಾಪಾರದಲ್ಲಿ ಉತ್ತಮ, ಆರೋಗ್ಯದಲ್ಲಿ ಚೇತರಿಕೆ.

    ಮಿಥುನ: ಸ್ಥಳ ಬದಲಾವಣೆ, ಅತಿಯಾದ ನಿದ್ರೆ, ಅಕಾಲ ಭೋಜನ, ಆಸ್ತಿ ವಿಚಾರದಲ್ಲಿ ವಾಗ್ವಾದ.

    ಕಟಕ: ಅಮೂಲ್ಯ ವಸ್ತುಗಳ ಖರೀದಿ, ದುಷ್ಟರಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ, ವಿದ್ಯಾಭ್ಯಾಸದಲ್ಲಿ ಹಿನ್ನೆಡೆ.

    ಸಿಂಹ: ಪರಸ್ತ್ರೀಯಿಂದ ನಿಂದನೆ, ವಿಪರೀತ ದುಶ್ಚಟ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆದಾಯಕ್ಕಿಂತ ಖರ್ಚು ಹೆಚ್ಚು.

    ಕನ್ಯಾ: ಭೂಮಿ ಖರೀದಿಯೋಗ, ಧನ ಲಾಭ, ಕುಟುಂಬ ಸೌಖ್ಯ, ಇಷ್ಟಾರ್ಥ ಸಿದ್ಧಿ, ವಿವಾಹ ಯೋಗ, ಸುಖ ಭೋಜನ.

    ತುಲಾ: ವೃಥಾ ಧನವ್ಯಯ, ಮನಸ್ಸಿನಲ್ಲಿ ಭೀತಿ, ಕಾರ್ಯದಲ್ಲಿ ವಿಳಂಬ, ಪ್ರಿಯ ಜನರ ಭೇಟಿ, ಗುರು ಹಿರಿಯರಲ್ಲಿ ಭಕ್ತಿ.

    ವೃಶ್ಚಿಕ: ದುಷ್ಟರಿಂದ ತೊಂದರೆ, ಕೃಷಿಯಲ್ಲಿ ಲಾಭ, ವಸ್ತ್ರಾಭರಣ ಖರೀದಿ, ಅನ್ಯ ಜನರಲ್ಲಿ ವೈಮನಸ್ಸು, ಸ್ತ್ರೀಯರಿಗೆ ಲಾಭ.

    ಧನಸ್ಸು: ಕಾರ್ಯ ಸಾಧನೆಗಾಗಿ ತಿರುಗಾಟ, ನಂಬಿಕಸ್ಥರಿಂದ ಮೋಸ, ನೂತನ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಧನ ಲಾಭ.

    ಮಕರ: ಪುಣ್ಯಕ್ಷೇತ್ರ ದರ್ಶನ, ಆರೋಗ್ಯ ವೃದ್ಧಿ, ಬಂಧುಗಳಿಂದ ಸಹಾಯ, ಶತ್ರುಗಳ ಬಾಧೆ, ವಾಹನ ರಿಪೇರಿ, ಆರ್ಥಿಕ ಪರಿಸ್ಥಿತಿ ಏರುಪೇರು.

    ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಹಿಳೆಯರಿಗೆ ಶುಭ, ಮಾನಸಿಕ ನೆಮ್ಮದಿ, ಋಣ ವಿಮೋಚನೆ, ಹಿತ ಶತ್ರುಗಳಿಂದ ತೊಂದರೆ.

    ಮೀನ: ಮಾತೃವಿನಿಂದ ಸಹಾಯ, ದಾಂಪತ್ಯದಲ್ಲಿ ಕಲಹ, ರಾಜ ವಿರೋಧ, ಅನಗತ್ಯ ದ್ವೇಷ ಸಾಧಿಸುವಿರಿ, ತಾಳ್ಮೆ ಅತ್ಯಗತ್ಯ.

     

  • ದಿನಭವಿಷ್ಯ 12-09-2017

    ದಿನಭವಿಷ್ಯ 12-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಸಪ್ತಮಿ ತಿಥಿ,
    ಮಂಗಳವಾರ, ಕೃತಿಕಾ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:23 ರಿಂದ 4:55
    ಗುಳಿಕಕಾಲ: ಮಧ್ಯಾಹ್ನ 12:19 ರಿಂದ 1:51
    ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:47

    ಮೇಷ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅಲ್ಪ ಲಾಭ, ವಾಹನ ರಿಪೇರಿ, ಬಂಧು-ಮಿತ್ರರು ಸಮಾಗಮ, ದಾಂಪತ್ಯದಲ್ಲಿ ಅನ್ಯೋನ್ಯತೆ.

    ವೃಷಭ: ಸತ್ಕಾರ್ಯದಲ್ಲಿ ಆಸಕ್ತಿ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

    ಮಿಥುನ: ಇಲ್ಲ ಸಲ್ಲದ ಅಪವಾದ, ಸ್ಥಿರಾಸ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಪ್ರಿಯ ಜನರ ಭೇಟಿ, ಚಂಚಲ ಮನಸ್ಸು.

    ಕಟಕ: ನಾನಾ ರೀತಿಯ ಸಂಪಾದನೆ, ಧೈರ್ಯದಿಂದ ಕೆಲಸಗಳಲ್ಲಿ ಪ್ರಗತಿ, ದುಶ್ಚಟಕ್ಕೆ ದಾಸರಾಗುವಿರಿ.

    ಸಿಂಹ: ಹಣಕಾಸು ಅಡಚಣೆ, ಧನ ಹಾನಿ, ಅಧಿಕಾರಿಗಳಲ್ಲಿ ಕಲಹ, ರೋಗ ಬಾಧೆ, ಮನಸ್ಸಿನಲ್ಲಿ ಭಯ.

    ಕನ್ಯಾ: ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ, ದ್ರವ್ಯ ಲಾಭ, ಅಪವಾದ ನಿಂದನೆ, ಹೆತ್ತವರಲ್ಲಿ ದ್ವೇಷ.

    ತುಲಾ: ಸ್ಥಳ ಬದಲಾವಣೆ, ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ, ಕೀರ್ತಿ ಲಾಭ, ಅಲ್ಪ ಲಾಭ, ಅಧಿಕ ಖರ್ಚು.

    ವೃಶ್ಚಿಕ: ಸ್ನೇಹಿತರಿಂದ ಬೆಂಬಲ, ಆರೋಗ್ಯದಲ್ಲಿ ಏರುಪೇರು, ಆಲಸ್ಯ ಮನೋಭಾವ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

    ಧನಸ್ಸು: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವಿವಾಹದ ಮಾತುಕತೆ, ಆಕಸ್ಮಿಕ ಪ್ರಯಾಣ.

    ಮಕರ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಅಧಿಕ ದ್ರವ್ಯ ಲಾಭ, ಪ್ರೀತಿ ಪಾತ್ರರೊಡನೆ ಬಾಂಧವ್ಯ ವೃದ್ಧಿ, ವೃಥಾ ತಿರುಗಾಟ.

    ಕುಂಭ: ಮಾನಸಿಕ ಒತ್ತಡ, ಅನಾವಶ್ಯಕ ಮಾತುಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ, ತೀರ್ಥಯಾತ್ರೆ ದರ್ಶನ.

    ಮೀನ: ಶ್ರಮಕ್ಕೆ ತಕ್ಕ ಪ್ರತಿಫಲ, ಮಾನಸಿಕ ನೆಮ್ಮದಿ, ಕಾರ್ಯ ಸಾಧನೆ, ಧಾರ್ಮಿಕ ಕಾರ್ಯದಲ್ಲಿ ಭಾಗಿ.

  • ದಿನಭವಿಷ್ಯ 11-09-2017

    ದಿನಭವಿಷ್ಯ 11-09-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಷಷ್ಠಿ ತಿಥಿ,
    ಸೋಮವಾರ, ಭರಣಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:43 ರಿಂದ 9:15
    ಗುಳಿಕಕಾಲ: ಮಧ್ಯಾಹ್ನ 1:51 ರಿಂದ 3:23
    ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:19

    ಮೇಷ: ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರಿಗಳಿಗೆ ಲಾಭ, ಶತ್ರುಗಳ ಬಾಧೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಉನ್ನತ ಸ್ಥಾನಮಾನ.

    ವೃಷಭ: ಮಕ್ಕಳಿಗಾಗಿ ದೂರ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಚಂಚಲ ಮನಸ್ಸು, ಸ್ತ್ರೀಯರಿಗೆ ತೊಂದರೆ.

    ಮಿಥುನ: ಸ್ವಯಂಕೃತ್ಯಗಳಿಂದ ಅಪವಾದ, ಅತಿಯಾದ ನೋವು, ಮನಃಕ್ಲೇಷ, ಶ್ರಮಕ್ಕೆ ತಕ್ಕ ಫಲ, ಮನಸ್ಸಿನಲ್ಲಿ ಗೊಂದಲ.

    ಕಟಕ: ವ್ಯವಹಾರದಲ್ಲಿ ಎಚ್ಚರ, ಹೇಳಿಕೆ ಮಾತನ್ನು ಕೇಳುವಿರಿ, ಅನಗತ್ಯ ಸಂಕಷ್ಟಕ್ಕೆ ಸಿಲುಕುವಿರಿ, ಶತ್ರುಗಳ ಬಾಧೆ, ಸೈಟ್ ಖರೀದಿ ಯೋಗ.

    ಸಿಂಹ: ಮಾನಸಿಕ ವ್ಯಥೆ, ಆರೋಗ್ಯದಲ್ಲಿ ಏರುಪೇರು, ಕಾರ್ಯ ಸಾಧನೆ, ಕುಟುಂಬದಲ್ಲಿ ಸಂತಸ, ಧನ ಲಾಭ.

    ಕನ್ಯಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನೆಡೆ, ಋಣ ವಿಮೋಚನೆ, ಆತ್ಮೀಯರಿಂದ ಸಹಾಯ, ಮಕ್ಕಳಿಂದ ಅನರ್ಥ, ದೂರ ಪ್ರಯಾಣ.

    ತುಲಾ: ಆರೋಗ್ಯ ವೃದ್ಧಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಕುಟುಂಬ ಸೌಖ್ಯ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

    ವೃಶ್ಚಿಕ: ಸ್ನೇಹಿತರಿಂದ ಸಹಾಯ, ಸಮಾಜದಲ್ಲಿ ಗೌರವ, ಶತ್ರುಗಳು ನಾಶ, ವಿವಾಹ ಯೋಗ.

    ಧನಸ್ಸು: ಮಾತೃವಿನಿಂದ ಸಹಾಯ, ಆದಾಯಕ್ಕಿಂತ ಖರ್ಚು ಹೆಚ್ಚು, ಸ್ತ್ರೀಯರಿಗೆ ಶುಭ, ಯಾರನ್ನೂ ಹೆಚ್ಚು ನಂಬಬೇಡಿ.

    ಮಕರ: ಆರೋಗ್ಯ ವೃದ್ಧಿ, ಇಷ್ಟಾರ್ಥ ಸಿದ್ಧಿ, ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ.

    ಕುಂಭ: ಭೂ ಲಾಭ, ವಾಹನದಿಂದ ತೊಂದರೆ, ಅತಿಯಾದ ನಿದ್ರೆ, ಉದ್ಯೊಗದಲ್ಲಿ ಬಡ್ತಿ, ಸ್ವಯಂ ಪ್ರಯತ್ನದಿಂದ ಕಾರ್ಯ ಸಿದ್ಧಿ,

    ಮೀನ: ಕುಟುಂಬದಲ್ಲಿ ಸಂತಸದ ವಾತಾವರಣ, ವೃಥಾ ಅಲೆದಾಟ, ಮನಃಸ್ತಾಪ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ತ್ರೀಯರಿಗೆ ಲಾಭ.

     

  • ದಿನಭವಿಷ್ಯ: 10-09-2017

    ದಿನಭವಿಷ್ಯ: 10-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ,
    ಭಾನುವಾರ, ಅಶ್ವಿನಿ ನಕ್ಷತ್ರ

    ರಾಹುಕಾಲ: ಸಾಯಂಕಾಲ 4:56 ರಿಂದ 6:28
    ಗುಳಿಕಕಾಲ: ಮಧ್ಯಾಹ್ನ 3:24 ರಿಂದ 4:56
    ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:52

    ಮೇಷ: ಪ್ರತಿಭೆಗೆ ತಕ್ಕ ಪ್ರತಿಫಲ, ಧಾರ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ, ಶತ್ರುಗಳಿಂದ ದೂರವಿರಿ, ವೃತ್ತಿರಂಗದಲ್ಲಿ ಯಶಸ್ಸು, ತಾಳ್ಮೆ ಅತ್ಯಗತ್ಯ,
    ಮನಃಕ್ಲೇಷ, ಆಕಸ್ಮಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಭೂಮಿ ಖರೀದಿಯೋಗ, ಋಣ ಬಾಧೆ, ಕುಟುಂಬದಲ್ಲಿ ನೆಮ್ಮದಿ, ವ್ಯಾಸಂಗದಲ್ಲಿ ಮುನ್ನಡೆ, ಯತ್ನ ಕಾರ್ಯದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ,
    ಮಿತ್ರರಿಂದ ಸಹಕಾರ.

    ಮಿಥುನ: ವಾಹನದಿಂದ ಅಧಿಕ ಖರ್ಚು, ವ್ಯಾಪಾರಿಗಳಿಗೆ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ದೇವತಾ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು, ಆಲಸ್ಯ ಮನೋಭಾವ.

    ಕಟಕ: ಎಲ್ಲರ ಮನಸ್ಸು ಗೆಲ್ಲುವಿರಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ವಾದ-ವಿವಾದಗಳಲ್ಲಿ ಸೋಲು, ಕಾರ್ಯ ಸಾಧನೆಗಾಗಿ ಪರಿಶ್ರಮ, ಅಧಿಕ ಕೋಪ.

    ಸಿಂಹ: ನೆಮ್ಮದಿ ಇಲ್ಲದ ಜೀವನ, ಸಾಲ ಬಾಧೆ, ಸ್ತ್ರೀ ಸೌಖ್ಯ, ಉದ್ಯೋಗದಲ್ಲಿ ಪ್ರಗತಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಹಿರಿಯರಲ್ಲಿ ಭಕ್ತಿ, ಕೋರ್ಟ್ ಕೇಸ್‍ಗಳಲ್ಲಿ ಜಯ.

    ಕನ್ಯಾ: ಆತ್ಮೀಯರಿಂದ ಸಲಹೆ, ಅನ್ಯರ ಮಾತಿನಿಂದ ಕಲಹ, ಮನಸ್ಸಿಗೆ ಅಶಾಂತಿ, ದುಷ್ಟರಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು, ಮಾತಿನ ಚಕಮಕಿ, ವಾಸಗೃಹದಲ್ಲಿ ತೊಂದರೆ.

    ತುಲಾ: ಕೃಷಿಕರಿಗೆ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಯತ್ನ ಕಾರ್ಯದಲ್ಲಿ ವಿಳಂಬ, ಇಲ್ಲದ ಸಲ್ಲದ ಅಪವಾದ, ನಾನಾ ವಿಚಾರಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳ ಭೇಟಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಉತ್ತಮ ಬುದ್ಧಿಶಕ್ತಿ, ವಸ್ತ್ರಾಭರಣ ಖರೀದಿ, ಕೃಷಿಕರಿಗೆ ಅಲ್ಪ ಲಾಭ.

    ಧನಸ್ಸು: ಬಿಡುವಿಲ್ಲದ ಕೆಲಸ, ಸ್ತ್ರೀಯರಿಗೆ ಶುಭ, ಅವಿವಾಹಿತರಿಗೆ ವಿವಾಹಯೋಗ, ಹೂಡಿಕೆಗಳಿಂದ ಲಾಭ, ಶರೀರದಲ್ಲಿ ಆಲಸ್ಯ, ಖರ್ಚಿನ ಬಗ್ಗೆ ನಿಗಾವಿರಲಿ, ಭೋಗ ವಸ್ತುಗಳು ಪ್ರಾಪ್ತಿ.

    ಮಕರ: ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಶತ್ರುಗಳ ಭಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಇಷ್ಟವಾದ ವಸ್ತುಗಳ ಖರೀದಿ,
    ದ್ರವರೂಪದ ವಸ್ತುಗಳಿಂದ ಲಾಭ, ಮಾನಸಿಕ ನೆಮ್ಮದಿ, ಪ್ರಚಾರ ಸಭೆಗಳಲ್ಲಿ ಭಾಗಿ.

    ಕುಂಭ: ಅವಕಾಶಗಳ ಸದುಪಯೋಗ, ಸುಖ ಭೋಜನ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಪ್ರಶಂಸೆ, ತಾಳ್ಮೆ ಅತ್ಯಗತ್ಯ.

    ಮೀನ: ಸ್ತ್ರೀ ವಿಚಾರದಲ್ಲಿ ಅಶಾಂತಿ, ಮಾನಸಿಕ ಚಿಂತೆ, ಮನೋವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತನ್ನು ಕೇಳುವಿರಿ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಶತ್ರುಗಳ ಬಾಧೆ, ಮನೆಯಲ್ಲಿ ಶುಭ ಕಾರ್ಯ.