Tag: ದಿನಭವಿಷ್ಯ

  • ದಿನಭವಿಷ್ಯ 30-09-2017

    ದಿನಭವಿಷ್ಯ 30-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ,
    ಶನಿವಾರ, ಉತ್ತರಾಷಾಢ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
    ರಾಹುಕಾಲ: ಬೆಳಗ್ಗೆ 9:13 ರಿಂದ 10:43
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:43
    ಯಮಗಂಡಕಾಲ: ಮಧ್ಯಾಹ್ನ 1:43 ರಿಂದ 3:13
    ದಿನ ವಿಶೇಷ: ವಿಜಯ ದಶಮಿ

    ಮೇಷ: ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಬಂಧುಗಳೊಂದಿಗೆ ಕಿರಿಕಿರಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    ವೃಷಭ: ಪ್ರಯಾಣದಲ್ಲಿ ತೊಂದರೆ, ಹಣಕಾಸು ನಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ, ಮನಃಸ್ತಾಪ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ.

    ಮಿಥುನ: ಕುಟುಂಬದಲ್ಲಿ ಅಹಿತಕರ, ದಾಂಪತ್ಯದಲ್ಲಿ ಕಲಹ, ಕೋರ್ಟ್‍ನ ಮೊರೆ ಹೋಗುವಿರಿ, ನೀವಾಡುವ ಮಾತಿನಿಂದ ಜಗಳ, ಬಂಧುಗಳಿಂದ ಸಾಲ ಕೇಳುವಿರಿ.

    ಕಟಕ: ಪ್ರೇಮ ವಿಚಾರದಲ್ಲಿ ಕಲಹ, ಮಕ್ಕಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ನಿದ್ರಾಭಂಗ, ಉದ್ಯೋಗದಲ್ಲಿ ಒತ್ತಡ, ನೆಮ್ಮದಿ ಇಲ್ಲದ ಜೀವನ.

    ಸಿಂಹ: ಸಾಲ ತೀರಿಸುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಸೋಮಾರಿತನ, ದೇಹಾಲಸ್ಯ, ಸ್ಥಿರಾಸ್ತಿ ವಿಚಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

    ಕನ್ಯಾ: ಮಕ್ಕಳಿಗಾಗಿ ವೆಚ್ಚ, ಉದ್ಯೋಗಕ್ಕಾಗಿ ಖರ್ಚು, ನೆರೆಹೊರೆಯವರಿಂದ ಅಗೌರವ, ಸಾಲ ಬಾಧೆ, ಮಾನಸಿಕ ವ್ಯಥೆ, ಸೇವಕರ ಕೊರತೆ.

    ತುಲಾ: ಅರ್ಥಿಕ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಮಿತ್ರರಿಂದ ಸಹಕಾರ, ಸಂಗಾತಿಯಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ತಗಾದೆ.

    ವೃಶ್ಚಿಕ: ಸರ್ಕಾರಿ ಕೆಲಸಕ್ಕಾಗಿ ಪ್ರಯಾಣ, ಉದ್ಯೋಗ ನಿಮಿತ್ತ ಓಡಾಟ, ಸಾಲ ಬಾಧೆಯಿಂದ ಸಂಕಷ್ಟ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ನಷ್ಟ ಪ್ರಮಾಣ ಅಧಿಕ, ಆತುರ ಸ್ವಭಾವ, ಅಹಂಭಾವದಿಂದ ನಷ್ಟ, ಮಕ್ಕಳಿಂದ ಧನ ಸಹಾಯ, ಪ್ರಯಾಣದಲ್ಲಿ ತೊಂದರೆ.

    ಮಕರ: ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಭೇಟಿ, ಮಿತ್ರರಿಂದ ಮಾನಸಿಕ ಹಿಂಸೆ, ವಾಹನ ಕಳೆದುಕೊಳ್ಳುವ ಸಾಧ್ಯತೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಖರ್ಚು.

    ಕುಂಭ: ಮಕ್ಕಳಿಂದ ವೆಚ್ಚ, ಸೇವಕರಿಂದ ನಷ್ಟ, ದಾಯಾದಿಗಳ ಕಲಹ, ನಿದ್ರಾಭಂಗ, ಸರ್ಕಾರಿ ಕೆಲಸಗಳಿಗೆ ಅಧಿಕ ಖರ್ಚು.

    ಮೀನ: ಸ್ಥಿರಾಸ್ತಿಗಾಗಿ ಸಾಲ ಮಾಡುವಿರಿ, ಅಧಿಕ ಉಷ್ಣ ಬಾಧೆ, ತಲೆ ನೋವು, ಹೆಣ್ಣು ಮಕ್ಕಳಿಂದ ಲಾಭ, ತಂದೆ-ಮಿತ್ರರೊಂದಿಗೆ ವೈಮನಸ್ಸು.

  • ದಿನಭವಿಷ್ಯ 29-09-2017

    ದಿನಭವಿಷ್ಯ 29-09-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ನವಮಿ ತಿಥಿ,
    ಶುಕ್ರವಾರ, ಪೂರ್ವಾಷಾಢ ನಕ್ಷತ್ರ

    ದಿನ ವಿಶೇಷ: ಮಹಾನವಮಿ, ಆಯುಧ ಪೂಜೆ

    ಮೇಷ: ಉತ್ತಮ ಹೆಸರು, ಗೌರವ ಸನ್ಮಾನ ಪ್ರಾಪ್ತಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಜಯ, ಪ್ರಯಾಣದಿಂದ ಅನುಕೂಲ, ತಂದೆಯಿಂದ ಸಹಕಾರ.

    ವೃಷಭ: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧುಗಳಿಂದ ತೊಂದರೆ, ಸಾಲಗಾರರಿಂದ ಆಕಸ್ಮಿಕ ತೊಂದರೆ, ನಷ್ಟಗಳು ಹೆಚ್ಚಾಗುವುದು, ಆರೋಗ್ಯದಲ್ಲಿ ಏರುಪೇರು.

    ಮಿಥುನ: ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಗೆ ಚಿಂತೆ.

    ಕಟಕ: ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ನಿಧಾನ, ವ್ಯಾಪಾರ-ವ್ಯವಹಾರಕ್ಕೆ ಸಾಲ ಪ್ರಾಪ್ತಿ, ಕೂಲಿ ಕೆಲಸಗಾರರೊಂದಿಗೆ ಕಲಹ.

    ಸಿಂಹ: ಅನಗತ್ಯ ನಷ್ಟ ಪ್ರಮಾಣ ಹೆಚ್ಚು, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಅತಿಯಾದ ಆಸೆ,

    ಕನ್ಯಾ: ಭೂಮಿ-ವಾಹನದಿಂದ ನಷ್ಟ, ಮಿತ್ರರಿಂದ ಅನುಕೂಲ, ಅಲಂಕಾರಿಕ ವಸ್ತುಗಳಿಗಾಗಿ ವೆಚ್ಚ, ವಸ್ತ್ರಾಭರಣ ಖರೀದಿ.

    ತುಲಾ: ಉದ್ಯೋಗ ಬದಲಾವಣೆ, ಬಂಧುಗಳಿಂದ ಸಾಲ ಸಹಾಯ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ.

    ವೃಶ್ಚಿಕ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸರ್ಕಾರಿ ಕೆಲಸ ನಿಮಿತ್ತ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ವ್ಯಾಪಾರಿಗಳಿಗೆ ಲಾಭ,ಆಕಸ್ಮಿಕ ಧನಾಗಮನ.

    ಧನಸ್ಸು: ಪ್ರಯಾಣದಲ್ಲಿ ಆಕಸ್ಮಿಕ ಅವಘಢ, ಮೇಲಾಧಿಕಾರಿಗಳಿಂದ ಸಂಕಷ್ಟ, ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ.

    ಮಕರ: ದಾಂಪತ್ಯದಲ್ಲಿ ಕಲಹ, ನೆಮ್ಮದಿ ಇಲ್ಲದ ಜೀವನ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಪಿತ್ರಾರ್ಜಿತ ಆಸ್ತಿ ಕೈ ತಪ್ಪುವುದು.

    ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಆರ್ಥಿಕ ನೆರವು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

    ಮೀನ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಸಾಲ ಬಾಧೆ, ಋಣ-ರೋಗ ಬಾಧೆ, ಕೆಲಸ ಕಾರ್ಯಗಳಲ್ಲಿ ಎಚ್ಚರ.

  • ದಿನಭವಿಷ್ಯ 28-09-2017

    ದಿನಭವಿಷ್ಯ 28-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಅಷ್ಠಮಿ ತಿಥಿ,
    ಗುರುವಾರ, ಮೂಲಾ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
    ರಾಹುಕಾಲ: ಮಧ್ಯಾಹ್ನ 1:44 ರಿಂದ 3:14
    ಗುಳಿಕಕಾಲ: ಬೆಳಗ್ಗೆ 9:13 ರಿಂದ 10:43
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43
    ದಿನ ವಿಶೇಷ: ದುರ್ಗಾಷ್ಠಮಿ

    ಮೇಷ: ಸ್ತ್ರೀಯರಿಂದ ಶುಭ, ಸೈಟ್-ವಾಹನ ಖರೀದಿಯೋಗ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ವಿವಾಹ ಭಾಗ್ಯ ಪ್ರಾಪ್ತಿ.

    ವೃಷಭ: ವ್ಯಾಪಾರಿಗಳಿಗೆ ಅನುಕೂಲ, ಕಲಾವಿದರು-ಪತ್ರಕರ್ತರಿಗೆ ಅವಕಾಶ, ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ, ಅಧಿಕ ಸಂಪಾದನೆ.

    ಮಿಥುನ: ಪ್ರೀತಿ-ಪ್ರೇಮ ವಿಚಾರದಲ್ಲಿ ಯಶಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಹಣಕಾಸು ವಿಚಾರದಲ್ಲಿ ಎಚ್ಚರ, ಮೋಜು ಮಸ್ತಿಗಾಗಿ ಖರ್ಚು.

    ಕಟಕ: ದಾಂಪತ್ಯದಲ್ಲಿ ಸಂತಸ, ಬ್ಯಾಂಕಿನಿಂದ ಸಾಲ ಸೌಲಭ್ಯ, ತಂದೆ ಮಕ್ಕಳಲ್ಲಿ ಮನಃಸ್ತಾಪ, ನೆಮ್ಮದಿ ಇಲ್ಲದ ಜೀವನ.

    ಸಿಂಹ: ಸಹೋದರಿಯಿಂದ ಲಾಭ, ಆತ್ಮೀಯ ಮಿತ್ರರಿಂದ ಪ್ರೇಮದ ಪ್ರಸ್ತಾವನೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪ್ರಾಪ್ತಿ.

    ಕನ್ಯಾ: ಸೈಟ್-ವಾಹನ ಮಾರಾಟದಿಂದ ಧನಾಗಮನ, ಐಷಾರಾಮಿ ಜೀವನಕ್ಕೆ ಮನಸ್ಸು, ಮಿತ್ರರಿಂದ ಸಂತಸ, ಮಾನಸಿಕ ನೆಮ್ಮದಿ, ಆಕಸ್ಮಿಕ ಅನುಕೂಲ.

    ತುಲಾ: ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ವೃತ್ತಿಪರರಿಗೆ ಅನುಕೂಲ, ಉದ್ಯೋಗ ಬದಲಾವಣೆ, ಉತ್ತಮ ಉದ್ಯೋಗ ಪ್ರಾಪ್ತಿ.

    ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೌಟುಂಬಿಕ ಸಮಸ್ಯೆ ಬಗೆಹರಿಯವುದು, ಆಕಸ್ಮಿಕ ವಿವಾಹ ಯೋಗ, ದುಶ್ಚಟ, ಮೋಜು-ಮಸ್ತಿಗಾಗಿ ಖರ್ಚು.

    ಧನಸ್ಸು: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸ್ನೇಹಿತರಿಂದ ಸಾಲ ಮಾಡುವಿರಿ, ಮಹಿಳಾ ಶತ್ರುಗಳಿಂದ ಕಾಟ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಪ್ರೇಮ ವಿಚಾರವಾಗಿ ಮನೆಯಿಂದ ದೂರ ಉಳಿಯುವ ಚಿಂತೆ, ಉದ್ಯೋಗದಲ್ಲಿ ಬಡ್ತಿ, ಉದ್ಯೋಗ ನಿಮಿತ್ತ ಪ್ರಯಾಣ.

    ಕುಂಭ: ಹೆಣ್ಣು ಮಕ್ಕಳಿಂದ ಹಣಕಾಸು ನೆರವು, ಋಣ-ರೋಗ ಬಾಧೆಯಿಂದ ಮುಕ್ತಿ ಸಾಧ್ಯತೆ, ಸಹೋದರಿಯೊಂದಿಗೆ ಶತ್ರುತ್ವ.

    ಮೀನ: ಕೆಲಸ ಕಾರ್ಯಗಳಲ್ಲಿ ಜಯ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು.

  • ದಿನಭವಿಷ್ಯ 27-09-2017

    ದಿನಭವಿಷ್ಯ 27-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಬುಧವಾರ, ಜೇಷ್ಠ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:14 ರಿಂದ 1:44
    ಗುಳಿಕಕಾಲ: ಬೆಳಗ್ಗೆ 10:43 ರಿಂದ 12:14
    ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:13

    ಮೇಷ: ಸ್ನೇಹಿತರಿಂದ ಸಹಾಯ, ಮಾನಸಿಕ ಕಿರಿಕಿರಿ, ಭೂ ವ್ಯವಹಾರಗಳಲ್ಲಿ ಜಾಗ್ರತೆ, ಸ್ಥಳ ಬದಲಾವಣೆಯಿಂದ ಅನುಕೂಲ, ಶತ್ರುಗಳಿಂದ ತೊಂದರೆ.

    ವೃಷಭ: ಆಕಸ್ಮಿಕ ಧನ ಲಾಭ, ಮಿತ್ರರ ಭೇಟಿಯಿಂದ ಸಂತಸ, ಭೂ ಲಾಭ, ವೈಯುಕ್ತಿಕ ವಿಚಾರಗಳಲ್ಲಿ ನಿಗಾವಹಿಸಿ, ಶತ್ರುಗಳ ಕಾಟ.

    ಮಿಥುನ: ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಭಯ, ಆರೋಗ್ಯ ಸಮಸ್ಯೆ, ಹಣಕಾಸು ನಷ್ಟ, ದಾನ-ಧರ್ಮದಲ್ಲಿ ಆಸಕ್ತಿ.

    ಕಟಕ: ದೂರ ಪ್ರಯಾಣ, ದೃಷ್ಠಿ ದೋಷದಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ಕೆಲಸಗಳಲ್ಲಿ ಜಯ.

    ಸಿಂಹ: ವಾಗ್ವಾದಗಳಲ್ಲಿ ಜಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಪರಸ್ಥಳ ವಾಸ, ಅತಿಯಾದ ನೋವು, ಪೂಜಾ ಕಾರ್ಯಗಳಲ್ಲಿ ಭಾಗಿ.

    ಕನ್ಯಾ: ಶತ್ರುಗಳ ಬಾಧೆ, ಅಧಿಕ ಕೋಪ, ಷೇರು ವ್ಯವಹಾರದವರಿಗೆ ಲಾಭ, ತೀರ್ಥಯಾತ್ರೆಗೆ ಪ್ರಯಾಣ, ಮಾತಿನ ಮೇಲೆ ನಿಗಾವಿರಲಿ.

    ತುಲಾ: ದುಷ್ಟರಿಂದ ದೂರವಿರಿ, ಗಣ್ಯ ವ್ಯಕ್ತಿಯ ಭೇಟಿ, ನಿವೇಶನ ಪ್ರಾಪ್ತಿ,ಕೀಲು ನೋವು, ತಾಳ್ಮೆ ಅತ್ಯಗತ್ಯ, ಈ ದಿನ ಶುಭ ಫಲ.

    ವೃಶ್ಚಿಕ: ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ವಿರೋಧಿಗಳಿಂದ ನಿಂದನೆ, ವಾಸಗೃಹದಲ್ಲಿ ತೊಂದರೆ, ಇಲ್ಲ ಸಲ್ಲದ ಅಪವಾದ.

    ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಯತ್ನ ಕಾರ್ಯದಲ್ಲಿ ಜಯ, ಹಿರಿಯರಲ್ಲಿ ಗೌರವ, ಸ್ತ್ರೀಯರಿಗೆ ನೆಮ್ಮದಿ, ಸಂಪತ್ತು ಪ್ರಾಪ್ತಿ.

    ಮಕರ: ದಾಂಪತ್ಯದಲ್ಲಿ ಸಂಶಯ, ಸಾಲದಿಂದ ಮುಕ್ತಿ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಶೀತ ಸಂಬಂಧಿತ ರೋಗ.

    ಕುಂಭ: ಯಾರನ್ನೂ ಹೆಚ್ಚು ನಂಬಬೇಡಿ, ಉದ್ಯಮಸ್ಥರಿಗೆ ಲಾಭ, ಕೃಷಿಕರಿಗೆ ಅನುಕೂಲ, ಪ್ರಯಾಣದಿಂದ ಅನಾರೋಗ್ಯ.

    ಮೀನ: ನಾನಾ ರೀತಿಯ ಸಂಪಾದನೆ, ಸತ್ಕಾರ್ಯದಲ್ಲಿ ಆಸಕ್ತಿ, ವಾಹನ ರಿಪೇರಿ, ಮಾನಸಿಕ ನೆಮ್ಮದಿ, ವ್ಯವಹಾರದಲ್ಲಿ ದೃಷ್ಠಿದೋಷ, ಸಾಮಾನ್ಯ ನೆಮ್ಮದಿಗೆ ಭಂಗ.

  • ದಿನಭವಿಷ್ಯ: 26-09-2017

    ದಿನಭವಿಷ್ಯ: 26-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಮಂಗಳವಾರ, ಅನೂರಾಧ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:16 ರಿಂದ 4:47
    ಗುಳಿಕಕಾಲ: ಮಧ್ಯಾಹ್ನ 12:15 ರಿಂದ 1:45
    ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:44

    ಮೇಷ: ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಅಧಿಕಾರ ಪ್ರಾಪ್ತಿ, ಸಾರ್ವಜನಿಕ ಕ್ಷೇತ್ರದಲಿ ಮನ್ನಣೆ, ಶತ್ರುಗಳ ಬಾಧೆ, ಮನಃಕ್ಲೇಷ.

    ವೃಷಭ: ಉದ್ಯೋಗದಲ್ಲಿ ಬಡ್ತಿ, ಪ್ರಿಯ ಜನರ ಭೇಟಿ, ಸ್ಥಳ ಬದಲಾವಣೆ, ಯತ್ನ ಕಾರ್ಯದಲ್ಲಿ ವಿಳಂಬ, ವಾಹನ ಯೋಗ.

    ಮಿಥುನ: ಗೌರವ, ಕೀರ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಅಲ್ಪ ಲಾಭ, ಅಧಿಕ ಖರ್ಚು, ಭಾಗ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ಆತುರ ಸ್ವಭಾವ.

    ಕಟಕ: ಅನ್ಯರಲ್ಲಿ ವೈಮನಸ್ಸು, ದುಃಖದಾಯಕ ಪ್ರಸಂಗ, ರೋಗ ಬಾಧೆ, ವಾಹನದಿಂದ ತೊಂದರೆ, ಆರೋಗ್ಯ ಸಮಸ್ಯೆ, ದುಷ್ಟ ಬುದ್ಧಿ.

    ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಕಲಹ, ನಂಬಿಕೆ ದ್ರೋಹ, ಇಲ್ಲ ಸಲ್ಲದ ಅಪವಾದ.

    ಕನ್ಯಾ: ಶ್ರಮಕ್ಕೆ ತಕ್ಕ ಫಲ, ವ್ಯಾಪಾರಿಗಳಿಗೆ ಕೃಷಿಕರಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ಅವಿವಾಹಿತರಿಗೆ ವಿವಾಹಯೋಗ.

    ತುಲಾ: ಮಾನಸಿಕ ಒತ್ತಡ, ಸ್ಥಿರಾಸ್ತಿ ಮಾರಾಟ, ಇಷ್ಟಾರ್ಥ ಸಿದ್ಧಿ, ಮಾನಸಿಕ ನೆಮ್ಮದಿ, ದೈನಂದಿನ ಕಾರ್ಯಗಳಲ್ಲಿ ಬದಲಾವಣೆ.

    ವೃಶ್ಚಿಕ: ಪ್ರೀತಿ ಪಾತ್ರರೊಡನೆ ಬಾಂಧವ್ಯ, ಆಕಸ್ಮಿಕ ದೂರ ಪ್ರಯಾಣ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮಿತ್ರರ ಭೇಟಿ.

    ಧನಸ್ಸು: ಅಮೂಲ್ಯ ವಸ್ತುಗಳ ಖರೀದಿ, ಧನ ಲಾಭ, ಸ್ಥಿರಾಸ್ತಿ ಮಾರಾಟ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸಾಲ ಬಾಧೆ.

    ಮಕರ: ಪರರಿಂದ ಮೋಸ, ಮಾತಿನ ಚಕಮಕಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ನಿಂದನೆ.

    ಕುಂಭ: ಕಾರ್ಯ ಸಾಧನೆ, ಕುಟುಂಬದಲ್ಲಿ ಸಂತಸ, ವೃಥಾ ಅಲೆದಾಟ, ಹಿತ ಶತ್ರುಗಳಿಂದ ತೊಂದರೆ, ಆಲಸ್ಯ ಮನೋಭಾವ.

    ಮೀನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಋಣ ಬಾಧೆ, ಸುಳ್ಳು ಹೇಳುವಿರಿ, ಅನ್ಯರಿಂದ ಸಂಕಷ್ಟಕ್ಕೆ ಸಿಲುಕುವಿರಿ.

  • ದಿನಭವಿಷ್ಯ 25-09-2017

    ದಿನಭವಿಷ್ಯ 25-09-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಪಂಚಮಿ ತಿಥಿ,
    ಸೋಮವಾರ, ಅನೂರಾಧ ನಕ್ಷತ್ರ

    ಮೇಷ: ಮನಸ್ಸಿನಲ್ಲಿ ಗೊಂದಲ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ನೀವಾಡುವ ಮಾತಿನಿಂದ ಕಲಹ, ದಂಡ ಕಟ್ಟುವ ಸಾಧ್ಯತೆ, ಈ ದಿನ ಎಚ್ಚರಿಕೆಯಲ್ಲಿರಿ.

    ವೃಷಭ: ವ್ಯವಹಾರದ ಮೇಲೆ ಕೆಟ್ಟದೃಷ್ಠಿ, ಸರ್ಪ ಭಯ, ಕೀಲು ನೋವು, ಬಾಕಿ ವಸೂಲಿ ಮಾಡುವ ಸಾಧ್ಯತೆ.

    ಮಿಥುನ: ಬಂಧು ಮಿತ್ರರ ವಿರೋಧ, ವಾಹನ ಚಾಲಕರಿಗೆ ಅಪಘಾತ, ವ್ಯವಹಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ.

    ಕಟಕ: ಮಾತೃವಿನಿಂದ ಶುಭ, ಇಷ್ಟವಾದ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

    ಸಿಂಹ: ನೆಮ್ಮದಿ ಇಲ್ಲದ ಜೀವನ, ವಿಪರೀತ ವ್ಯಸನ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ.

    ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಧೈರ್ಯದಿಂದ ಕಾರ್ಯ ಸಿದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನೆಡೆ.

    ತುಲಾ: ಪರಸ್ಥಳ ವಾಸ, ವ್ಯರ್ಥ ಧನಹಾನಿ, ಸತ್ಕಾರ್ಯದಲ್ಲಿ ಆಸಕ್ತಿ, ವಿರೋಧಿಗಳಿಂದ ತೊಂದರೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.

    ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಿನ ಚಕಮಕಿ, ಹಿತ ಶತ್ರುಗಳಿಂದ ತೊಂದರೆ, ಸ್ಥಿರಾಸ್ತಿ ಮಾರಾಟ.

    ಧನಸ್ಸು: ಯತ್ನ ಕಾರ್ಯಗಳಲ್ಲಿ ಪ್ರಗತಿ, ಧನ ಲಾಭ, ಆರೋಗ್ಯದಲ್ಲಿ ಏರುಪೇರು, ನೀಚ ಜನರಿಂದ ತೊಂದರೆ.

    ಮಕರ: ಆದಾಯಕ್ಕಿಂತ ಖರ್ಚು ಹೆಚ್ಚು, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ಏರುಪೇರು.

    ಕುಂಭ: ಶುಭ ಕಾರ್ಯಗಳಲ್ಲಿ ಭಾಗಿ, ಪ್ರೀತಿ ಪಾತ್ರರ ಆಗಮನ, ಶರೀರದಲ್ಲಿ ಆಲಸ್ಯ, ಉದ್ಯಮಿಗಳಿಗೆ ಅಲ್ಪ ಲಾಭ.

    ಮೀನ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಮಾತುಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯೆತೆ.

     

  • ದಿನಭವಿಷ್ಯ 24-09-2017

    ದಿನಭವಿಷ್ಯ 24-09-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಚತುರ್ಥಿ ತಿಥಿ,
    ಭಾನುವಾರ, ವಿಶಾಖ ನಕ್ಷತ್ರ

    ರಾಹುಕಾಲ: ಸಂಜೆ 4:48 ರಿಂದ 6:18
    ಗುಳಿಕಕಾಲ: ಮಧ್ಯಾಹ್ನ 3:17 ರಿಂದ 4:48
    ಯಮಗಂಡಕಾಲ: ಮಧ್ಯಾಹ್ನ 12:15 ರಿಂದ 1:46

    ಮೇಷ: ಕೃಷಿಯಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಉತ್ಸಾಹ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಪ್ರಭಾವಿ ವ್ಯಕ್ತಿಗಳ ಭೇಟಿ, ದಂಪತಿಗಳಲ್ಲಿ ಕಲಹ, ಗೊಂದಲಗಳಿಂದ ದೂರವಿರಿ, ಶತ್ರುಗಳ ಬಾಧೆ.

    ವೃಷಭ: ಇಲ್ಲ ಸಲ್ಲದ ತಕರಾರು, ಚಂಚಲ ಮನಸ್ಸು, ಹಿತ ಶತ್ರುಗಳಿಂದ ಸಲಹೆ, ನೀವಾಡುವ ಮಾತಿನಿಂದ ಅನರ್ಥ, ಕೆಲಸ ಕಾರ್ಯದಲ್ಲಿ ವಿಳಂಬ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ರಾಜ ವಿರೋಧ.

    ಮಿಥುನ: ದೇವತಾ ಕಾರ್ಯಗಳಲ್ಲಿ ಒಲವು, ಸೇವಕರ ವರ್ಗದಿಂದ ತೊಂದರೆ, ಧನ ಹಾನಿ, ಆಹಾರ ಸೇವನೆಯಲ್ಲಿ ಜಾಗ್ರತೆ, ಯಾರನ್ನೂ ಹೆಚ್ಚು ನಂಬಬೇಡಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಕಾರ್ಯದಲ್ಲಿ ನಿಧಾನ.

    ಕಟಕ: ವಿದ್ಯಾರ್ಥಿಗಳಲ್ಲಿ ಪ್ರಗತಿ, ವಾಹನ ಖರೀದಿ, ದುಷ್ಟ ಆಲೋಚನೆ, ಸ್ತ್ರೀಯರಿಗೆ ಲಾಭ, ಪತ್ನಿಯಿಂದ ಹಿತನುಡಿ, ನಾನಾ ವಿಚಾರಗಳಲ್ಲಿ ಅಸಕ್ತಿ, ದಾಂಪತ್ಯದಲ್ಲಿ ಪ್ರೀತಿ.

    ಸಿಂಹ: ಭೋಗ ವಸ್ತು ಪ್ರಾಪ್ತಿ, ವಿವಾಹ ಯೋಗ, ಸೋಮಾರಿತನ, ಆರೋಗ್ಯದಲ್ಲಿ ಏರುಪೇರು, ಪರರಿಗೆ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಿತ್ರರಲ್ಲಿ ಕಲಹ.

    ಕನ್ಯಾ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿದೇಶ ಪ್ರಯಾಣ, ದ್ರವ್ಯ ಲಾಭ, ಶತ್ರು ಬಾಧೆ, ದಾನ-ಧರ್ಮದಲ್ಲಿ ಆಸಕ್ತಿ, ಕೆಟ್ಟ ಶಬ್ಧಗಳಿಂದ ನಿಂದನೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.

    ತುಲಾ: ಕ್ರಯ ವಿಕ್ರಯಗಳಲ್ಲಿ ಲಾಭ, ಸುಖ ಭೋಜನ, ಹೆತ್ತವರಲ್ಲಿ ದ್ವೇಷ, ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಪ್ರೀತಿ ಸಮಾಗಮ, ಅತಿಯಾದ ನಿದ್ರೆ.

    ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಕಾರ್ಯಗಳಲ್ಲಿ ಪ್ರಮಾಣಿಕ ಪ್ರಯತ್ನ, ವ್ಯರ್ಥ ಧನಹಾನಿ, ವಾಹನ ಖರೀದಿಯಲ್ಲಿ ನಿಧಾನ, ನಂಬಿಕಸ್ಥರಿಂದ ಮೋಸ, ಅಧಿಕ ತಿರುಗಾಟ.

    ಧನಸ್ಸು: ಆತ್ಮೀಯರೊಂದಿಗೆ ಪ್ರಯಾಣ, ಕುಲದೇವರ ಪ್ರಾರ್ಥನೆ, ಮಾತಿನ ಚಕಮಕಿ, ಆಕಸ್ಮಿಕ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.

    ಮಕರ: ಶ್ರಮಕ್ಕೆ ತಕ್ಕ ಫಲ, ಮಿತ್ರರಿಂದ ದ್ರೋಹ, ಆದಾಯಕ್ಕಿಂತ ಖರ್ಚು ಹೆಚ್ಚು, ಮಾನಸಿಕ ಒತ್ತಡ, ಇತರರ ಮಾತಿಗೆ ಮರುಳಾಗಬೇಡಿ, ಶುಭ ಸುದ್ದಿ ಕೇಳುವಿರಿ.

    ಕುಂಭ: ಗುರಿ ಸಾಧನೆಗೆ ಸುಸಮಯ, ಮಾನಸಿಕ ನೆಮ್ಮದಿ, ಸಾಲ ಮರುಪಾವತಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಲಾಭ, ಮನಸ್ಸಿನಲ್ಲಿ ಗೊಂದಲ, ಶತ್ರುಗಳ ಬಾಧೆ.

    ಮೀನ: ಕೆಲಸ ಕಾರ್ಯಗಳಲ್ಲಿ ನಿಷ್ಠೆ, ಸ್ತ್ರೀಯರಿಗೆ ಶುಭ ಫಲ ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ಹೊಗಳಿಕೆಗೆ ಪಾತ್ರರಾಗುವಿರಿ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ.

  • ದಿನಭವಿಷ್ಯ: 23-09-2017

    ದಿನಭವಿಷ್ಯ: 23-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ತೃತೀಯಾ ತಿಥಿ,
    ಶನಿವಾರ, ಸ್ವಾತಿ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

    ರಾಹುಕಾಲ: ಬೆಳಗ್ಗೆ 9:13 ರಿಂದ 10:44
    ಗುಳಿಕಕಾಲ: ಬೆಳಗ್ಗೆ 6:12 ರಿಂದ 7:42
    ಯಮಗಂಡಕಾಲ: ಮಧ್ಯಾಹ್ನ 1:46 ರಿಂದ 3:17

    ವೃಷಭ: ಸಹೋದರಿಯೊಂದಿಗೆ ಮನಃಸ್ತಾಪ, ಸ್ಥಿರಾಸ್ತಿ ನಷ್ಟದ ಭೀತಿ, ನೆರೆಹೊರೆಯವರೊಂದಿಗೆ ವೈಮನಸ್ಸು, ಶತ್ರುತ್ವ ವೃದ್ಧಿಸುವುದು.

    ಮಿಥುನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಸಮಸ್ಯೆ, ಪ್ರಯಾಣದಲ್ಲಿ ಎಚ್ಚರಿಕೆ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.

    ಕಟಕ: ಹಣಕಾಸು ಮೋಸ, ಸೈಟ್-ವಾಹನ ಖರೀದಿಯಲ್ಲಿ ಸಮಸ್ಯೆ, ಶತ್ರುಗಳ ನಿಂದನೆ, ಧಾರ್ಮಿಕ ಚಿಂತಕರೊಂದಿಗೆ ವಾಗ್ವಾದ.

    ಸಿಂಹ: ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ಬೇಸರ, ಪ್ರೇಮ ವಿಚಾರದಲ್ಲಿ ಚಿಂತೆ, ದಾಂಪತ್ಯದಲ್ಲಿ ಅನುಮಾನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

    ಕನ್ಯಾ: ಆರ್ಥಿಕ ಸಂಕಷ್ಟ, ಭವಿಷ್ಯದ ಚಿಂತೆ, ನಿದ್ರಾಭಂಗ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಸಂಗಾತಿಗೆ ಅನಾರೋಗ್ಯ, ಸುಖದಿಂದ ವಂಚನೆ.

    ತುಲಾ: ಮಿತ್ರರು ಶತ್ರುಗಳಾಗುವರು, ಅಹಂಭಾವದ ನಡವಳಿಕೆ, ಗೌರವಕ್ಕೆ ಧಕ್ಕೆ, ಮಹಿಳಾ ಮಿತ್ರರಿಂದ ಅದೃಷ್ಟ ಕೈತಪ್ಪುವುದು.

    ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಹಣಕಾಸು ವಿಚಾರದಲ್ಲಿ ತಗಾದೆ, ಗೌರವಕ್ಕೆ ಧಕ್ಕೆ ಸಾಧ್ಯತೆ, ದುಶ್ಚಟಗಳು ಹೆಚ್ಚಾಗುವುದು, ಪ್ರೇಮ ವಿಚಾರದಲ್ಲಿ ಸಮಸ್ಯೆ, ಶತ್ರುಗಳು ಅಧಿಕ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ.

    ಧನಸ್ಸು: ಶತ್ರುಗಳ ಕಾಟ, ಮಾನಸಿಕ ವೇದನೆ, ಕುಲದೇವರ ನಿಂದನೆ, ದೇವತಾ ಕಾರ್ಯಗಳಲ್ಲಿ ನಿರಾಸಕ್ತಿ.

    ಮಕರ: ಆತ್ಮೀಯರೊಂದಿಗೆ ಕಲಹ, ಅನಿರೀಕ್ಷಿತ ದುರ್ಘಟನೆ, ಆಸ್ತಿ ತಗಾದೆ, ಕೋರ್ಟ್‍ಗೆ ಅಲೆದಾಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕುಂಭ; ದಾಂಪತ್ಯದಲ್ಲಿ ಸಂಶಯ, ಕುಟುಂಬ ಗೌರವಕ್ಕೆ ಧಕ್ಕೆ, ಸ್ಥಿರಾಸ್ತಿ ನಷ್ಟ, ವಾಹನ ವಸ್ತ್ರಾಭರಣ ಕಳವು ಸಾಧ್ಯತೆ.

    ಮೀನ: ಅನ್ಯರ ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಸಾಲಗಾರರಾಗುವ ಸಾಧ್ಯತೆ, ದೇವತಾ ಕಾರ್ಯಗಳಲ್ಲಿ ಅಸಮಾಧಾನ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ.

  • ದಿನಭವಿಷ್ಯ: 21-09-2017

    ದಿನಭವಿಷ್ಯ: 21-09-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಆಶ್ವಯುಜ ಮಾಸ,
    ಶುಕ್ಲ ಪಕ್ಷ, ಪ್ರಥಮಿ ತಿಥಿ,
    ಗುರುವಾರ, ಹಸ್ತ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 1:47 ರಿಂದ 3:18
    ಗುಳಿಕಕಾಲ: ಬೆಳಗ್ಗೆ 9:14 ರಿಂದ 10:45
    ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43

    ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅಧಿಕ ಧನಾಗಮನ, ಮನೋವ್ಯಾದಿ, ಅತಿಯಾದ ಕೋಪ, ಆತ್ಮ ಸಂಕಟಗಳು.

    ವೃಷಭ: ಮಕ್ಕಳಿಂದ ಕಿರಿಕಿರಿ, ನೆರೆಹೊರೆಯವರಲ್ಲಿ ಮನಃಸ್ತಾಪ, ಸ್ನೇಹಿತರಿಂದ ನಷ್ಟ, ಕುಟುಂಬದಲ್ಲಿ ಗೌರವಕ್ಕೆ ಧಕ್ಕೆ, ದುಶ್ಚಟಗಳಿಂದ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ.

    ಮಿಥುನ: ಸಾಲ ಬಾಧೆ, ಆತ್ಮೀಯರಲ್ಲಿ ಸಾಲ ಕೇಳುವಿರಿ, ಚರ್ಮ ತುರಿಕೆ, ಉದರ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.

    ಕಟಕ: ಮಕ್ಕಳಿಂದ ಸ್ಥಿರಾಸ್ತಿ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗ ನಿಮಿತ್ತ ದೂರ ಪ್ರಯಾಣ.

    ಸಿಂಹ: ತಾಯಿ ಕಡೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಜಯ, ಹೊಗಳಿಕೆ ಮಾತಿಗೆ ಮರುಳಾಗುವಿರಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.

    ಕನ್ಯಾ: ಆಕಸ್ಮಿಕ ದುರ್ಘಟನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ನೇಹಿತರಿಂದ ನಷ್ಟ, ಸಹೋದರಿಯಿಂದ ತೊಂದರೆ,ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಕಲಹ.

    ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಂದಿಗೆ ಕಿರಿಕಿರಿ, ಕುಟುಂಬದಲ್ಲಿನ ಘಟನೆಗಳಿಂದ ಸಂಕಷ್ಟ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗಸ್ಥರಿಗೆ ಅಧಿಕ ಧನಾಗಮನ, ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಭೂ ವ್ಯವಹಾರಸ್ಥರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ಸಂಕಷ್ಟ, ವಾಹನ ರಿಪೇರಿ, ಹೆತ್ತವರ ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಅಧಿಕ ಒತ್ತಡ, ಆಕಸ್ಮಿಕ ತಪ್ಪು ಮಾಡುವಿರಿ.

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ ಮಾಡುವಿರಿ, ಮಿತ್ರರಿಂದ ಆರ್ಥಿಕ ಸಹಾಯ ಕೇಳುವಿರಿ, ಅಧಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

    ಕುಂಭ: ಶೀತ ಸಂಬಂಧಿತ ರೋಗ, ಉದರ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಧನಾಗಮನ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕಂಟಕ ಸಾಧ್ಯತೆ.

    ಮೀನ: ಸ್ಥಿರಾಸ್ತಿಯಿಂದ ಧನಾಗಮನ, ಹಣಕಾಸು ಸಮಸ್ಯೆ ನಿವಾರಣೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಅಜೀರ್ಣ ಸಮಸ್ಯೆ, ಕಿಡ್ನಿ ಸಮಸ್ಯೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ.

  • ದಿನಭವಿಷ್ಯ 20-0-2017

    ದಿನಭವಿಷ್ಯ 20-0-2017

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಕೃಷ್ಣ ಪಕ್ಷ, (ಮಹಾಲಯ ಅಮಾವಾಸ್ಯೆ)
    ಬುಧವಾರ, ಉತ್ತರ ನಕ್ಷತ್ರ

    ಮೇಷ: ಗುರು ಹಿರಿಯರಲ್ಲಿ ಭಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಅಹಿತಕರ ವಾತಾವರಣ.

    ವೃಷಭ: ಆಕಸ್ಮಿಕ ದ್ರವ್ಯ ಲಾಭ, ದಾನ-ಧರ್ಮದಲ್ಲಿ ಆಸಕ್ತಿ, ಆರೋಗ್ಯ ವೃದ್ಧಿ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು.

    ಮಿಥುನ: ಸ್ತ್ರೀಯರಿಗೆ ಶುಭ, ಕೃಷಿಯಲ್ಲಿ ಲಾಭ, ಮನಸ್ಸಿನಲ್ಲಿ ಭಯ, ಅನ್ಯರಲ್ಲಿ ದ್ವೇಷ, ಆರ್ಥಿಕ ಪರಿಸ್ಥಿತಿ ಚೇತರಿಕೆ.

    ಕಟಕ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವಾಹನ ರಿಪೇರಿ, ಶತ್ರುಗಳು ನಾಶ, ಮಾನಸಿಕ ನೆಮ್ಮದಿ, ಅಧಿಕ ಖರ್ಚು, ಬಂಧುಗಳಿಂದ ಸಹಾಯ.

    ಸಿಂಹ: ಸ್ಥಳ ಬದಲಾವಣೆ, ಯತ್ನ ಕಾರ್ಯಗಳಲ್ಲಿ ವಿಘ್ನ, ದುಷ್ಟರಿಂದ ದೂರವಿರಿ, ವ್ಯಾಸಂಗಕ್ಕೆ ತೊಂದರೆ, ವಿಪರೀತ ವ್ಯಸನ.

    ಕನ್ಯಾ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಸುಖ ಭೋಜನ, ಉತ್ತಮ ಬುದ್ಧಿಶಕ್ತಿ.

    ತುಲಾ: ಅನಗತ್ಯ ವಾದ-ವಿವಾದ, ಅಮೂಲ್ಯ ವಸ್ತುಗಳ ಖರೀದಿ, ಅನಗತ್ಯ ದ್ವೇಷ ಸಾಧಿಸುವಿರಿ, ರಾಜ ವಿರೋಧ, ನಂಬಿಕಸ್ಥರಿಂದ ದ್ರೋಹ.

    ವೃಶ್ಚಿಕ: ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ, ವ್ಯಾಪಾರದಲ್ಲಿ ಲಾಭ, ಹಣ ಬಂದರೂ ಉಳಿಯುವುದಿಲ್ಲ,

    ಧನಸ್ಸು: ಮಾತೃವಿನಿಂದ ಸಹಾಯ, ಋಣ ವಿಮೋಚನೆ, ಸ್ತ್ರೀಯರಿಗೆ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಇಷ್ಟಾರ್ಥ ಸಿದ್ಧಿ.

    ಮಕರ: ಸಮಾಜದಲ್ಲಿ ಗೌರವ, ಇಲ್ಲ ಸಲ್ಲದ ತಕರಾರು, ಉತ್ತಮ ಬುದ್ಧಿಶಕ್ತಿ, ಮಕ್ಕಳಿಂದ ಸಹಾಯ, ಸಾಲ ಬಾಧೆ.

    ಕುಂಭ: ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಶೀತ ಸಂಬಂಧಿತ ರೋಗ ಬಾಧೆ.

    ಮೀನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಿತ್ರರಿಂದ ಸಹಾಯ, ಕಾರ್ಯ ಸಾಧನೆ, ಕುಟುಂಬದಲ್ಲಿ ಸಂತಸ, ಸ್ಥಿರಾಸ್ತಿ ಖರೀದಿ ಯೋಗ.