Tag: ದಿನಭವಿಷ್ಯ

  • ದಿನಭವಿಷ್ಯ 03-11-2017

    ದಿನಭವಿಷ್ಯ 03-11-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಚತುರ್ದಶಿ ತಿಥಿ,
    ಶುಕ್ರವಾರ, ಅಶ್ವಿನಿ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28
    ರಾಹುಕಾಲ: ಬೆಳಗ್ಗೆ 10:40 ರಿಂದ 12:07
    ಗುಳಿಕಕಾಲ: ಬೆಳಗ್ಗೆ 6:17 ರಿಂದ 7:45
    ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:02

    ಮೇಷ: ಸೈಟ್-ವಾಹನ ಖರೀದಿಯೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರ-ಉದ್ಯೋಗದಲ್ಲಿ ವಿಘ್ನ, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಮಾನಸಿಕ ನೆಮ್ಮದಿ.

    ವೃಷಭ: ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ನೇಹಿತರಿಂದ ಕಿರಿಕಿರಿ, ಬಂಧುಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಬ್ಯಾಂಕ್‍ನಿಂದ ಪತ್ರ ಬರುವುದು.

    ಮಿಥುನ: ಕೌಟುಂಬ ಸಮಸ್ಯೆಗಳು ನಿವಾರಣೆ, ಹಣಕಾಸು ಮುಗ್ಗಟ್ಟಿನಲ್ಲಿ ಚೇತರಿಕೆ, ಪ್ರೀತಿ-ಪ್ರೇಮ ವಿಚಾರದಲ್ಲಿ ಜಯ, ಮೇಲಾಧಿಕಾರಿಗಳಿಂದ ಕಿರಿಕಿರಿ, ನಿದ್ರಾಭಂಗ.

    ಕಟಕ: ವ್ಯಾಪಾರಿಗಳಿಗೆ ಲಾಭ, ಕಲಾವಿದರಿಗೆ ಉತ್ತಮ ಅವಕಾಶ, ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ಖರೀದಿಗೆ ಸಹಕಾರ.

    ಸಿಂಹ: ತಂದೆಯ ಆರೋಗ್ಯಕ್ಕಾಗಿ ತಿರುಗಾಟ, ವಿಪರೀತ ಖರ್ಚು, ದೂರ ಪ್ರದೇಶದಲ್ಲಿ ಉದ್ಯೋಗ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳಿಂದ ತೊಂದರೆ, ಮಾನಸಿಕ ಹಿಂಸೆ.

    ಕನ್ಯಾ: ಆಕಸ್ಮಿಕ ಲಾಭ, ದಾಯಾದಿಗಳ ಕಲಹ, ಅತಿಯಾದ ಕೋಪ, ಉದ್ಯೋಗ ನಿಮಿತ್ತ ಪ್ರಯಾಣ.

    ತುಲಾ: ಶುಭ ಕಾರ್ಯಗಳಲ್ಲಿ ಭಾಗಿ, ಉದ್ಯೋಗ ಸ್ಥಳದಲ್ಲಿ ದುರ್ಘಟನೆ, ಉದ್ಯೋಗ ಬದಲಾಯಿಸುವ ಚಿಂತೆ, ಉದ್ಯಮ ವ್ಯಾಪಾರಕ್ಕೆ ತೊಂದರೆ, ಸೇವಕರಿಂದ ಸಮಸ್ಯೆ.

    ವೃಶ್ಚಿಕ: ಶೀತ ಸಂಬಂಧಿತ ರೋಗ, ಗ್ಯಾಸ್ಟ್ರಿಕ್ ಸಮಸ್ಯೆ, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಶತ್ರುಕಾಟ, ಸಾಲ ಮಾಡಿ ಮೋಜು-ಮಸ್ತಿ ಮಾಡುವಿರಿ.

    ಧನಸ್ಸು: ಆಕಸ್ಮಿಕ ಮಾನ ಸನ್ಮಾನಗಳು, ಭೂ ವ್ಯವಹಾರದಲ್ಲಿ ಜಯ, ಸ್ನೇಹಿತರಿಂದ ಕಿರಿಕಿರಿ, ಮಕ್ಕಳೇ ಶತ್ರುವಾಗುವರು.

    ಮಕರ: ದಾಂಪತ್ಯದಲ್ಲಿ ಅನ್ಯೋನ್ಯತೆ, ವ್ಯವಹಾರದಲ್ಲಿ ಮಾನಸಿಕ ನೆಮ್ಮದಿ, ಪ್ರೇಮದ ಬಲೆಗೆ ಸಿಲುಕುವಾಸೆ, ಕಂಕಣ ಭಾಗ್ಯಕ್ಕೆ ಶುಭ ಕಾಲ.

    ಕುಂಭ: ಬಂಧುಗಳಿಂದ ಸಾಲ ಕೇಳುವಿರಿ, ಆಸ್ತಿ ಪಾಲುದಾರಿಕೆಯ ಮಾತುಕತೆ, ಸ್ವಯಂಕೃತ್ಯಗಳಿಂದ ನಷ್ಟ, ಉದ್ಯೋಗ ಸ್ಥಳದಲ್ಲಿ ತೊಂದರೆ.

    ಮೀನ: ಬಾಡಿಗೆದಾರರೊಂದಿಗೆ ವಾಗ್ವಾದ, ಸ್ತ್ರೀಯರಿಂದ ಧನ ಸಹಾಯ, ಉದ್ಯೋಗ ದೊರಕುವ ಭರವಸೆ, ಸ್ವಯಂಕೃತ್ಯದಿಂದ ಹಣಕಾಸು ನಷ್ಟ.

  • ದಿನಭವಿಷ್ಯ: 02-11-2017

    ದಿನಭವಿಷ್ಯ: 02-11-2017

    ಪಂಚಾಂಗ:ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ತ್ರಯೋದಶಿ ತಿಥಿ, ಗುರುವಾರ,
    ಶುಕ್ಲ ಪಕ್ಷ, ರೇವತಿ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ12:00 ರಿಂದ 12:05
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06

    ರಾಹುಕಾಲ: ಮಧ್ಯಾಹ್ನ 1:35 ರಿಂದ 3:02
    ಗುಳಿಕಕಾಲ: ಬೆಳಗ್ಗೆ 9:12 ರಿಂದ 10:40
    ಯಮಗಂಡಕಾಲ: ಬೆಳಗ್ಗೆ 6:17 ರಿಂದ 7:45

    ಮೇಷ: ಮಾನಸಿಕ ವ್ಯಥೆ, ಅನಗತ್ಯ ಆಲೋಚನೆ, ನಿದ್ರಾಭಂಗ, ಶರೀರದಲ್ಲಿ ನೋವು, ಚರ್ಮ ತುರಿಕೆ, ಆರೋಗ್ಯದಲ್ಲಿ ಎಚ್ಚರಿಕೆ.

    ವೃಷಭ: ಅಕ್ರಮ ಧನ ಸಂಪಾದನೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ತಂದೆಯ ಬಂಧುಗಳಿಂದ ಕಿರಿಕಿರಿ, ಮಾನ ಅಪಮಾನ.

    ಮಿಥುನ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಸ್ವಯಂ ಕೃತ್ಯಗಳಿಂದ ಸಂಕಷ್ಟ, ಪಿತ್ರಾರ್ಜಿತ ಆಸ್ತಿ ತಗಾದೆ, ಸಹೋದ್ಯೋಗಿಗಳೊಂದಿಗೆ ಮನಃಸ್ತಾಪ.

    ಕಟಕ: ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ ಇತ್ಯರ್ಥ, ಕೆಲಸ ಕಾರ್ಯಗಳಲ್ಲಿ ನಷ್ಟ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವಿಪರೀತ ಹಣ ಖರ್ಚು.

    ಸಿಂಹ: ವ್ಯಾಪಾರ-ಉದ್ಯೋಗ ಅಭಿವೃದ್ಧಿಗೆ ತಡೆ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಧನ ಸಂಪಾದನೆ.

    ಕನ್ಯಾ: ಸಂಗಾತಿ ಬಗ್ಗೆ ಅನುಮಾನ, ಕೆಟ್ಟ ಸ್ನೇಹಿತರ ಸಹವಾಸ, ನಿದ್ರಾಭಂಗ, ಹಿರಿಯ ಸಹೋದರಿಯಿಂದ ಲಾಭ, ಮಿತ್ರರಿಂದ ಅನುಕೂಲ.

    ತುಲಾ: ತಂದೆಯನ್ನ ಶತ್ರುವಾಗಿ ಕಾಣುವಿರಿ, ನಿದ್ರೆಯಲ್ಲಿ ಕೆಟ್ಟ ಕನಸು, ಶತ್ರುಗಳಿಂದ ಕಿರಿಕಿರಿ, ಕೂಲಿ ಕಾರ್ಮಿಕರಿಂದ ನಷ್ಟ.

    ವೃಶ್ಚಿಕ: ಧಾರ್ಮಿಕ ಕಾರ್ಯಗಳಿಂದ ಪ್ರಗತಿ, ಸರ್ಕಾರಿ ಕೆಲಸ ನಿಮಿತ್ತ ಪ್ರಯಾಣ, ಮಾಡುವ ಕಾರ್ಯದಲ್ಲಿ ಅನುಕೂಲ, ಪ್ರವಾಸಿಗರಿಂದ ಅನುಕೂಲ.

    ಧನಸ್ಸು: ಉದ್ಯೋಗದಲ್ಲಿ ಒತ್ತಡ, ಗೊಂದಲಗಳಿಂದ ಅವಕಾಶ ಕೈ ತಪ್ಪುವುದು, ತಂದೆಯಿಂದ ಮಾನಸಿಕ ನೆಮ್ಮದಿ.

    ಮಕರ: ಕುಟುಂಬ ಸಮೇತ ಪ್ರಯಾಣ, ಸ್ವಯಂ ಕೃತ್ಯಗಳಿಂದ ತೊಂದರೆ, ನೀಚ ವ್ಯಕ್ತಿಗಳಿಂದ ಸಾಲ ಪಡೆಯುವಿರಿ.

    ಕುಂಭ: ಬಾಡಿಗೆದಾರರೊಂದಿಗೆ ವಾಗ್ವಾದ, ಮಕ್ಕಳು ದಾರಿ ತಪ್ಪುವ ಸಾಧ್ಯತೆ, ನೂತನ ಸ್ನೇಹಿತರ ಪರಿಚಯ.

    ಮೀನ: ದುಷ್ಟರ ಸಹವಾಸ ಮಾಡುವಿರಿ, ರಕ್ತ ದೋಷ, ತಲೆ ನೋವು, ಆರೋಗ್ಯ ಸಮಸ್ಯೆ, ವಿಕೃತ ಆಸೆಗಳಿಗೆ ಆಲೋಚನೆ.

  • ದಿನಭವಿಷ್ಯ 01-11-2017

    ದಿನಭವಿಷ್ಯ 01-11-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಬುಧವಾರ, ಪೂರ್ವಭಾದ್ರ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:07 ರಿಂದ 1:34
    ಗುಳಿಕಕಾಲ: ಬೆಳಗ್ಗೆ 10:32 ರಿಂದ 12:07
    ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:11
    ದಿನ ವಿಶೇಷ: ಉತ್ಥಾನ ದ್ವಾದಶಿ

    ಮೇಷ: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಪ್ರೀತಿ, ಧನ ಲಾಭ.

    ವೃಷಭ: ಬಂಧುಗಳ ಆಗಮನ, ಗೆಳೆಯರ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಶೀತ ಸಂಬಂಧಿತ ರೋಗ, ಮನೆಯಲ್ಲಿ ಸಂತಸ.

    ಮಿಥುನ: ಶುಭ ಕಾರ್ಯಗಳಲ್ಲಿ ಭಾಗಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಸ್ತ್ರೀಯರಿಗೆ ಲಾಭ.

    ಕಟಕ: ದುಷ್ಟರಿಂದ ತೊಂದರೆ, ತಾಳ್ಮೆ ಅತ್ಯಗತ್ಯ, ಕುಟುಂಬ ಸೌಖ್ಯ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.

    ಸಿಂಹ: ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಕೃಷಿಯಲ್ಲಿ ಸಾಧಾರಣ ಲಾಭ, ದೂರ ಪ್ರಯಾಣ.

    ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಗುರು ಹಿರಿಯರಲ್ಲಿ ಭಕ್ತಿ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಮಾತನಾಡುವಿರಿ, ಪುಣ್ಯಕ್ಷೇತ್ರ ದರ್ಶನ.

    ತುಲಾ: ನಾನಾ ವಿಚಾರಗಳಲ್ಲಿ ಆಸಕ್ತಿ, ಅತಿಯಾದ ಮುಂಗೋಪ, ದ್ವೇಷ ಹೆಚ್ಚಾಗುವುದು, ತೀರ್ಥಯಾತ್ರೆ ದರ್ಶನ, ವಾಹನ ಯೋಗ.

    ವೃಶ್ಚಿಕ: ಮಾನಸಿಕ ಚಿಂತೆ, ನಗದು ವ್ಯವಹಾರಗಳಲ್ಲಿ ಎಚ್ಚರ, ಶತ್ರುಗಳ ಬಾಧೆ, ಆತ್ಮೀಯರಿಂದ ಹೊಗಳಿಕೆ, ದ್ರವ್ಯ ನಾಶ, ಅನಗತ್ಯ ನಿಷ್ಠೂರ.

    ಧನಸ್ಸು: ಕುಟುಂಬ ಸೌಖ್ಯ, ಹೂಡಿಕೆಗಳಿಂದ ಲಾಭ, ಯತ್ನ ಕಾರ್ಯದಲ್ಲಿ ಜಯ, ಪ್ರಿಯ ಜನರ ಭೇಟಿ, ಸುಖ ಭೋಜನ ಪ್ರಾಪ್ತಿ.

    ಮಕರ: ಅನಗತ್ಯ ವಿಚಾರಗಳಿಂದ ದೂರವಿರಿ, ನಿರೀಕ್ಷಿತ ಆದಾಯ ಪ್ರಾಪ್ತಿ, ಮಾನಸಿಕ ನೆಮ್ಮದಿ, ಸ್ವಂತ ಪರಿಶ್ರಮದಿಂದ ಯಶಸ್ಸು.

    ಕುಂಭ: ಸೇವಕರಿಂದ ಸಹಾಯ, ಐಶ್ವರ್ಯ ವೃದ್ಧಿ, ಕೀರ್ತಿ ಲಾಭ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಸ್ತ್ರೀಯರಿಗೆ ಶುಭ.

    ಮೀನ: ದೇವತಾ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಗಾಗಿ ಹಣವ್ಯಯ, ಶತ್ರು ಬಾಧೆ, ಪರರ ಮಾತಿಗೆ ಮರುಳಾಗಬೇಡಿ, ವಿಪರೀತ ಕೋಪ.

  • ದಿನಭವಿಷ್ಯ 31-10-2017

    ದಿನಭವಿಷ್ಯ 31-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಏಕಾದಶಿ ತಿಥಿ, ಮಂಗಳವಾರ,

    ಮೇಷ: ಮನೆಯಲ್ಲಿ ಸಂತಸ, ಆಹಾರದಲ್ಲಿ ವ್ಯತ್ಯಾಸ, ಅಧಿಕ ದ್ರವ್ಯ ಲಾಭ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ.

    ವೃಷಭ: ವೃತ್ತಿ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಯಾಸ, ವ್ಯವಹಾರಗಳಲ್ಲಿ ಲಾಭ, ರೈತರಿಗೆ ಅನುಕೂಲ.

    ಮಿಥುನ: ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ನಿದ್ರಾಭಂಗ, ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ಹಿರಿಯರ ಆಗಮನ.

    ಕಟಕ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾತಿನ ಚಕಮಕಿ, ಮಹಿಳೆಯರಿಗೆ ಶುಭ ದಿನ.

    ಸಿಂಹ: ಆಲಸ್ಯ ಮನೋಭಾವ, ಹಣಕಾಸು ನಷ್ಟ, ನೆಮ್ಮದಿ ಇಲ್ಲದ ಜೀವನ, ಕುಟುಂಬದ ಮುಖ್ಯಸ್ಥರಿಂದ ಸಲಹೆ, ವ್ಯಾಸಂಗದಲ್ಲಿ ಪ್ರಗತಿ.

    ಕನ್ಯಾ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ಇತರರ ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ.

    ತುಲಾ: ದುಷ್ಟರಿಂದ ದೂರಿವಿರಿ, ಬಾಕಿ ವಸೂಲಿ, ಗುರು ಹಿರಿಯರ ದರ್ಶನ, ಸಣ್ಣ ಮಾತಿನಿಂದ ಕಲಹ.

    ವೃಶ್ಚಿಕ: ಕಾರ್ಯ ಸಾಧನೆ, ಪಿತ್ರಾರ್ಜಿತ ಆಸ್ತಿ ವಿವಾದ, ಬಂಧುಗಳ ಭೇಟಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ.

    ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕೆಟ್ಟಾಲೋಚನೆ, ನಿಂದನೆಗೆ ಒಳಗಾಗುವಿರಿ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ.

    ಮಕರ: ಮನೆಯಲ್ಲಿ ಶಾಂತಿಯ ವಾತಾವರಣ, ಗುರು ಹಿರಿಯರಿಂದ ಸಲಹೆ, ಸ್ಥಳ ಬದಲಾವಣೆ, ಶುಭ ಕಾರ್ಯಗಳಲ್ಲಿ ಭಾಗಿ.

    ಕುಂಭ: ಹೆತ್ತವರಿಗಾಗಿ ವಸ್ತ್ರ ಖರೀದಿ, ಆರೋಗ್ಯ ವೃದ್ಧಿ, ದಾಂಪತ್ಯದಲ್ಲಿ ವಿರಸ, ವಿಪರೀತ ದುಶ್ಚಟ, ಮನಸ್ಸಿನ ಮೇಲೆ ದುಷ್ಪರಿಣಾಮ.

    ಮೀನ: ಅವಕಾಶ ಕೈ ತಪ್ಪುವುದು, ನಾನಾ ರೀತಿಯ ಸಂಕಷ್ಟ, ಉದ್ಯೋಗದಲ್ಲಿ ಒತ್ತಡ, ಹಿರಿಯರಿಂದ ಹಿತನುಡಿ.

  • ದಿನಭವಿಷ್ಯ: 30-10-2017

    ದಿನಭವಿಷ್ಯ: 30-10-2017

    ಪಂಚಾಂಗ;
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ, ಸೋಮವಾರ
    ಧನಿಷ್ಠ ನಕ್ಷತ್ರ ಉಪರಿ ಶತಭಿಷ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:43 ರಿಂದ 9:11
    ಗುಳಿಕಕಾಲ: ಮಧ್ಯಾಹ್ನ 1:35 ರಿಂದ 3:03
    ಯಮಗಂಡಕಾಲ: ಬೆಳಗ್ಗೆ 10:39 ರಿಂದ 12:07

    ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ, ಹಣಕಾಸು ಮುಗ್ಗಟ್ಟು, ಶತ್ರುಗಳ ಬಾಧೆ, ಉತ್ತಮ ಬುದ್ಧಿಶಕ್ತಿ, ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು.

    ವೃಷಭ: ವಿದೇಶ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಧೈರ್ಯದಿಂದ ಕಾರ್ಯ ಪ್ರಗತಿ.

    ಮಿಥುನ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅಭಿವೃದ್ಧಿ ಕುಂಠಿತ.

    ಕಟಕ: ಮನೆಯಲ್ಲಿ ಸಂತಸ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ಋಣ ವಿಮೋಚನೆ.

    ಸಿಂಹ: ಯತ್ನ ಕಾರ್ಯದಲ್ಲಿ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಮಿತ್ರರಿಂದ ವಂಚನೆ, ಅಮೂಲ್ಯ ವಸ್ತುಗಳ ಖರೀದಿ, ಪರಸ್ತ್ರೀಯಿಂದ ತೊಂದರೆ.

    ಕನ್ಯಾ; ಇಷ್ಟಾರ್ಥ ಸಿದ್ಧಿ, ಆಕಸ್ಮಿಕ ಧನ ಲಾಭ, ದ್ರವ್ಯ ಲಾಭ, ನಾನಾ ವಿಚಾರದಲ್ಲಿ ಆಸಕ್ತ, ಹೆತ್ತವರ ಆಶೀರ್ವಾದದಿಂದ ಶುಭ, ವಸ್ತ್ರ ಖರೀದಿ.

    ತುಲಾ: ಗುರು ಹಿರಿಯರಲ್ಲಿ ಭಕ್ತಿ, ಆಕಸ್ಮಿಕ ಧನ ಲಾಭ, ಮಿತ್ರರ ಭೇಟಿ, ಬಾಕಿ ಹಣ ವಸೂಲಿ, ದಾಂಪತ್ಯದಲ್ಲಿ ಅನ್ಯೋನ್ಯತೆ.

    ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಿಗೆ ಹಿನ್ನಡೆ, ಶತ್ರುಗಳ ಬಾಧೆ, ನೀವಾಡುವ ಮಾತಿನಲ್ಲಿ ಎಚ್ಚರ.

    ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಶ್ರಮಕ್ಕೆ ತಕ್ಕ ಪಲ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

    ಮಕರ: ವಾಗ್ವಾದಗಳಿಂದ ಶತ್ರುತ್ವ, ತಾಳ್ಮೆ ಅತ್ಯಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಥಳುಕಿನ ಮಾತಿಗೆ ಮರುಳಾಗಬೇಡಿ.

    ಕುಂಭ: ಅಲ್ಪ ಕಾರ್ಯ ಸಿದ್ಧಿ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಕಾರ್ಯ ಬದಲಾವಣೆ, ದಂಡ ಕಟ್ಟುವ ಸಾಧ್ಯತೆ, ಶತ್ರುಗಳು ನಿರ್ನಾಮ.

    ಮೀನ: ನೌಕರಿಯಲ್ಲಿ ಕಿರಿಕಿರಿ, ಅಲ್ಪ ಲಾಭ, ಅಧಿಕ ಖರ್ಚು, ಸಂತಾನ ಪ್ರಾಪ್ತಿ, ವಿದೇಶ ಪ್ರಯಾಣ, ಆರ್ಥಿಕ ನೆರವು, ಶರೀರದಲ್ಲಿ ಆತಂಕ.

  • ದಿನಭವಿಷ್ಯ: 29-10-2017

    ದಿನಭವಿಷ್ಯ: 29-10-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ನವಮಿ ತಿಥಿ,
    ಭಾನುವಾರ, ಧನಿಷ್ಠ ನಕ್ಷತ್ರ

    ರಾಹುಕಾಲ: ಸಂಜೆ 4:31 ರಿಂದ 5:58
    ಗುಳಿಕಕಾಲ: ಮಧ್ಯಾಹ್ನ 3:03 ರಿಂದ 4:31
    ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:35

    ಮೇಷ: ಮೂಲ ಆದಾಯ ಹೆಚ್ಚಳ, ವ್ಯವಹಾರದಲ್ಲಿ ಆಪ್ತರಿಂದ ಸಲಹೆ, ಹಿರಿಯರ ಮಾರ್ಗದರ್ಶನ ಅಗತ್ಯ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಚಿನ್ನಾಭರಣ ಖರೀದಿ, ಮಾನಸಿಕ ನೆಮ್ಮದಿ, ಶತ್ರು ಬಾಧೆ.

    ವೃಷಭ: ವಿದೇಶ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಗೊಂದಲ, ವಾಹನದಿಂದ ತೊಂದರೆ, ಅತಿಯಾದ ಮುಂಗೋಪ, ಅನಗತ್ಯ ದ್ವೇಷ ಸಾಧನೆ, ವೈಯಕ್ತಿಕ ಕೆಲಸಗಳಲ್ಲಿ ಗಮನಹರಿಸಿ.

    ಮಿಥುನ: ಹಳೇ ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ವಿಪರೀತ ವ್ಯಸನ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಕೋರ್ಟ್ ಕೇಸ್‍ಗಳಲ್ಲಿ ರಾಜಿ, ಇಲ್ಲ ಸಲ್ಲದ ಅಪವಾದ, ಅಧಿಕಾರಿಗಳಿಂದ ತೊಂದರೆ.

    ಕಟಕ: ವಿಶ್ರಾಂತಿ ಇಲ್ಲದ ಕೆಲಸ, ಮಾನಸಿಕ ಕಿರಿಕಿರಿ, ತೀರ್ಥಕ್ಷೇತ್ರ ದರ್ಶನ, ಯತ್ನ ಕಾರ್ಯದಲ್ಲಿ ಅನುಕೂಲ, ದಾಂಪತ್ಯದಲ್ಲಿ ಪ್ರೀತಿ, ಸ್ತ್ರೀಯರಿಗೆ ಲಾಭ, ನಿರೀಕ್ಷಿತ ಮೂಲಗಳಿಂದ ಧನ ಲಾಭ.

    ಸಿಂಹ: ನಿರ್ಧಾರಗಳಿಂದ ದೂರವಿರಿ, ಎಲ್ಲಿ ಹೋದರೂ ಅಶಾಂತಿ, ಮನಃಕ್ಲೇಷ, ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಸ್ಥಳ ಬದಲಾವಣೆ.

    ಕನ್ಯಾ: ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಉತ್ತಮ ಅಭಿವೃದ್ಧಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಲದಿಂದ ಮುಕ್ತಿ, ಮಾತೃವಿನಿಂದ ಸಹಾಯ.

    ತುಲಾ: ಶ್ರಮಕ್ಕೆ ತಕ್ಕ ಫಲ, ಅನಗತ್ಯ ಚಿಂತಿಸಬೇಡಿ, ಕುಟುಂಬದಲ್ಲಿ ನೆಮ್ಮದಿ, ಪರರಿಂದ ಸಹಾಯ, ಭೂ ಲಾಭ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವಾಹನ ರಿಪೇರಿಯಿಂದ ನಷ್ಟ.

    ವೃಶ್ಚಿಕ: ಉತ್ತಮ ಬುದ್ಧಿಶಕ್ತಿ, ಪ್ರಯತ್ನದಿಂದ ಕಾರ್ಯ ಸಫಲ, ಕೃಷಿಯಲ್ಲಿ ಲಾಭ, ವಕೀಲರಿಗೆ ಕಾರ್ಯ ಸಿದ್ದಿ, ಗಣ್ಯವ್ಯಕ್ತಿಗಳ ಭೇಟಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ.

    ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ನಿವೇಶನ ಪ್ರಾಪ್ತಿ, ಷೇರು ವ್ಯವಹಾರದಲ್ಲಿ ಲಾಭ, ಶುಭ ಫಲ ಪ್ರಾಪ್ತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸೇವಕರಿಂದ ಸಹಾಯ, ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ.

    ಮಕರ: ಮಿತ್ರರೊಂದಿಗೆ ವಿವಾದ, ಋಣ ಬಾಧೆ, ದಾಂಪತ್ಯದಲ್ಲಿ ಕಲಹ, ಸ್ತ್ರೀಯರಿಗೆ ಲಾಭ, ಅಕಾಲ ಭೋಜನ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಕ್ಕಳಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕುಂಭ: ಕಾರ್ಯ ಸ್ಥಳದಲ್ಲಿ ನಿಂದನೆ, ಯಂತ್ರೋಪಕರಣ ಮಾರಾಟದಿಂದ ಲಾಭ, ಅಧಿಕ ಕೋಪ, ವಿದೇಶ ಪ್ರಯಾಣ, ಸಕಾಲದಲ್ಲಿ ಭೋಜನ ಅಲಭ್ಯ, ಆಲಸ್ಯ ಮನೋಭಾವ, ಶತ್ರುಗಳ ಬಾಧೆ.

    ಮೀನ: ಸಮಾಜದಲ್ಲಿ ಉತ್ತಮ ಗೌರವ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸಾಲ ಮರುಪಾವತಿ, ವಾಹನದಿಂದ ಕಂಟಕ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಋಣ ಬಾಧೆ, ಅಧಿಕ ತಿರುಗಾಟ.

  • ದಿನಭವಿಷ್ಯ: 28-10-2017

    ದಿನಭವಿಷ್ಯ: 28-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯನ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಅಷ್ಟಮಿ ತಿಥಿ,
    ಶನಿವಾರ, ಶ್ರವಣ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:00 ರಿಂದ 10:47

    ರಾಹುಕಾಲ: ಬೆಳಗ್ಗೆ 9:11 ರಿಂದ 10:39
    ಗುಳಿಕಕಾಲ: ಬೆಳಗ್ಗೆ 6:15 ರಿಂದ 7:43
    ಯಮಗಂಡಕಾಲ: ಬೆಳಗ್ಗೆ 1:35 ರಿಂದ 3:03

    ಮೇಷ: ತಾಯಿ ಕಡೆಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ನಿರುತ್ಸಾಹ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಒತ್ತಡದಿಂದ ಮಾನಸಿಕ ವ್ಯಥೆ.

    ವೃಷಭ: ಶುಭ ಕಾರ್ಯ ನಿಮಿತ್ತ ಪ್ರಯಾಣ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ, ರೋಗ ಬಾಧೆ.

    ಮಿಥುನ: ತಾಯಿಂದ ಆಕಸ್ಮಿಕ ಧನಾಗಮನ, ದೂರ ಪ್ರದೇಶದಲ್ಲಿರುವ ಮಕ್ಕಳ ಆಗಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಈ ದಿನ ಶುಭ ಫಲ.

    ಕಟಕ: ವ್ಯಾಪಾರಿಗಳಿಗೆ ಉತ್ತಮ ಲಾಭ, ಮಕ್ಕಳಿಂದ ಬೇಸರ, ಸ್ಥಿರಾಸ್ತಿ-ವಾಹನ ಖರೀದಿ, ವಸ್ತ್ರಾಭರಣ ಖರೀದಿಗೆ ಮನಸ್ಸು.

    ಸಿಂಹ: ದೂರ ಪ್ರದೇಶದಲ್ಲಿ ಉದ್ಯೋಗ, ಅಲಂಕಾರಿಕ ವಸ್ತುಗಾಗಿ ಖರ್ಚು, ಮೋಜು ಮಸ್ತಿಗಾಗಿ ಹಣವ್ಯಯ, ಅತ್ತೆಯಿಂದ ಬೇಸರ.

    ಕನ್ಯಾ: ಹೆಣ್ಣು ಮಕ್ಕಳಿಂದ ಲಾಭ, ಮಿತ್ರರಿಂದ ಉತ್ತಮ ಹೆಸರು, ಮಾನಸಿಕ ನೆಮ್ಮದಿ, ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಸಹಕಾರ.

    ತುಲಾ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರ, ಮಕ್ಕಳ ಭವಿಷ್ಯಕ್ಕಾಗಿ ಆರ್ಥಿಕ ಮುಗ್ಗಟ್ಟು, ಕೌಟುಂಬಿ ಸಮಸ್ಯೆ, ಮಾನಸಿಕ ವ್ಯಥೆ.

    ವೃಶ್ಚಿಕ: ಪ್ರಯಾಣ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಸಮಸ್ಯೆ, ಮನಸ್ಸಿಗೆ ಅಶಾಂತಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.

    ಧನಸ್ಸು: ವ್ಯಾಪಾರಿಗಳಿಗೆ ಅಧಿಕ ಲಾಭ, ಶುಭ ಕಾರ್ಯಕ್ಕೆ ಖರ್ಚು, ವಿಪರೀತ ರಾಜ ಯೋಗ, ಆಕಸ್ಮಿಕ ಧನಾಗಮನ.

    ಮಕರ: ಪ್ರೇಮ ವಿಚಾರದಲ್ಲಿ ಜಯ, ಮನೋರಂಜನೆಗಾಗಿ ಕಾಲಹರಣ, ಕಾರ್ಮಿಕ ಕ್ಷೇತ್ರದವರಿಗೆ ಅನುಕೂಲ, ಟೆಕ್ನಿಕಲ್ ಉದ್ಯೋಗಸ್ಥರಿಗೆ ಲಾಭ.

    ಕುಂಭ: ಕೆಲಸದಲ್ಲಿ ಕಾರ್ಮಿಕರ ಕೊರತೆ, ಸಾಲ ಮಾಡಿ ಮೋಜು-ಮಸ್ತಿ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಉದ್ಯೋಗ ದೊರಕುವ ಸೂಚನೆ.

    ಮೀನ: ಮಕ್ಕಳಿಂದ ಆರ್ಥಿಕ ಸಮಸ್ಯೆ ನಿವಾರಣೆ, ಮಿತ್ರರು-ಪ್ರೇಮಿಯ ಭೇಟಿ ಮಾಡುವ ಆಲೋಚನೆ, ಕಲ್ಪನಾ ಲೋಕದಲ್ಲಿ ವಿಹಾರ.

  • ದಿನಭವಿಷ್ಯ: 24-10-2017

    ದಿನಭವಿಷ್ಯ: 24-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಚತುರ್ಥಿ ತಿಥಿ ಉಪರಿ ಪಂಚಮಿ
    ಮಂಗಳವಾರ, ಜೇಷ್ಠ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:04 ರಿಂದ 4:32
    ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:36
    ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:39

    ಮೇಷ: ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಸ್ತ್ರೀಯರಿಗೆ ಶುಭ, ಮಾನಸಿಕ ನೆಮ್ಮದಿ, ಮಾತಿನ ಚಕಮಕಿ, ಅಕಾಲ ಭೋಜನ.

    ವೃಷಭ: ಯತ್ನ ಕಾರ್ಯದಲ್ಲಿ ಜಯ, ಪರರ ಸಂಕಷ್ಟಕ್ಕೆ ಸ್ಪಂದಿಸುವಿರಿ, ಅವಿವಾಹಿತರಿಗೆ ವಿವಾಹಯೋಗ.

    ಮಿಥುನ: ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ವಿದೇಶ ಪ್ರಯಾಣ, ಉತ್ತಮ ಬುದ್ದಿಶಕ್ತಿ.

    ಕಟಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆತ್ಮೀಯರಿಂದ ಹಿತನುಡಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ಧಗಳಿಂದ ನಿಂದನೆ.

    ಸಿಂಹ: ಅಭಿವೃದ್ಧಿ ಕುಂಠಿತ, ಶತ್ರುಗಳ ಬಾಧೆ, ಚೋರ ಭಯ, ತೀರ್ಥಯಾತ್ರೆ ದರ್ಶನ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಪ್ರಗತಿ.

    ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ತೊಂದರೆ, ದ್ರವ್ಯ ಲಾಭ, ಗೊಂದಲಗಳಿಂದ ದೂರವಿರಿ.

    ತುಲಾ: ಆಕಸ್ಮಿಕ ಖರ್ಚು, ದೂರ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ.

    ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಶತ್ರುಗಳ ಬಾಧೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ವಯಂಕೃತ ಅಪರಾಧದಿಂದ ಕಿರಿಕಿರಿ, ಮಾನಸಿಕ ವ್ಯಥೆ.

    ಧನಸ್ಸು: ಆತ್ಮೀಯರೊಂದಿಗೆ ಪ್ರಯಾಣ, ದುಷ್ಟರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ.

    ಮಕರ: ಮಕ್ಕಳಿಗಾಗಿ ಅಧಿಕ ಖರ್ಚು, ವಾದ-ವಿವಾದದಲ್ಲಿ ಎಚ್ಚರ, ಮಾನಸಿಕ ನೆಮ್ಮದಿ, ಸ್ತ್ರೀ ವಿಚಾರದಲ್ಲಿ ಅಪವಾದ.

    ಕುಂಭ: ಆನಗತ್ಯ ಖರ್ಚು, ಉದ್ಯೋಗದಲ್ಲಿ ಬಡ್ತಿ, ಭೂ ಲಾಭ, ಆರೋಗ್ಯದಲ್ಲಿ ಏರುಪೇರು, ವೈಯುಕ್ತಿಕ ಕೆಲಸಗಳಲ್ಲಿ ಗಮನಹರಿಸಿ.

    ಮೀನ: ಹೊಸ ಪ್ರಯತ್ನದಿಂದ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ರಾಜಿ, ಅಪರಿಚಿತರ ಮೋಸದ ತಂತ್ರಕ್ಕೆ ಸಿಲುಕುವಿರಿ.

  • ದಿನಭವಿಷ್ಯ: 23-10-2017

    ದಿನಭವಿಷ್ಯ: 23-10-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ.
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ಚತುರ್ಥಿ ತಿಥಿ,
    ಸೋಮವಾರ, ಅನೂರಾಧ ನಕ್ಷತ್ರ,

    ರಾಹುಕಾಲ: ಬೆಳಗ್ಗೆ 7:43 ರಿಂದ 9:11
    ಗುಳಿಕಕಾಲ: ಮಧ್ಯಾಹ್ನ 1:36 ರಿಂದ 3:04
    ಯಮಗಂಡಕಾಲ: ಬೆಳಗ್ಗೆ 10:39 ರಿಂದ 12:09

    ಮೇಷ: ಭೋಗ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ದೂರವಿರಿ, ವಿದ್ಯಾರ್ಥಿಗಳಿಗೆ ಹಿನ್ನಡೆ.

    ವೃಷಭ: ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಗತ್ಯ ದ್ವೇಷ ಸಾಧನೆ, ಉನ್ನತ ಸ್ಥಾನದ ಉದ್ಯೋಗ, ಅಧಿಕ ಕೋಪ.

    ಮಿಥುನ: ಸ್ವಂತ ಪರಿಶ್ರಮದಿಂದ ಯಶಸ್ಸು, ವ್ಯಾಪಾರಿಗಳಿಗೆ ಲಾಭ, ಪರರಿಂದ ಸಹಾಯ, ಧನ ಲಾಭ, ದೂರ ಪ್ರಯಾಣ.

    ಕಟಕ: ವಿಶ್ರಾಂತಿ ಇಲ್ಲದ ಜೀವನ, ವಿಪರೀತ ಕೆಲಸ, ಶ್ರಮಕ್ಕೆ ತಕ್ಕ ಫಲ, ಗುರುಗಳಿಂದ ಹಿತನುಡಿ, ಮಹಿಳೆಯರಿಗೆ ಶುಭ.

    ಸಿಂಹ: ಹಿತ ಶತ್ರುಗಳಿಂದ ತೊಂದರೆ, ಹಣಕಾಸು ಮುಗ್ಗಟ್ಟು, ಆರೋಗ್ಯದಲ್ಲಿ ಏರುಪೇರು, ಶರೀರದಲ್ಲಿ ಆಲಸ್ಯ, ಮಾತೃವಿನಿಂದ ಶುಭ.

    ಕನ್ಯಾ: ನಂಬಿದ ಜನರಿಂದ ಮೋಸ, ದೈವಿಕ ಚಿಂತನೆ, ದ್ರವ್ಯ ಲಾಭ, ದುಃಖದಾಯಕ ಪ್ರಸಂಗ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.

    ತುಲಾ: ಆತುರ ಸ್ವಭಾವ, ದೂರಾಲೋಚನೆ, ವಾಹನ ಚಾಲನೆಯಿಂದ ತೊಂದರೆ, ಯತ್ನ ಕಾರ್ಯಗಳಲ್ಲಿ ನಷ್ಟ.

    ವೃಶ್ಚಿಕ: ಖರ್ಚಿನ ಮೇಲೆ ನಿಗಾವಹಿಸಿ, ಷೇರು-ವ್ಯವಹಾರಗಳಲ್ಲಿ ಏರುಪೇರು, ಶೀತ ಸಂಬಂಧಿತ ರೋಗ, ಗೊಂಲಮಯ ವಾತಾವರಣ.

    ಧನಸ್ಸು: ಗಣ್ಯ ವ್ಯಕ್ತಿಗಳ ಭೇಟಿ, ಆಕಸ್ಮಿಕ ಧನ ಲಾಭ, ಅಕಾಲ ಭೋಜನ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾನಸಿಕ ನೆಮ್ಮದಿ, ಕೃಷಿಕರಿಗೆ ಲಾಭ.

    ಮಕರ: ಕ್ರಯ-ವಿಕ್ರಯಗಳಿಂದ ಲಾಭ, ನೌಕರಿಯಲ್ಲಿ ಕಿರಿಕಿರಿ, ಪುಣ್ಯಕ್ಷೇತ್ರ ದರ್ಶನ, ಬಡ ವಿದ್ಯಾರ್ಥಿಗಳಿಗೆ ಹಣ ಸಹಾಯ.

    ಕುಂಭ: ಮನಸ್ಸಿನಲ್ಲಿ ಆತಂಕ, ಮಿತ್ರರಲ್ಲಿ ಸ್ನೇಹ ವೃದ್ಧಿ, ಇಷ್ಟಾರ್ಥ ಸಿದ್ಧಿ ಸಂತಾನ ಪ್ರಾಪ್ತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

    ಮೀನ: ದಾನ-ಧರ್ಮದಲ್ಲಿ ಆಸಕ್ತಿ, ನಾನಾ ವಿಚಾರಗಳಲ್ಲಿ ಉತ್ಸಾಹ, ಋಣ ಬಾಧೆ, ಪರರಿಂದ ಮೋಸ, ಅತಿಯಾದ ಭಯ.

  • ದಿನಭವಿಷ್ಯ 21-10-2017

    ದಿನಭವಿಷ್ಯ 21-10-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಶರಧೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ದ್ವಿತೀಯಾ ತಿಥಿ,
    ಶನಿವಾರ, ಸ್ವಾತಿ ನಕ್ಷತ್ರ
    ಬೆಳಗ್ಗೆ 10:18 ನಂತರ ವಿಶಾಖ ನಕ್ಷತ್ರ

    ರಾಹುಕಾಲ: ಬೆಳಗ್ಗೆ 9:11 ರಿಂದ 10:40
    ಗುಳಿಕಕಾಲ: ಬೆಳಗ್ಗೆ 6:14 ರಿಂದ 7:43
    ಯಮಗಂಡಕಾಲ: ಮಧ್ಯಾಹ್ನ 1:37 ರಿಂದ 3:05

    ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಉತ್ಸಾಹ, ಮಕ್ಕಳ ನಡವಳಿಕೆಯಿಂದ ಆತಂಕ, ದುರಾಭ್ಯಾಸಗಳಿಂದ ತೊಂದರೆ, ಹಣಕಾಸು ಸಮಸ್ಯೆ, ನಿದ್ರಾಭಂಗ.

    ವೃಷಭ: ಆಕಸ್ಮಿಕ ದೂರ ಪ್ರಯಾಣ, ಪತ್ರ ವ್ಯವಹಾರಗಳಿಂದ ಲಾಭ, ಬಂಧುಗಳಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಲಾಭ.

    ಮಿಥುನ: ಆರ್ಥಿಕ ಸಮಸ್ಯೆ ನಿವಾರಣೆ, ಸ್ನೇಹಿತರಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಸಂಶಯ, ಬಂಧುಗಳಿಂದ ನಷ್ಟ.

    ಕಟಕ: ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ದೂರ ಪ್ರದೇಶದಲ್ಲಿ ಉದ್ಯೋಗ, ಶೀತ ಸಂಬಂಧಿತ ಸಮಸ್ಯೆ, ಗ್ಯಾಸ್ಟ್ರಿಕ್ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಆತಂಕ, ನಿದ್ರಾಭಂಗ, ವಿಕೃತ ಆಸೆಗಳಿಂದ ತೊಂದರೆ, ಮಕ್ಕಳಿಂದ ನಷ್ಟ, ಮಹಿಳೆಯರೊಂದಿಗೆ ಕಲಹ.

    ಕನ್ಯಾ: ಸ್ನೇಹಿತರಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ದಾಂಪತ್ಯದಲ್ಲಿ ಸಂಶಯ, ಹಣಕಾಸು ಕುಸಿತ, ಮನಸ್ಸಿನಲ್ಲಿ ಆತಂಕ.

    ತುಲಾ: ಅಜೀರ್ಣ ಸಮಸ್ಯೆ, ಸಕ್ಕರೆ ಕಾಯಿಲೆ ಬಾಧಿಸುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ನಿಮಿತ್ತ ಪ್ರಯಾಣ, ಆತ್ಮೀಯರು ದೂರವಾಗುವರು, ಸ್ಥಳ ಬದಲಾವಣೆ, ಮನಸ್ಸಿನಲ್ಲಿ ಆಲೋಚನೆ.

    ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಂದೆಯಿಂದ ಲಾಭ, ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ, ಮಕ್ಕಳ ಜೀವನದಲ್ಲಿ ಸುಧಾರಣೆ, ಸಂತಾನ ದೋಷದಿಂದ ಮುಕ್ತಿ.

    ಧನಸ್ಸು: ಉದ್ಯೋಗ ಸ್ಥಳದಲ್ಲಿ ತೊಂದರೆ, ವಾಹನದಿಂದ ಪೆಟ್ಟು, ಸ್ಥಿರಾಸ್ತಿ ಸಮಸ್ಯೆ ನಿವಾರಣೆ, ಸದಾ ದೈವ ಚಿಂತನೆ, ಹಣ ಸಂಪಾದನೆಗೆ ಹಂಬಲ.

    ಮಕರ: ಗಂಟಲು ನೋವು, ಉಸಿರಾಟದ ಸಮಸ್ಯೆ, ಸ್ನೇಹಿತರಿಗಾಗಿ ಹಣವ್ಯಯ, ಸಂಗಾತಿಗಾಗಿ ಖರ್ಚು, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಮಸ್ಯೆ, ಶುಭ ಕಾರ್ಯಕ್ಕಾಗಿ ಪ್ರಯಾಣ.

    ಕುಂಭ: ಆಕಸ್ಮಿಕ ಸಾಲ ಪ್ರಾಪ್ತಿ, ಕುಟುಂಬಸ್ಥರಿಂದ ಎಡವಟ್ಟು, ಮಿತ್ರರಿಂದ ತೊಂದರೆ, ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ.

    ಮೀನ: ಉತ್ತಮ ಹೆಸರು ಕೀರ್ತಿ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಮಕ್ಕಳ ಜೀವನದಲ್ಲಿ ಅಭಿವೃದ್ಧಿ, ಶುಭ ಕಾರ್ಯಗಳಲ್ಲಿ ಯಶಸ್ಸು.