ರಾಜ್ಯದ ಹವಾಮಾನ ವರದಿ: 21-12-2021

Karnataka weather report

ಕಳೆದ ಮೂರು ದಿನದಂತೆ ಇಂದು ಸಹ ಹವಾಮಾನ  ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ ಜನರನ್ನು ನಡುಗಿಸುತ್ತಿದೆ. ಮುಂದಿನ ನಾಲ್ಕೈದು ದಿನ ಚಳಿಯ ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 13ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 27-13
ಮಂಗಳೂರು: 31-22
ಶಿವಮೊಗ್ಗ: 31-15
ಬೆಳಗಾವಿ: 29-15
ಮೈಸೂರು: 29-14

ಮಂಡ್ಯ: 28-14
ರಾಮನಗರ: 28-14
ಮಡಿಕೇರಿ: 28-13
ಹಾಸನ: 27-13
ಚಾಮರಾಜನಗರ: 29-16

ಚಿಕ್ಕಬಳ್ಳಾಪುರ: 24-12
ಕೋಲಾರ: 26-13
ತುಮಕೂರು: 27-14
ಉಡುಪಿ: 31-22
ಕಾರವಾರ: 31-21

ಚಿಕ್ಕಮಗಳೂರು: 28-13
ದಾವಣಗೆರೆ: 29-15
ಚಿತ್ರದುರ್ಗ: 28-14
ಹಾವೇರಿ: 30-14
ಬಳ್ಳಾರಿ: 29-16

ಗದಗ: 29-15
ಕೊಪ್ಪಳ: 29-16
ರಾಯಚೂರು: 29-14
ಯಾದಗಿರಿ: 29-14

ವಿಜಯಪುರ: 29-15
ಬೀದರ್: 27-12
ಕಲಬುರಗಿ: 29-13
ಬಾಗಲಕೋಟೆ: 30-14

Comments

Leave a Reply

Your email address will not be published. Required fields are marked *