ರಾಜ್ಯದ ಹವಾಮಾನ ವರದಿ: 21-01-2022

Karnataka weather report

ಎಂದಿನಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮೈ ಕೊರೆಯವ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ನಂತರ ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‍ನಿಂದ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 31-16
ಮಂಗಳೂರು: 32-22
ಶಿವಮೊಗ್ಗ: 34-17
ಬೆಳಗಾವಿ: 33-16
ಮೈಸೂರು: 32-17

ಮಂಡ್ಯ: 33-16
ರಾಮನಗರ: 33-16
ಹಾಸನ: 29-15
ಚಾಮರಾಜನಗರ: 32-17
ಚಿಕ್ಕಬಳ್ಳಾಪುರ: 29-14
ಕೋಲಾರ: 31-16

ತುಮಕೂರು: 32-15
ಉಡುಪಿ: 32-23
ಕಾರವಾರ: 32-23
ಚಿಕ್ಕಮಗಳೂರು: 31-15
ದಾವಣಗೆರೆ: 33-17

ಚಿತ್ರದುರ್ಗ: 33-17
ಹಾವೇರಿ: 34-17
ಬಳ್ಳಾರಿ: 34-18
ಗದಗ: 33-17
ಕೊಪ್ಪಳ: 33-17

ರಾಯಚೂರು: 33-17
ಯಾದಗಿರಿ: 34-17
ವಿಜಯಪುರ: 31-16
ಬೀದರ್: 31-16
ಕಲಬುರಗಿ: 34-16
ಬಾಗಲಕೋಟೆ: 34-17

Comments

Leave a Reply

Your email address will not be published. Required fields are marked *