ರಾಜ್ಯದ ಹವಾಮಾನ ವರದಿ: 15-02-2022

Karnataka weather report

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ವಾತಾವರಣವಿರಲಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನ ಏರಿಯಾಗಲಿದ್ದು, ಸಂಜೆ ಕೊಂಚ ತಂಪಾದ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ. ಕಾರವಾರದಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

weather

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 29-16
ಮಂಗಳೂರು: 32-23
ಶಿವಮೊಗ್ಗ: 34-19
ಬೆಳಗಾವಿ: 32-17
ಮೈಸೂರು: 31-18

ಮಂಡ್ಯ: 32-18
ರಾಮನಗರ: 31-17
ಹಾಸನ: 31-17
ಚಾಮರಾಜನಗರ: 32-19
ಚಿಕ್ಕಬಳ್ಳಾಪುರ: 29-16
ಕೋಲಾರ: 29-16

ತುಮಕೂರು: 31-17
ಉಡುಪಿ: 32-23
ಕಾರವಾರ: 31-22
ಚಿಕ್ಕಮಗಳೂರು: 29-16
ದಾವಣಗೆರೆ: 33-19

weather

ಚಿತ್ರದುರ್ಗ: 32-18
ಹಾವೇರಿ: 33-18
ಬಳ್ಳಾರಿ: 33-20
ಗದಗ: 33-19
ಕೊಪ್ಪಳ: 32-19
ರಾಯಚೂರು: 32-20

ಯಾದಗಿರಿ: 33-21
ವಿಜಯಪುರ: 33-21
ಬೀದರ್: 31-19
ಕಲಬುರಗಿ: 32-20
ಬಾಗಲಕೋಟೆ: 33-21

Comments

Leave a Reply

Your email address will not be published. Required fields are marked *