ರಾಜ್ಯದ ಹವಾಮಾನ ವರದಿ: 20-11-2021

Karnataka weather report

ಮುಂದಿನ ಐದು ದಿನ ರಾಜ್ಯದ್ಯಾಂತ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊದಲ ಮೂರು ದಿನ ರಾಜ್ಯದ್ಯಾಂತ ವ್ಯಾಪಕ ಮಳೆಯಾಗಲಿದ್ದು, ನಂತರದ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳು ಭಾರಿ ಮಳೆ ಸಾಧ್ಯತೆ ಇದ್ದು, ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ನಾಳೆ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇವತ್ತು ಬೆಳಗಾವಿ, ಧಾರವಾಡ, ಗದಗ, ಹಾವೇರಿ,ರಾಯಚೂರು ಜಿಲ್ಲೆಗಳಿಗೆ ಯಲ್ಲೊ ಅಲರ್ಟ್, ನಾಳೆ ಧಾರವಾಡ, ಹಾವೇರಿ ಗದಗ ಕೊಪ್ಪಳ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

chikkaballapura rain

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 26-19
ಮಂಗಳೂರು: 28-24
ಶಿವಮೊಗ್ಗ: 27-20
ಬೆಳಗಾವಿ: 26-21
ಮೈಸೂರು: 27-19

ಮಂಡ್ಯ: 27-19
ರಾಮನಗರ: 27-20
ಮಡಿಕೇರಿ: 21-17
ಹಾಸನ: 25-18
ಚಾಮರಾಜನಗರ: 27-20

ಚಿಕ್ಕಬಳ್ಳಾಪುರ: 25-28
ಕೋಲಾರ: 26-29
ತುಮಕೂರು: 26-19
ಉಡುಪಿ: 28-24
ಕಾರವಾರ: 29-26

ಚಿಕ್ಕಮಗಳೂರು: 24-28
ದಾವಣಗೆರೆ: 27-21
ಚಿತ್ರದುರ್ಗ: 27-20
ಹಾವೇರಿ: 27-21
ಬಳ್ಳಾರಿ: 27-22

ಗದಗ: 26-21
ಕೊಪ್ಪಳ: 27-21
ರಾಯಚೂರು: 29-22
ಯಾದಗಿರಿ: 29-23

ವಿಜಯಪುರ: 26-19
ಬೀದರ್: 27-21
ಕಲಬುರಗಿ: 29-22
ಬಾಗಲಕೋಟೆ: 27-22

Comments

Leave a Reply

Your email address will not be published. Required fields are marked *