ರಾಜ್ಯದ ಹವಾಮಾನ ವರದಿ: 15-05-2022

Weather Report,

ಸಾನಿ ಚಂಡಮಾರುತದ ಪರಿಣಾಮ ವರುಣನ ಆರ್ಭಟ ತಂಪು ಗಾಳಿ, ಚಳಿಯಿಂದಾಗಿ ರಾಜ್ಯದ ವಾತಾವರಣ ತಂಪಾಗಿದೆ. ಹವಾಮಾನ ಇಲಾಖೆ ಕೆಲ ಜಿಲ್ಲೆಗಳಿಗೆ ಭಾರೀ ಗಾಳಿ-ಮಳೆಯ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-21
ಮಂಗಳೂರು: 32-26
ಶಿವಮೊಗ್ಗ: 31-23
ಬೆಳಗಾವಿ: 33-23
ಮೈಸೂರು: 28-21
ಮಂಡ್ಯ: 29-22

ಕೊಡಗು: 24-19
ರಾಮನಗರ: 29-22
ಹಾಸನ: 28-21
ಚಾಮರಾಜನಗರ: 27-21
ಚಿಕ್ಕಬಳ್ಳಾಪುರ: 30-21
ಕೋಲಾರ: 29-22

weather

ತುಮಕೂರು: 31-22
ಉಡುಪಿ: 32-27
ಕಾರವಾರ: 32-28
ಚಿಕ್ಕಮಗಳೂರು: 27-20
ದಾವಣಗೆರೆ: 33-23

weather

ಚಿತ್ರದುರ್ಗ: 32-22
ಹಾವೇರಿ: 34-23
ಬಳ್ಳಾರಿ: 37-25
ಗದಗ: 36-23
ಕೊಪ್ಪಳ: 37-24
ರಾಯಚೂರು: 40-27

ಯಾದಗಿರಿ: 41-27
ವಿಜಯಪುರ: 39-26
ಬೀದರ್: 40-27
ಕಲಬುರಗಿ: 41-28
ಬಾಗಲಕೋಟೆ: 39-25

Comments

Leave a Reply

Your email address will not be published. Required fields are marked *