ರಾಜ್ಯದ ಹವಾಮಾನ ವರದಿ: 14-04-2022

Karnataka weather report

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಆದರೆ ಕೊಡಗು, ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:

ಬೆಂಗಳೂರು: 32-22
ಮಂಗಳೂರು: 31-26
ಶಿವಮೊಗ್ಗ: 36-23
ಬೆಳಗಾವಿ: 34-22
ಮೈಸೂರು: 31-23

bengaluru weather

ಮಂಡ್ಯ: 33-23
ಕೊಡಗು: 26-19
ರಾಮನಗರ: 34-22
ಹಾಸನ: 31-21

ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 34-22
ಕೋಲಾರ: 33-23
ತುಮಕೂರು: 34-22

weather

ಉಡುಪಿ: 32-26
ಕಾರವಾರ: 32-28
ಚಿಕ್ಕಮಗಳೂರು: 31-20
ದಾವಣಗೆರೆ: 37-24

ಚಿತ್ರದುರ್ಗ: 37-23
ಹಾವೇರಿ: 36-24
ಬಳ್ಳಾರಿ: 39-26
ಗದಗ: 38-24
ಕೊಪ್ಪಳ: 37-24
ರಾಯಚೂರು: 39-27

ಯಾದಗಿರಿ: 39-27
ವಿಜಯಪುರ: 39-26
ಬೀದರ್: 37-26
ಕಲಬುರಗಿ: 39-27
ಬಾಗಲಕೋಟೆ: 39-26

Comments

Leave a Reply

Your email address will not be published. Required fields are marked *