ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಚಳಿಯ ವಾತಾವರಣ ಇರಲಿದೆ. ಮುಂಜಾನೆ ಕೊರೆಯುವ ಚಳಿ ಇರಲಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಸಿಲು ಇರಲಿದೆ. ಸಂಜೆಯಿಂದ ವೇಳೆ ಮತ್ತೆ ಚಳಿ ಅನುಭವವಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ರಾಮನಗರದಲ್ಲಿ ಕನಿಷ್ಠ 12, ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ಅತೀ ಕಡಿಮೆ ಉಷ್ಣಾಂಶ ಇರಲಿದೆ. ಕಾರವಾರದಲ್ಲಿ ಕನಿಷ್ಠ 26 ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 29-19
ಶಿವಮೊಗ್ಗ: 33-20
ಬೆಳಗಾವಿ: 31-199
ಮೈಸೂರು: 29-19
ಮಂಡ್ಯ: 30-19

ಮಡಿಕೇರಿ: 27-17
ರಾಮನಗರ: 24-12
ಹಾಸನ: 29-18
ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 27-16

ಕೋಲಾರ: 27-17
ತುಮಕೂರು: 29-18
ಉಡುಪಿ: 33-25
ಕಾರವಾರ: 33-26
ಚಿಕ್ಕಮಗಳೂರು: 29-17
ದಾವಣಗೆರೆ: 32-20

ಹುಬ್ಬಳ್ಳಿ: 32-20
ಚಿತ್ರದುರ್ಗ: 31-19
ಹಾವೇರಿ: 33-20
ಬಳ್ಳಾರಿ: 32-21
ಗದಗ: 32-20
ಕೊಪ್ಪಳ: 32-21

ರಾಯಚೂರು: 33-20
ಯಾದಗಿರಿ: 32-20
ವಿಜಯಪುರ: 32-21
ಬೀದರ್: 31-18
ಕಲಬುರಗಿ: 32-19
ಬಾಗಲಕೋಟೆ: 33-21

Leave a Reply