ರಾಜ್ಯದ ಹವಾಮಾನ ವರದಿ: 08-10-2021

Karnataka weather report

ಗಾಳಿಯ ಗುಣಮಟ್ಟ ಹೆಚ್ಚಿದ್ದು, ಮಳೆಯ ಬಿಳುವ ಸಾಧ್ಯತೆ ಇದೆ. ಸಾಗರ ತಗ್ಗುಗಳು ಮತ್ತು ಚಂಡಮಾರುತಗಳಿಂದ ಗಾಳಿ ಪ್ರಮಾಣ ಹೆಚ್ಚಿರುತ್ತೆ. ಬೆಂಗಳೂರು ಬೇಸಿಗೆ ಪೂರ್ವ ಮಳೆ ಬರುತ್ತಾದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇಂದಿನ ಹವಾಮಾನ ವರದಿ:

ಬೆಂಗಳೂರು: 28-20
ಮಂಗಳೂರು: 29-24
ಶಿವಮೊಗ್ಗ: 29-21
ಬೆಳಗಾವಿ: 28-21
ಮೈಸೂರು: 29-21

ಮಂಡ್ಯ: 29-21
ರಾಮನಗರ: 29-21
ಮಡಿಕೇರಿ: 24-18
ಹಾಸನ: 28-20
ಚಾಮರಾಜನಗರ: 29-21

ಚಿಕ್ಕಬಳ್ಳಾಪುರ: 29-20
ಕೋಲಾರ: 29-21
ತುಮಕೂರು: 30-20
ಉಡುಪಿ: 30-25
ಕಾರವಾರ: 30-26

ಚಿಕ್ಕಮಗಳೂರು: 27-19
ದಾವಣಗೆರೆ: 30-22
ಚಿತ್ರದುರ್ಗ: 30-21
ಹಾವೇರಿ: 29-22
ಬಳ್ಳಾರಿ: 32-23

ಗದಗ: 30-22
ಕೊಪ್ಪಳ: 31-22
ರಾಯಚೂರು: 31-23
ಯಾದಗಿರಿ: 31-23

ವಿಜಯಪುರ: 28-20
ಬೀದರ್: 30-22
ಕಲಬುರಗಿ: 31-23
ಬಾಗಲಕೋಟೆ: 32-22

Comments

Leave a Reply

Your email address will not be published. Required fields are marked *