ರಾಜ್ಯದ ಹವಾಮಾನ ವರದಿ 31-3-2021

ಇಂದು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಮಧ್ಯಾಹ್ನ ವೇಳೆ ಬಿಸಿಲು ಹೆಚ್ಚಾಗಲಿದ್ದು, ಶಾಖ ಕೂಡ ಹೆಚ್ಚಾಗಲಿದೆ. ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. gಕಲಬುರಗಿ, ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್  ದಾಖಲಾಗಿದೆ.

ನಗರಗಳ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 34-22
ಮಂಗಳೂರು: 33-26
ಶಿವಮೊಗ್ಗ: 39-21
ಬೆಳಗಾವಿ: 38-20
ಮೈಸೂರು: 37-22

ಮಂಡ್ಯ: 38-22
ರಾಮನಗರ: 34-15
ಮಡಿಕೇರಿ: 30-18
ಹಾಸನ: 36-19
ಚಾಮರಾಜನಗರ: 37-23

ಚಿಕ್ಕಬಳ್ಳಾಪುರ: 34-18
ಕೋಲಾರ: 36-21
ತುಮಕೂರು: 36-20
ಉಡುಪಿ: 33-27
ಕಾರವಾರ: 34-26

ಚಿಕ್ಕಮಗಳೂರು: 34-18
ದಾವಣಗೆರೆ: 39-21
ಚಿತ್ರದುರ್ಗ: 38-21
ಹಾವೇರಿ: 40-21
ಬಳ್ಳಾರಿ: 41-23

ಧಾರವಾಡ: 39-19
ಗದಗ: 39-21
ಕೊಪ್ಪಳ: 40-22
ರಾಯಚೂರು: 41-24
ಯಾದಗಿರಿ: 42-24

ವಿಜಯಪುರ: 36-21
ಬೀದರ್: 39-23
ಕಲಬುರಗಿ: 41-24
ಬಾಗಲಕೋಟೆ: 41-22

Comments

Leave a Reply

Your email address will not be published. Required fields are marked *