ರಾಜ್ಯದ ಹವಾಮಾನ ವರದಿ 29-05-2021

Karnataka weather report

ರಾಜ್ಯದ ಬಹುತೇಕ ಕಡೆ ಒಣ ಹವೆ ಮುಂದುವರಿಯಲಿದ್ದು, ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಉತ್ತರ ಕರ್ನಾಟಕದಲ್ಲಿ ಬಿಸಿಲು ಹೆಚ್ಚು ಇರಲಿದೆ. Yaas ಚಂಡಮಾರುತ ಹಿನ್ನೆಲೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ದಾವಣಗೆರೆ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಇಂದಿನ ಹವಾಮಾನ ಮಾಹಿತಿ:

ಬೆಂಗಳೂರು: 31-21
ಮಂಗಳೂರು: 30-26
ಶಿವಮೊಗ್ಗ: 30-22
ಬೆಳಗಾವಿ: 29-22
ಮೈಸೂರು: 31-22

ಮಂಡ್ಯ: 32-22
ರಾಮನಗರ: 32-22
ಮಡಿಕೇರಿ: 24-18
ಹಾಸನ: 28-21
ಚಾಮರಾಜನಗರ: 32-22

ಚಿಕ್ಕಬಳ್ಳಾಪುರ: 32-22
ಕೋಲಾರ: 32-22
ತುಮಕೂರು: 32-22
ಉಡುಪಿ: 30-26
ಕಾರವಾರ: 30-27

ಚಿಕ್ಕಮಗಳೂರು: 27-19
ದಾವಣಗೆರೆ: 32-23
ಚಿತ್ರದುರ್ಗ: 32-22
ಹಾವೇರಿ: 32-23

ಗದಗ: 32-23
ಕೊಪ್ಪಳ: 34-24
ರಾಯಚೂರು: 36-27
ಯಾದಗಿರಿ: 37-27

ವಿಜಯಪುರ: 32-21
ಬೀದರ್: 34-26
ಕಲಬುರಗಿ: 36-27
ಬಾಗಲಕೋಟೆ: 34-24

Comments

Leave a Reply

Your email address will not be published. Required fields are marked *