ರಾಜ್ಯದ ಹವಾಮಾನ ವರದಿ 20-3-2021

Karnataka weather report

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮುಂಜಾನೆ ಮಂಜು ಕವಿದ ವಾತವರಣ ಇರಲಿದ್ದು ಸಣ್ಣ ಚಳಿ ಇರಲಿದೆ. ಮಧ್ಯಾಹ್ನದ ವೇಳೆಗೆ ಸೂರ್ಯ ಪ್ರಕಾಶಮಾನವಾಗಿ ಹೊಳೆಯಲಿದ್ದು, ಶಾಖ ಹೆಚ್ಚಾಗಲಿದೆ. ಇದರಿಂದ ವಾತಾವರಣದಲ್ಲಿ ಕೊಂಚ ಏರುಪೇರು ಆಗಲಿದ್ದು, ಮೇ ಅಂತ್ಯದವರೆಗೂ ತಾಪಾಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ನಗರಗಳ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 33-18
ಮಂಗಳೂರು: 33-26
ಶಿವಮೊಗ್ಗ: 36-21
ಬೆಳಗಾವಿ: 35-22
ಮೈಸೂರು: 35-20

ಮಂಡ್ಯ: 36-20
ರಾಮನಗರ: 32-17
ಮಡಿಕೇರಿ: 29-17
ಹಾಸನ: 34-18
ಚಾಮರಾಜನಗರ: 35-20

ಚಿಕ್ಕಬಳ್ಳಾಪುರ: 33-17
ಕೋಲಾರ: 33-18
ತುಮಕೂರು: 34-19
ಉಡುಪಿ: 33-26
ಕಾರವಾರ: 33-26

ಚಿಕ್ಕಮಗಳೂರು: 33-18
ದಾವಣಗೆರೆ: 37-21
ಚಿತ್ರದುರ್ಗ: 36-20
ಹಾವೇರಿ: 37-21
ಬಳ್ಳಾರಿ: 38-22

ಧಾರವಾಡ: 36-21
ಗದಗ: 37-21
ಕೊಪ್ಪಳ: 37-21
ರಾಯಚೂರು: 37-22
ಯಾದಗಿರಿ: 37-23

ವಿಜಯಪುರ: 33-18
ಬೀದರ್: 33-21
ಕಲಬುರಗಿ: 37-23
ಬಾಗಲಕೋಟೆ: 37-23


Comments

Leave a Reply

Your email address will not be published. Required fields are marked *