ರಾಜ್ಯದ ಹವಾಮಾನ ವರದಿ 15-04-2021

Karnataka weather report

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮತ್ತೆ ನಾಳೆ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ವಿರಲಿದೆ. ನಗರದೆಲ್ಲೆಡೆ ಕೂಲ್ ವೆದರ್ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಾರಿ ಮಳೆ ಸಾಧ್ಯತೆ ಇದೆ. ವಾಯುಭಾರದಲ್ಲಿ ವ್ಯತ್ಯಾಸ ಹಿನ್ನಲೆ ಕರ್ನಾಟಕ,ಆಂಧ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಹವಾಮಾನ ಇಲಾಖೆತಿಳಿಸಿದೆ.


ರಾಜ್ಯದ  ಕೊಪ್ಪಳ ದಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ,ರಾಯಚೂರುಯನಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್  ದಾಖಲಾಗಿದೆ.

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 29-20
ಮಂಗಳೂರು: 31-26
ಶಿವಮೊಗ್ಗ: 32-22
ಬೆಳಗಾವಿ: 34-21
ಮೈಸೂರು: 30-21

ಮಂಡ್ಯ: 31-21
ರಾಮನಗರ: 31-22
ಮಡಿಕೇರಿ: 24-17
ಹಾಸನ: 29-19
ಚಾಮರಾಜನಗರ: 29-22


ಚಿಕ್ಕಬಳ್ಳಾಪುರ: 28-19
ಕೋಲಾರ: 28-21
ತುಮಕೂರು: 31-21
ಉಡುಪಿ: 32-26
ಕಾರವಾರ: 32-27

ಚಿಕ್ಕಮಗಳೂರು: 27-18
ದಾವಣಗೆರೆ: 33-22
ಚಿತ್ರದುರ್ಗ: 32-21
ಹಾವೇರಿ: 34-22
ಬಳ್ಳಾರಿ: 35-23

ಧಾರವಾಡ: 34-21
ಗದಗ: 34-22
ಕೊಪ್ಪಳ: 38-21
ರಾಯಚೂರು: 36-24
ಯಾದಗಿರಿ: 36-24

ವಿಜಯಪುರ: 28-20
ಬೀದರ್: 34-22
ಕಲಬುರಗಿ: 36-23
ಬಾಗಲಕೋಟೆ: 36-23

Comments

Leave a Reply

Your email address will not be published. Required fields are marked *